ಶಾಸಕರಿಂದ ಕಾಮಗಾರಿ ವೀಕ್ಷಣೆ*ಗೋಣಿಕೊಪ್ಪ, ಜ. ೨೨: ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ೭ ಕೋಟಿ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ಶಾಸಕ ಕೆ.ಜಿ. ಬೋಪಯ್ಯ ಅವರು ಪರಿಶೀಲನೆ ನಡೆಸಿದರು. ಬಿಟ್ಟಂಗಾಲ,
ಇಪ್ಪತ್ತು ವರ್ಷಗಳಿಗೂ ಅಧಿಕ ಸಮಯದಿಂದ ಏರಿಕೆಯನ್ನೇ ಕಾಣದಿರುವ ಕಾಫಿ ಧಾರಣೆಮಡಿಕೇರಿ, ಜ. ೨೧ : ದೇಶದಲ್ಲಿ ವಾಣಿಜ್ಯ ಬೆಳೆಯಾಗಿ ಪರಿಗಣಿಸಲ್ಪಟ್ಟಿರುವ ವಿದೇಶಿ ವಿನಿಮಯದಲ್ಲಿ ದೇಶದ ಆರ್ಥಿಕತೆಗೂ ಸಹಕಾರಿಯಾಗಿರುವ ಪ್ರಮುಖ ಬೆಳೆಗಳಲ್ಲಿ ಕಾಫಿಯೂ ಒಂದಾಗಿದೆ. ಈ ಕಾಫಿ ಬೆಳೆಯನ್ನು
ಗುದದ್ವಾರದ ಮೂಲಕ ಚಿನ್ನ ಸಾಗಾಟ ಯತ್ನ! ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬಿದ್ದ ಮಡಿಕೇರಿಯ ನಿವಾಸಿಮಡಿಕೇರಿ, ಜ. ೨೧: ಗುದದ್ವಾರದಲ್ಲಿ ರೂ.೪೪.೨ ಲಕ್ಷ ವೆಚ್ಚದ ಚಿನ್ನ ಅಡಗಿಸಿಕೊಂಡು ಸಾಗಾಟ ಮಾಡಲು ಯತ್ನಿಸುತ್ತಿದ್ದ ಮಡಿಕೇರಿಯ ನಿವಾಸಿಯನ್ನು ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ
ಲಂಚ ಸ್ವೀಕಾರ ಗ್ರಾಮ ಸಹಾಯಕ ಎಸಿಬಿ ಬಲೆಗೆಮಡಿಕೇರಿ, ಜ. ೨೧: ಪೌತಿ ಖಾತೆ ಸಂಬAಧ ವ್ಯಕ್ತಿಯೋರ್ವರಿಂದ ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಸಹಾಯಕನೊಬ್ಬ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಬಲೆಗೆ ಬಿದ್ದ ಘಟನೆ ನಡೆದಿದೆ.ಕಟ್ಟೆಮಾಡುವಿನ ಎಂ.ಡಿ.
ವಿದ್ಯುತ್ ವಂಚಿತ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ನಿರ್ಣಯಮಡಿಕೇರಿ, ಜ. ೨೧: ಪೈಸಾರಿ ಹಾಗೂ ಇನ್ನಿತರ ಪ್ರದೇಶಗಳಲ್ಲಿ ನೆಲೆಸಿರುವ ವಿದ್ಯುತ್ ವಂಚಿತ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಷರತ್ತುಬದ್ಧವಾಗಿ ಕ್ರಮವಹಿಸಲು ತಾಲೂಕು ಪಂಚಾಯ್ತಿ ಮಾಸಿಕ