ಮರೆಯಾಗುತ್ತಿರುವ ಬಾಲ್ಯದ ಆಟಗಳುಬಾಲ್ಯದ ಆಟಗಳು ಬಾಲ್ಯದಲ್ಲೇ ಕ್ರೀಡಾಪ್ರತಿಭೆಗಳನ್ನು ಅರಳಿಸುತ್ತವೆ, ಬೆಳೆಸುತ್ತದೆ. ಈ ಆಟಗಳಲ್ಲಿ ಗ್ರಾಮೀಣ ಸೊಗಡು ಇರುವದನ್ನು ಕಾಣಬಹುದು. ಬಾಲ್ಯದ ಆಟಗಳಲ್ಲಿ ನಿಯಮಗಳು ಕಠಿಣವಾಗಿರುವದಿಲ್ಲ, ಇವು ಮನೋರಂಜನೆಗೆ ಹೆಚ್ಚಿನ ಅವಕಾಶ 2018 ಆಗಸ್ಟ್ ನಮ್ಮ ಬದುಕಿಗೆ ಕಲಿಸಿದ ಪಾಠವೇನು ?ಬದುಕು ಜಟಕಾಬಂಡಿ, ವಿಧಿಯದರ ಸಾಹೇಬ | ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು || ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು | ಪದ ಕುಸಿಯೆ ನೆಲವಿಹುದು-ಮಂಕುತಿಮ್ಮ || ಮಾನವನ ಬದುಕೇ ಒಂದು ಜಟಕಾಬಂಡಿಯಂತೆ. ಮಾಜಿ ಸೈನಿಕರ ನಿರ್ಲಕ್ಷ್ಯ ಆರೋಪ ಸವಲತ್ತುಗಳಿಗೆ ಆಗ್ರಹಮಡಿಕೇರಿ, ಮಾ.6 : ಮಾಜಿ ಸೈನಿಕರು ಹಾಗೂ ಅವರ ಅವಲಂಬಿತ ರನ್ನು ರಾಜ್ಯ ಸರಕಾರ ಮತ್ತು ಕೊಡಗು ಜಿಲ್ಲಾಡಳಿತ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ಮಾಜಿ ಇತಿಹಾಸದ ಮಹತ್ವ ಅರಿಯಲು ಡಾ. ಸುಮನ್ ಪಣ್ಣೇಕರ್ ಕರೆವೀರಾಜಪೇಟೆ, ಮಾ. 6: ಇತಿಹಾಸದ ಭೂಗರ್ಭದಿಂದ ವಿಜ್ಞಾನದ ಮಹತ್ವ ತಿಳಿದು ಬಂದಿದ್ದು ಇದರಿಂದ ಮಾನವ ಸಮಾಜವು ಇಂದಿಗೂ ಬೆಸುಗೆಯಿಂದ ಸಾಗುತ್ತಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮ್ಮತ್ತಿ ಗೋಣಿಕೊಪ್ಪ ರಸ್ತೆ ಅಭಿವೃದ್ಧಿಗೆ ಚಾಲನೆಗೋಣಿಕೊಪ್ಪಲು,ಮಾ.6: ಕೇಂದ್ರ ರಸ್ತೆ ನಿಧಿಯಿಂದ ಅಮ್ಮತ್ತಿ-ಹೊಸೂರು-ಗೋಣಿಕೊಪ್ಪಲು ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿಗೆ ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರು ಇಂದು ಹೊಸೂರು ಗ್ರಾ.ಪಂ.ಮುಂಭಾಗ ಚಾಲನೆ ನೀಡಿದರು.ಸುಮಾರು ರೂ.4.50
ಮರೆಯಾಗುತ್ತಿರುವ ಬಾಲ್ಯದ ಆಟಗಳುಬಾಲ್ಯದ ಆಟಗಳು ಬಾಲ್ಯದಲ್ಲೇ ಕ್ರೀಡಾಪ್ರತಿಭೆಗಳನ್ನು ಅರಳಿಸುತ್ತವೆ, ಬೆಳೆಸುತ್ತದೆ. ಈ ಆಟಗಳಲ್ಲಿ ಗ್ರಾಮೀಣ ಸೊಗಡು ಇರುವದನ್ನು ಕಾಣಬಹುದು. ಬಾಲ್ಯದ ಆಟಗಳಲ್ಲಿ ನಿಯಮಗಳು ಕಠಿಣವಾಗಿರುವದಿಲ್ಲ, ಇವು ಮನೋರಂಜನೆಗೆ ಹೆಚ್ಚಿನ ಅವಕಾಶ
2018 ಆಗಸ್ಟ್ ನಮ್ಮ ಬದುಕಿಗೆ ಕಲಿಸಿದ ಪಾಠವೇನು ?ಬದುಕು ಜಟಕಾಬಂಡಿ, ವಿಧಿಯದರ ಸಾಹೇಬ | ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು || ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು | ಪದ ಕುಸಿಯೆ ನೆಲವಿಹುದು-ಮಂಕುತಿಮ್ಮ || ಮಾನವನ ಬದುಕೇ ಒಂದು ಜಟಕಾಬಂಡಿಯಂತೆ.
ಮಾಜಿ ಸೈನಿಕರ ನಿರ್ಲಕ್ಷ್ಯ ಆರೋಪ ಸವಲತ್ತುಗಳಿಗೆ ಆಗ್ರಹಮಡಿಕೇರಿ, ಮಾ.6 : ಮಾಜಿ ಸೈನಿಕರು ಹಾಗೂ ಅವರ ಅವಲಂಬಿತ ರನ್ನು ರಾಜ್ಯ ಸರಕಾರ ಮತ್ತು ಕೊಡಗು ಜಿಲ್ಲಾಡಳಿತ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ಮಾಜಿ
ಇತಿಹಾಸದ ಮಹತ್ವ ಅರಿಯಲು ಡಾ. ಸುಮನ್ ಪಣ್ಣೇಕರ್ ಕರೆವೀರಾಜಪೇಟೆ, ಮಾ. 6: ಇತಿಹಾಸದ ಭೂಗರ್ಭದಿಂದ ವಿಜ್ಞಾನದ ಮಹತ್ವ ತಿಳಿದು ಬಂದಿದ್ದು ಇದರಿಂದ ಮಾನವ ಸಮಾಜವು ಇಂದಿಗೂ ಬೆಸುಗೆಯಿಂದ ಸಾಗುತ್ತಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಅಮ್ಮತ್ತಿ ಗೋಣಿಕೊಪ್ಪ ರಸ್ತೆ ಅಭಿವೃದ್ಧಿಗೆ ಚಾಲನೆಗೋಣಿಕೊಪ್ಪಲು,ಮಾ.6: ಕೇಂದ್ರ ರಸ್ತೆ ನಿಧಿಯಿಂದ ಅಮ್ಮತ್ತಿ-ಹೊಸೂರು-ಗೋಣಿಕೊಪ್ಪಲು ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿಗೆ ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರು ಇಂದು ಹೊಸೂರು ಗ್ರಾ.ಪಂ.ಮುಂಭಾಗ ಚಾಲನೆ ನೀಡಿದರು.ಸುಮಾರು ರೂ.4.50