ಅಕ್ರಮ ಮರ ಸಾಗಾಟ ಪತ್ತೆ ಆರೋಪಿಗಳು ಪರಾರಿಕುಶಾಲನಗರ, ಜು. 25: ಅಕ್ರಮ ಮರ ಸಾಗಾಟ ಪ್ರಕರಣ ಪತ್ತೆಹಚ್ಚಿರುವ ಕುಶಾಲನಗರ ವಲಯ ಅರಣ್ಯ ಅಧಿಕಾರಿ, ಸಿಬ್ಬಂದಿಗಳು ಲಕ್ಷಾಂತರ ಮೌಲ್ಯದ ಬೀಟೆ ಮರ ವಶಪಡಿಸಿ ಕೊಂಡಿದ್ದಾರೆ. ಸುಂಟಿಕೊಪ್ಪ
ಮಡಿಕೇರಿಯ ಮಹಿಳಾ ಪೊಲೀಸ್ ಠಾಣೆ ಸ್ಥಳಾಂತರಮಡಿಕೇರಿ, ಜು. 25: ಮಡಿಕೇರಿ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಡಿಕೇರಿ ಉಪವಿಭಾಗ ವ್ಯಾಪ್ತಿಗೆ ಸಂಬಂಧಿಸಿ ದಂತಿರುವ ಮಹಿಳಾ ಪೊಲೀಸ್ ಠಾಣೆಯನ್ನು ಇದೀಗ ನೂತನ ಕಚೇರಿಗೆ ಸ್ಥಳಾಂತರಿಸಲಾಗಿದೆ.ನಗರದಲ್ಲಿ ಮಹಿಳಾ ಠಾಣೆ
ಕೋವಿಡ್ ಆಸ್ಪತ್ರೆಯಲ್ಲಿ ಕೆಲಸದ ಆಫರ್ ಕೊಟ್ಟ ಡಾಕ್ಟರ್...!ಅತ್ತಿಬೆಲೆ ಆಕ್ಸ್‍ಫರ್ಡ್ ಮೆಡಿಕಲ್ ಕಾಲೇಜಿನಲ್ಲಿ ಹಾಗೂ ಹೀಗೂ ನಾಲ್ಕು ದಿನ ಕಳೆದಿದ್ದೆ. ದಿನಕ್ಕೆ ಎರಡು ಮಾತ್ರೆ ನೀಡುವುದು ಬಿಟ್ಟರೆ ಬೇರೇನೂ ಟ್ರೀಟ್ಮೆಂಟ್ ಇರಲಿಲ್ಲ. ವೈದ್ಯರು ಬೆಳಗ್ಗೆ ಮತ್ತು
ದೇವಿ ನೀಡಿದ ಖಡ್ಗ ಬಳಸಿ ಚಂದ್ರವರ್ಮನಿಂದ ಮ್ಲೇಚ್ಛರ ವಧೆಮಾತೆಯ ಕೃಪೆಯಿಂದ ಒದಗಿಬಂದ ಆದಿಮ ಸಂಜಾತೆ ಕನ್ಯೆಯನ್ನು ಕ್ಷತ್ರಿಯ ರಾಜಕುವರ ಚಂದ್ರವರ್ಮ ಸ್ವೀಕರಿಸುತ್ತಾನೆ, ಆದರೆ, ವ್ಯಾಕುಲಚಿತ್ತನಾಗಿ ಹೀಗೆ ನುಡಿಯುತ್ತಾನೆ:-“ ದಯಾಮೂರ್ತಿಯೂ, ಸರ್ವಾನುಗ್ರಹಕಾರಿಣಿಯೂ ಆದ ಪಾರ್ವತಿಯೇ, ಸ್ವಜಾತಿಯ ಯುವತಿ
ಪಠ್ಯಪುಸ್ತಕ ವಿತರಣೆ ಕೂಡಿಗೆ, ಜು. 25: ಕೂಡಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಸರಕಾರ ನೀಡುವ ಪಠ್ಯಪುಸ್ತಕಗಳನ್ನು ವಿತರಣೆ ಮಾಡಲಾಯಿತು. 1 ರಿಂದ 7ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ