ರಾಷ್ಟçಪತಿ ಆಗಮನ ಹಿನ್ನೆಲೆ ತಾಲೀಮುಮಡಿಕೇರಿ, ಫೆ. ೫ : ಜನರಲ್ ತಿಮ್ಮಯ್ಯ ಮ್ಯೂಸಿಯಂ (ಸನ್ನಿಸೈಡ್) ಉದ್ಘಾಟನೆಗಾಗಿ ಇಂದು ಮಂಜಿನ ನಗರಿ ಮಡಿಕೇರಿಗೆ ಆಗಮಿಸುತ್ತಿರುವ ರಾಷ್ಟçಪತಿಗಳಾದ ರಾಮನಾಥ್ ಕೋವಿಂದ್ ಅವರ ಸ್ವಾಗತಕ್ಕೆ ಅಗತ್ಯ
೨೦೨೦ರಲ್ಲಿ ಜಿಲ್ಲೆಯಲ್ಲಿ ೧೮೩೬ ಅಪರಾಧ ಪ್ರಕರಣಗಳುಮಡಿಕೇರಿ, ಫೆ. ೫: ಕೊಡಗು ಜಿಲ್ಲೆಯಲ್ಲಿರುವ ವಿವಿಧ ಪೊಲೀಸ್ ಠಾಣೆಗಳಲ್ಲಿ ೨೦೨೦ರಲ್ಲಿ ವಿವಿಧ ರೀತಿಯ ಅಪರಾಧಗಳಿಗೆ ಸಂಬAಧಿಸಿದAತೆ ಒಟ್ಟು ೧೮೩೬ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ೨೩೭
ಫೀ.ಮಾ. ಕಾರ್ಯಪ್ಪ ಜ. ತಿಮ್ಮಯ್ಯ ಅವರಿಗೆ ಭಾರತ ರತ್ನಕ್ಕೆ ಶಿಫಾರಮಡಿಕೇರಿ, ಫೆ. ೫: ಭಾರತರತ್ನ ಪ್ರಶಸ್ತಿ ನೀಡುವ ವಿಚಾರಕ್ಕೆ ಸಂಬAಧಿಸಿದAತೆ ನಾಮನಿರ್ದೇಶನ ಮಾಡುವ ಪ್ರಕ್ರಿಯೆ ಹಾಗೂ ಮಾರ್ಗಸೂಚಿಯಲ್ಲಿ ಕೇಂದ್ರ ಸರಕಾರವು ಈ ಕುರಿತು ಪ್ರಧಾನಮಂತ್ರಿಗಳೇ ರಾಷ್ಟçಪತಿಗೆ ನೇರವಾಗಿ
ಬೆಂಗಳೂರಿನಲ್ಲಿ ಅವಘಡ : ಜಿಲ್ಲೆಯ ಯುವಕ ಸಾವುಮಡಿಕೇರಿ, ಫೆ. ೫: ಬೆಂಗಳೂರಿನಲ್ಲಿ ಕಳೆದ ರಾತ್ರಿ ನಡೆದ ರಸ್ತೆ ಅವಘಡವೊಂದರಲ್ಲಿ ಜಿಲ್ಲೆಯ ಯುವಕನೋರ್ವ ದುರ್ಮರಣಗೊಂಡಿರುವ ಘಟನೆ ನಡೆದಿದೆ. ಮೂಲತಃ ಹುದಿಕೇರಿಯ ನಿವಾಸಿ ಬೆಂಗಳೂರಿನ ವಿವೇಕ್ ನಗರದಲ್ಲಿ
ಕೃಷಿ ಇಲಾಖೆಯಿಂದ ನೀಡುವ ಟಾರ್ಪಲ್ ಒಂದೇ ದಿನದಲ್ಲಿ ಖಾಲಿ.!ಗೋಣಿಕೊಪ್ಪಲು, ಫೆ. ೫: ಕೃಷಿ ಇಲಾಖೆಯಿಂದ ರೈತರಿಗೆ ಸಹಾಯಧನದ ರೂಪದಲ್ಲಿ ದರದಲ್ಲಿ ಸಿಗಬೇಕಾದ ಟಾರ್ಪಲ್ ವಿತರಣೆಯಲ್ಲಿ ಅನ್ಯಾಯ, ಶಿಕ್ಷಣ ಇಲಾಖೆಯ ವಿದ್ಯಾಗಮ, ಅಬ್ಕಾರಿ ಇಲಾಖೆಯಲ್ಲಿ ಶೇ. ೧೦೦