ಅಪರಿಚಿತ ಶವ ಪತ್ತೆಕುಶಾಲನಗರ, ಡಿ. 5: ಕುಶಾಲನಗರದ ಗುಂಡೂರಾವ್ ಬಡಾವಣೆಯ ಮೈದಾನದಲ್ಲಿ ಅಪರಿಚಿತ ಪುರುಷನ ಮೃತದೇಹ ಪತ್ತೆಯಾಗಿದೆ. ಅಂದಾಜು 45 ಪ್ರಾಯದ ಮೃತರು ವ್ಯಕ್ತಿ ಬಿಳಿ ಮತ್ತು ಕಪ್ಪು ಬಣ್ಣದ
ತಾ. 7 ರಂದು ಶ್ರೀ ಬೀರಲಿಂಗೇಶ್ವರ ದೇವಸ್ಥಾನ ವಾರ್ಷಿಕೋತ್ಸವಶನಿವಾರಸಂತೆ, ಡಿ. 5: ಪಟ್ಟಣದ ಶ್ರೀ ಬೀರಲಿಂಗೇಶ್ವರ ಹಾಗೂ ಪ್ರಬಲ ಭೈರವಿ ದೇವಸ್ಥಾನ ಹಾಗೂ ಪರಿವಾರ ದೇವರ ಸಮಿತಿ ವತಿಯಿಂದ ವಾರ್ಷಿಕೋತ್ಸವ ಪ್ರಯುಕ್ತ ಕಾರ್ತಿಕ ಮಾಸದ ತಾ.
ಉಪಕಾರ್ಯದರ್ಶಿ ವರ್ಗಾವಣೆಮಡಿಕೇರಿ, ಡಿ. 5: ಕೊಡಗು ಜಿಲ್ಲಾ ಪಂಚಾಯಿತಿಯ ಉಪಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗುಡೂರು ಭೀಮಸೇನ್ ಅವರು ಜಿಲ್ಲೆಯಿಂದ ವರ್ಗಾವಣೆಗೊಂಡಿದ್ದಾರೆ. ಇವರು ಗುಲ್ಬರ್ಗಕ್ಕೆ ನಿಯುಕ್ತಿಗೊಂಡಿದ್ದು, ಪ್ರಸ್ತುತ ಮುಖ್ಯ ಯೋಜನಾಧಿಕಾರಿ
ಕೊಡ್ಲಿಪೇಟೆಯಲ್ಲಿ ಸಕಾಲ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆಶನಿವಾರಸಂತೆ, ಡಿ. 5: ಸಮೀಪದ ಕೊಡ್ಲಿಪೇಟೆ ಹೋಬಳಿಯ ನಾಡ ಕಚೇರಿಯಲ್ಲಿ ನಡೆದ ಸಕಾಲ ಸಪ್ತಾಹ ಕಾರ್ಯಕ್ರಮಕ್ಕೆ ಉಪತಹಶೀಲ್ದಾರ್ ಪುರುಷೋತ್ತಮ್ ಚಾಲನೆ ನೀಡಿದರು. ನಂತರ ಅವರು ಮಾತನಾಡಿ, ಜನಸಾಮಾನ್ಯರಿಗೆ ತ್ವರಿತವಾಗಿ
ವಿ ಗಾರ್ಡ್ ಸಂಸ್ಥೆಯಿಂದ ಅಂಗನವಾಡಿ ಪುನರ್ನಿರ್ಮಾಣ ಮಡಿಕೇರಿ, ಡಿ. 5: 2018-19ರಲ್ಲಿ ಮಳೆಯಿಂದ ತೀವ್ರ ಹಾನಿಗೊಳಗಾಗಿದ್ದ ಮಡಿಕೇರಿ ತಾಲೂಕಿನ, ಡೈರಿಫಾರ್ಮ್‍ನಲ್ಲಿರುವ ಸ್ಟೋನ್ ಹಿಲ್ ಅಂಗನವಾಡಿ ಕೇಂದ್ರವನ್ನು ವಿ-ಗಾರ್ಡ್ ಸಂಸ್ಥೆಯ ಸಿ.ಎಸ್.ಆರ್ ಅನುದಾನದಡಿ ‘Woಡಿಟಜ ಗಿisioಟಿ’