18 ವರ್ಷ ಹೋರಾಟಕ್ಕೆ 12 ದಿನದಲ್ಲಿ ಫಲ!ನೂತನ ತಾಲೂಕಿಗೆ ಸುದೀರ್ಘ 18 ವರ್ಷಗಳ ಹೋರಾಟ ನಡೆದಿದೆ. ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೆಗೌಡರ ಮನವೊಲಿಸಿ, ಆಗಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರ ಅವಧಿಯಲ್ಲಿ ಈ ವಿಷಯವನ್ನು ಕ್ಯಾಬಿನೆಟ್‍ಗೆ
ಸಾರ್ವಜನಿಕರ ಕುಂದುಕೊರತೆ ಆದ್ಯತೆ ಮೇಲೆ ಪರಿಹರಿಸಲು ಸೂಚನೆಮಡಿಕೇರಿ, ನ. 28: ಜಿಲ್ಲೆಯ ಅಭಿವೃದ್ಧಿ ಹಾಗೂ ಅರಣ್ಯ ಇಲಾಖೆಗೆ ಸಂಬಂಧಿಸಿದ ಹಲವು ಪ್ರಕರಣ ಇತ್ಯರ್ಥ ಸಂಬಂಧ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮತ್ತು ಕೊಡಗು ವೃತ್ತ
ಎಂ.ಬಿ.ಬಿ.ಎಸ್. ಪೂರ್ಣಗೊಳಿಸಿದ ವೈದ್ಯರನ್ನು ನೇಮಿಸಲು ಬೇಡಿಕೆಚೆಟ್ಟಳ್ಳಿ, ನ. 28: ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸದ್ಯದಲ್ಲೇ ಎಂಬಿಬಿಎಸ್ ಪೂರ್ಣಗೊಳಿಸಿದ ವೈದ್ಯರನ್ನು ಹಾಗೂ ನುರಿತ ನರ್ಸ್‍ಗಳನ್ನು ನೇಮಕ ಮಾಡಬೇಕೆಂದು ಚೆಟ್ಟಳ್ಳಿ ಗ್ರಾಮ ಪಂಚಾಯತಿ ಗ್ರಾಮಸಭೆಯಲ್ಲಿ,
ಎಸ್ಸಿಪಿ/ಟಿಎಸ್ಪಿ ಅನುದಾನ ಸಮರ್ಪಕ ಬಳಕೆಗೆ ಸೂಚನೆಮಡಿಕೇರಿ, ನ. 28: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆಯಡಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸರ್ಕಾರ
ಹಣ್ಣು ಹಂಪಲು ವಿತರಣೆ ಮಡಿಕೇರಿ, ನ. 28: ಮಡಿಕೇರಿಯ ಫ್ಯೂಚರ್ ಪಾಯಿಂಟ್ ಕಂಪ್ಯೂಟರ್ ಸಂಸ್ಥೆಯ ವತಿಯಿಂದ ತನಲ್ ಕೂರ್ಗ್ ನೆರಳಿನ ಮನೆಗೆ ಭೇಟಿ ನೀಡಿ ಅಲ್ಲಿನ ವೃದ್ಧರಿಗೆ ಹಣ್ಣು-ಹಂಪಲು ಮತ್ತು ಮಾಸ್ಕ್‍ಗಳನ್ನು