ಎಟಿಎAನಲ್ಲಿ ದರೋಡೆಗೆ ವಿಫಲ ಯತ್ನಕುಶಾಲನಗರ, ಡಿ. ೨೬: ಕುಶಾಲನಗರದಲ್ಲಿ ಬ್ಯಾಂಕ್ ಎಟಿಎಂ ಕೇಂದ್ರಕ್ಕೆ ಬೆಂಕಿ ಹಾಕಿ ಹಣ ದರೋಡೆ ಮಾಡಲು ವಿಫಲ ಯತ್ನ ಮಾಡಿದ ಘಟನೆಯೊಂದು ನಡೆದಿದೆ. ಪಟ್ಟಣದ ಮೈಸೂರು ರಸ್ತೆಯಲ್ಲಿರುವ
ಮುಂದುವರಿದ ಮರ ಹನನ: ಸಾರ್ವಜನಿಕರ ಆಕ್ರೋಶಮಡಿಕೇರಿ, ಡಿ. ೨೬: ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಗೆ ಸೇರಿದ ಜಾಗದಲ್ಲಿ ಮರ ಹನನ ಮುಂದುವರಿದಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವು ದಿನಗಳ ಹಿಂದೆ ಇಲ್ಲಿ ಮರ ಕಡಿತ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಕಾರು ನಾಪೆೆÇÃಕ್ಲು, ಡಿ. ೨೬ : ಚಾಲಕನ ನಿಯಂತ್ರಣ ತಪ್ಪಿ ಆಲ್ಟೋ ಕಾರೊಂದು ಕಾಫಿ ತೋಟದೊಳಗೆ ಪಲ್ಟಿ ಹೊಡೆದು ಮುಗುಚಿಕೊಂಡ ಘಟನೆ ಇಂದು ನಡೆದಿದೆ. ನೆಲಜಿ, ಭಾಗಮಂಡಲ ಜಂಕ್ಷನ್
ಜಿಲ್ಲೆಯಲ್ಲಿ ಶಾಂತಿ ಸಾಮರಸ್ಯದೊಂದಿಗೆ ಸಂಭ್ರಮದ ಕ್ರಿಸ್ಮಸ್ ಆಚರಣೆಮಡಿಕೇರಿ, ಡಿ. ೨೫: ಕ್ರೆöÊಸ್ತ ಸಮುದಾಯದವರ ಪ್ರಮುಖ ಆಚರಣೆಯಾಗಿರುವ ಕ್ರಿಸ್‌ಮಸ್ ಹಬ್ಬದ ಸಂಭ್ರಮ ಜಿಲ್ಲೆಯಾದ್ಯಂತ ಮನೆ ಮಾಡಿದೆ. ಕಳೆದ ರಾತ್ರಿಯಿಂದಲೇ ಈ ಕುರಿತಾದ ಕಾರ್ಯಕ್ರಮಗಳು ಆರಂಭಗೊAಡಿದ್ದು, ಸಂಪ್ರದಾಯದAತೆ
ಬೇಗೂರಿನಲ್ಲಿ ನಡೆದ ಕೊಡವ ತಕ್ಕಮುಖ್ಯಸ್ಥರ ಸಮಾವೇಶಶ್ರೀಮಂಗಲ, ಡಿ. ೨೫ : ಕೊಡವ ಸಂಸ್ಕೃತಿಯ ಭಾಗವಾದ ತಕ್ಕಾಮೆಗೆ ಗುರುವಿನ ಪ್ರಾಮುಖ್ಯತೆಯನ್ನು ನೀಡಬೇಕು. ತಕ್ಕಾಮೆ ಎಂಬುದು ಕೊಡವರ ಅಲಿಖಿತ ಸಂವಿಧಾನವಾಗಿದೆ. ಇದು ತಕ್ಕಮುಖ್ಯಸ್ಥರಿಗೆ ಇರುವ ಸಾಮೂಹಿಕ