ರಸ್ತೆ ಕಾಮಗಾರಿಗೆ ಚಾಲನೆಸುಂಟಿಕೊಪ್ಪ, ಫೆ. ೫: ಭೂದಾನ ಪೈಸಾರಿಗೆ ತೆರಳುವ ರೂ. ೧೫ ಲಕ್ಷ ವೆಚ್ಚದ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೂಮಿಪೂಜೆ ನೆರವೇರಿಸಿದರು. ಕಂಬಿಬಾಣೆ ಗ್ರಾಮ
ಪಿಂಚಣಿ ಅದಾಲತ್ ಕಾರ್ಯಕ್ರಮಸಿದ್ದಾಪುರ, ಫೆ. ೫: ಅಮ್ಮತ್ತಿ ಹೋಬಳಿಯ ನಾಡ ಕಚೇರಿಯ ವ್ಯಾಪ್ತಿಗೆ ಒಳಪಡುವ ಗ್ರಾಮದ ಪಿಂಚಣಿ ಅದಾಲತ್ ಕಾರ್ಯಕ್ರಮವು ಅಮ್ಮತ್ತಿಯ ನಾಡಕಚೇರಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ವೀರಾಜಪೇಟೆಯ ಉಪತಹಶೀಲ್ದಾರ್ ಶ್ರೀನಾಥ್
ಬಿರುಸಿನಿಂದ ನಡೆಯುತ್ತಿರುವ ತಾಲೂಕು ಕಚೇರಿ ಕಟ್ಟಡ ನವೀಕರಣ ಕಾಮಗಾರಿಸೋಮವಾರಪೇಟೆ, ಫೆ. ೫: ಕಳೆದ ೨ ದಶಕದಿಂದ ಸುಣ್ಣ ಬಣ್ಣ ಕಾಣದೆ ಶಿಥಿಲಾವಸ್ಥೆಗೆ ತಲುಪುತ್ತಿದ್ದ ಸೋಮವಾರಪೇಟೆ ತಾಲೂಕು ಕಚೇರಿ ಕಟ್ಟಡದ ನವೀಕರಣ ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ. ಕಳೆದೆರಡು
ಗದ್ದುಗೆ ಜೀರ್ಣೋದ್ಧಾರ ಕಾಮಗಾರಿಗೆ ಭೂಮಿಪೂಜೆಶನಿವಾರಸಂತೆ, ಫೆ. ೫: ಸಮೀಪದ ಶಿಡಿಗಳಲೆ ಮಠದ ಆವರಣದ ಗದ್ದುಗೆ ಜೀರ್ಣೋದ್ಧಾರ ಕಾಮಗಾರಿಗೆ ಕಲ್ಲುಮಠಾಧೀಶ ಮಹಾಂತ ಸ್ವಾಮೀಜಿ ಹಾಗೂ ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಭೂಮಿಪೂಜೆ ನೆರವೇರಿಸಿದರು. ಶ್ರೀಮಠದ
ಉರಗ ಪ್ರೇಮಿಗೆ ಧನ ಸಹಾಯ ಅಗತ್ಯಪೊನ್ನಂಪೇಟೆ, ಫೆ. ೫: ಪೊನ್ನಂಪೇಟೆ ಸಮೀಪದ ಮತ್ತೂರು ಗ್ರಾಮದ ಉರಗ ಪ್ರೇಮಿ ಕೊರಕುಟ್ಟಿರ ರತನ್ ಒಂದು ತಿಂಗಳ ಹಿಂದೆ ಪೊನ್ನಂಪೇಟೆಯ ಎಂ.ಜಿ. ನಗರದ ಮನೆಯೊಂದರಲ್ಲಿ ಸೇರಿಕೊಂಡಿದ್ದ ನಾಗರಹಾವನ್ನು