ಪ್ರತಿಷ್ಠಾಪನೆಗೆ ಸಿದ್ಧವಾಗಿರುವ ದೊಡ್ಡಮ್ಮ ತಾಯಿ ದೇಗುಲಕೂಡಿಗೆ ಜ. ೧೯: ಹಾಸನ ಕುಶಾಲನಗರ ಹೆದ್ದಾರಿಗೆ ಹೊಂದಿಕೊAಡAತೆ ಇರುವ ಕೂಡು ಮಂಗಳೂರು ಕೂಡ್ಲೂರು ಎರಡೂ ಗ್ರಾಮಗಳ ಗ್ರಾಮ ದೇವತೆಯಾದ ದೊಡ್ಡಮ್ಮ ತಾಯಿಯ ದೇವಾಲಯವು ರೂ. ೮೫
ನೀರು ಸರಬರಾಜು ಘಟಕಕ್ಕೆ ಸಂಸದರಿಂದ ಶಂಕು ಸ್ಥಾಪನೆನಾಪೋಕ್ಲು, ಜ. ೧೯: ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ಪ್ರಾಮಾಣಿಕತೆ ಹಾಗೂ ಸನ್ನಡತೆಯಿಂದ ಚುನಾಯಿತಿ ಪ್ರತಿನಿಧಿಗಳು ಗ್ರಾಮ ಪಂಚಾಯಿತಿ ಮಟ್ಟದಿಂದಲೇ ಕಾರ್ಯಪ್ರವೃತ್ತರಾಗ ಬೇಕು ಹಾಗೂ ಪ್ರಧಾನಮಂತ್ರಿ ನರೇಂದ್ರಮೋದಿಯವರ ರಾಮರಾಜ್ಯದ
ನೀರು ಸರಬರಾಜು ಘಟಕಕ್ಕೆ ಸಂಸದರಿAದ ಶಂಕು ಸ್ಥಾಪನೆಆಲೂರು-ಸಿದ್ದಾಪುರ, ಜ. ೧೯: ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಆಲೂರು-ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ವಿವಿಧೆಡೆಗಳಲ್ಲಿ ಜಲ ಜೀವನ್ ಕಿರು ನೀರಾವರಿ ಯೋಜನೆ ವತಿಯಿಂದ ಮನೆ ಮನೆಗೆ ಕುಡಿಯುವ
ರೋಮನ್ ಕ್ಯಾಥೋಲಿಕ್ ಸಂಘದಿAದ ಸನ್ಮಾನ ಮಡಿಕೇರಿ, ಜ. ೧೯ : ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಸಂಘದ ಸಭೆ ನಗರದಲ್ಲಿ ನಡೆಯಿತು. ಗ್ರಾ.ಪಂ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಸಂಘದ ಸದಸ್ಯರುಗಳಾದ ಜಾನ್ಸನ್ ಪಿಂಟೋ
ರೊಂದಿಗೆ ಜಿಲ್ಲೆಗೆ, ಕಾಲೇಜಿಗೆ ಕೀರ್ತಿಯನ್ನು ತಂದಿರುವುದು ಶ್ಲಾಘನೀಯ ಎಂದರು.ಕಾಲೇಜಿನ ಎನ್‌ಸಿಸಿ ಅಧಿಕಾರಿ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥ ಮೇಜರ್ ಡಾ. ರಾಘವ ಬಿ ಅವರು ಶಿಬಿರದ ಸ್ಥೂಲ ಪರಿಚಯ ನೀಡುತ್ತಾ, ಇಲ್ಲಿ ವಿದ್ಯಾರ್ಥಿಗಳಿಗೆ ಮ್ಯಾಪ್ ರೀಡಿಂಗ್,