ಕೊಡಗು ಮಳೆಯ ವಿವರಮಡಿಕೇರಿ, ಜು. 4: ಕಳೆದ 24 ಗಂಟೆಗಳಲ್ಲಿ ಜಿಲ್ಲೆಗೆ ಸರಾಸರಿ 1.44 ಇಂಚು ಮಳೆ ಬಿದ್ದಿದೆ. ಇದುವರೆಗೆ ಒಟ್ಟು ಈ ಸಾಲಿನಲ್ಲಿ 16.44 ಇಂಚು ಮಳೆಯಾಗಿದೆ. ಕಳೆದ
ಸಾಮೂಹಿಕ ಪ್ರಾರ್ಥನೆ : ಇಂದು ನಿರ್ಧಾರಮಡಿಕೇರಿ, ಜು. 4: ಮಡಿಕೇರಿಯ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಸಂಬಂಧ ತಾ. 1 ರಂದು ಸಭೆ ನಡೆಸಿ ಚರ್ಚಿಸಿದ್ದು, ಈ ಬಗ್ಗೆ ಎಲ್ಲ ಮಸೀದಿಗಳ ಪ್ರಮುಖರ
ಪ್ರವಾಸೋದ್ಯಮ ನಿರ್ಬಂಧಕ್ಕೆ ಆಗ್ರಹಿಸಿ ಬೆಟ್ಟದಳ್ಳಿಯಲ್ಲಿ ಪ್ರತಿಭಟನೆಸೋಮವಾರಪೇಟೆ,ಜು.4: ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶ ಕಲ್ಪಿಸಿರುವದರಿಂದ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಜಿಲ್ಲಾಧಿಕಾರಿಗಳು ಕೂಡಲೇ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ, ಬೆಟ್ಟದಳ್ಳಿ ಮತ್ತು ಶಾಂತಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲ ಗ್ರಾಮಸ್ಥರು
ಭಕ್ತಾದಿಗಳು ಕ್ಷೇತ್ರಗಳಲ್ಲಿ ಅನುಸರಿಸಬೇಕಾದ ಸೂತ್ರಗಳುಭಾಗಮಂಡಲದ ಸಂಗಮದಲ್ಲಿ ಸ್ನಾನ ಮಾಡಿದ ಬಳಿಕ ಸಂಗಮದ ದಡದಲ್ಲಿರುವ ಪವಿತ್ರ ಅಶ್ವತ್ಥ ವೃಕ್ಷಕ್ಕೆ ಮೂರು ಬಾರಿ ಪ್ರದಕ್ಷಿಣೆ ಬರಬೇಕು. ಆ ಸಂದರ್ಭ ಅಶ್ವತ್ಥಾಯ ವರೇಣ್ಯಾಯ ಸರ್ವೈಶ್ವರ್ಯಪ್ರದಾಯಿನೇ ಇಷ್ಟ ಕಾಮಾಂಶ್ಚಮೇ ದೇಹಿ
ಬುಡಕಟ್ಟು ಸ್ಥಾನಮಾನಕ್ಕೆ ಆಗ್ರಹಿಸಿ ಸಿಎನ್ಸಿ ಧರಣಿಮಡಿಕೇರಿ, ಜು. 4: ಕೊಡವ ಬುಡಕಟ್ಟು ಕುಲಕ್ಕೆ ಎಸ್‍ಟಿ ಪಟ್ಟಿಯಲ್ಲಿ ಮಾನ್ಯತೆ ನೀಡಬೇಕು. ಈ ಮೂಲಕ ಅಲ್ಪಸಂಖ್ಯಾತ ಕೊಡವ ಜನಾಂಗಕ್ಕೆ ರಾಜ್ಯಾಂಗ ಖಾತ್ರಿ ನೀಡಬೇಕೆಂದು ಆಗ್ರಹಿಸಿ ಕೊಡವ