ನಿವೃತ್ತರಿಗೆ ಸನ್ಮಾನಪೆರಾಜೆ, ಜು. 7: ಈ ಹಿಂದೆ ಪಂಚಾಯತ್ ಸಿಬ್ಬಂದಿಯಾಗಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿಯೂ ಗ್ರಾಮದಲ್ಲಿ ಸಲ್ಲಿಸಿದ ಸುಧೀರ್ಘ ಸೇವೆಯನ್ನು ಗುರುತಿಸಿ ಪೆರಾಜೆ ಗ್ರಾಮದ ಬಾಳೆಕಜೆ ಬಾಲಕೃಷ್ಣ
ತಡೆಗೋಡೆಯ ಮೇಲಿನ ಅನಧಿಕೃತ ಕಟ್ಟಡ ತೆರವುಗೊಳಿಸಲು ಆದೇಶಸೋಮವಾರಪೇಟೆ,ಜು.7: ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಣ್ಣೀರುಹಳ್ಳ ಗ್ರಾಮದಲ್ಲಿ ಸಾರ್ವಜನಿಕ ತಡೆಗೋಡೆಯ ಮೇಲೆ ನಿರ್ಮಿಸಲಾಗಿರುವ ಮನೆಯ ಭಾಗವನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ
ಹೊಳೆಗೆ ಹಾರಿ ಆತ್ಮಹತ್ಯೆ ಮಡಿಕೇರಿ, ಜು. 7: ಬೇತ್ರಿಯ ಕಾವೇರಿ ಹೊಳೆಗೆ ಹಾರಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಇಂದು ಬೆಳಿಗ್ಗೆ 11.30 ಗಂಟೆ ಸುಮಾರಿಗೆ ಅಂದಾಜು 60 ವರ್ಷ
ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆಕುಶಾಲನಗರ, ಜು. 7: ಕೇಂದ್ರ ಸರಕಾರದ ಬೆಲೆ ಏರಿಕೆ ಮತ್ತು ಜನವಿರೋಧಿ ನೀತಿ ಖಂಡಿಸಿ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಕುಶಾಲನಗರ ನಾಡಕಚೇರಿ ಮುಂಭಾಗ ಪ್ರತಿಭಟನೆ
ಗೋಣಿಕೊಪ್ಪ: ಎರಡು ಬಡಾವಣೆ ಕಂಟೈನ್ಮೆಂಟ್ ವಲಯ ಗೋಣಿಕೊಪ್ಪಲು, ಜು. 7: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿದ್ದು ಇದೀಗ ವಾಣಿಜ್ಯ ನಗರ ಗೋಣಿಕೊಪ್ಪಲುವಿನ ನೇತಾಜಿ ಬಡಾವಣೆಯ ಓರ್ವ ವ್ಯಕ್ತಿ ಹಾಗೂ ಹರಿಶ್ಚಂದ್ರಪುರದ