ಚಂಡಿಕಾಹೋಮ ಕೂಡಿಗೆ, ಜ. ೧೯: ಹುದುಗೂರು ಗ್ರಾಮದ ಉಮಾಮಹೇಶ್ವರ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಚಂಡಿಕಾ ಹೋಮ ನಡೆಯಿತು. ಗಣಪತಿ ಹೋಮ, ಶ್ರೀ ಸ್ವಾಮಿಗೆ ವಿಶೇಷ ಪೂಜೆ ಬಳಿಕ ಚಂಡಿಕಾ ಹೋಮ
ಅತ್ತಿಮಂಗಲ ಮರಗೋಡು ರಸ್ತೆ ದುರಸ್ತಿಗೆ ಆಗ್ರಹ*ಸಿದ್ದಾಪುರ, ಜ. ೧೯: ಅತ್ತಿಮಂಗಲ-ಮರಗೋಡು ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈ ರಸ್ತೆ ಲೋಕೋಪಯೋಗಿ ವ್ಯಾಪ್ತಿಗೆ ಒಳಪಟ್ಟಿದ್ದರೂ ಗ್ರಾಮೀಣ ರಸ್ತೆಗಳಿಗಿಂತಲೂ
ಅಮ್ಮೇಕAಡ ಐನ್ಮನೆಯಲ್ಲಿ ಸನ್ಮಾನಗೋಣಿಕೊಪ್ಪ ವರದಿ, ಜ. ೧೯: ಬಿಟ್ಟಂಗಾಲ ಗಾ.ಪಂ.ಗೆ ಮೂರನೇ ರುದ್ರಗುಪ್ಪೆ ಕ್ಷೇತ್ರದಿಂದ ಚುನಾಯಿತರಾದ ಅಮ್ಮೇಕಂಡ ಜನಿತ ಸುಬ್ರಮಣಿ ಅವರನ್ನು ಅಮ್ಮೇಕಂಡ ಕುಟುಂಬಸ್ಥರು ಅಮ್ಮೇಕಂಡ ಕುಟುಂಬದ ಐನ್‌ಮನೆಯಲ್ಲಿ ಸನ್ಮಾನಿಸಿದರು.
ನರ್ಸರಿ ನಿರ್ವಹಣೆ ಕುರಿತು ಪ್ರಾತ್ಯಕ್ಷಿಕೆಗೋಣಿಕೊಪ್ಪ ವರದಿ, ಜ. ೧೯: ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ನಡೆಯುತ್ತಿರುವ ನರ್ಸರಿ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ನರ್ಸರಿಯಲ್ಲಿ ಸಾಧನ ಮತ್ತು ಹೊರಾಂಗಣ ಗಿಡಗಳ ನಿರ್ವಹಣೆ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿAದ ಶ್ರಮದಾನಶನಿವಾರಸಂತೆ, ಜ. ೧೯: ಶನಿವಾರಸಂತೆ ಸಮೀಪದ ಕೊಡ್ಲಿಪೇಟೆಯ ಶ್ರೀ ವೀರಭದ್ರೇಶ್ವರ ದೇವಾಲಯ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಮಸೀದಿ ಏರಿಯಾ (ಎ) ಒಕ್ಕೂಟದ ವತಿಯಿಂದ ಸ್ವಚ್ಛತಾ ಕಾರ್ಯದ