ದಶಕಗಳು ಕಳೆದರೂ ಮುಗಿಯದ ತೋಳೂರುಶೆಟ್ಟಳ್ಳಿಯ ವಿದ್ಯುತ್ ಸಮಸ್ಯೆಸೋಮವಾರಪೇಟೆ, ಜೂ. 22: ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಶಕಗಳು ಕಳೆದರೂ ವಿದ್ಯುತ್ ಸಮಸ್ಯೆ ಬಗೆಹರಿಯುತ್ತಿಲ್ಲ. ತೋಟ-ಅರಣ್ಯದ ನಡುವೆ ಕಂಬಗಳ ಮೂಲಕ ವಿದ್ಯುತ್ ತಂತಿ ಅಳವಡಿಸಿದ್ದು, ಕೊಡಗಿನ ಮಣ್ಣಿನ ಅವಿನಾಭಾವ ಸಂಬಂಧವೇ ಜಿಲ್ಲೆಯಲ್ಲಿನ ಸೇವೆಗೆ ಪ್ರೇರಣೆ ‘ನನ್ನ ತಂದೆ ಮತ್ತು ತಾಯಿ ಸೇರಿದಂತೆ ನನ್ನ ಜನ್ಮಭೂಮಿ ಕೊಡಗಿನ ಮಣ್ಣಿನೊಂದಿಗೆ ನನಗೆ ಅವಿನಾಭಾವ ಸಂಬಂಧವಿದೆ. ಇದನ್ನು ಯಾವುದೇ ಕಾರಣಕ್ಕೂ ಕಡಿದುಗೊಳ್ಳಲು ಸಾಧ್ಯವಿಲ್ಲ. ಈ ಭಾವನಾತ್ಮಕ ನಂಟು ಕೊಡಗಿನ ಗಡಿಯಾಚೆಕೊರೊನಾ ನಿಯಂತ್ರಿಸಲು ಸಿಎಂ ಸೂಚನೆ ಬೆಂಗಳೂರು, ಜೂ. 22 : ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸಚಿವ ಸಂಪುಟ ಸದಸ್ಯರು ಹಾಗೂ ದೂರು ದಾಖಲಿಸಲು ಬಿಜೆಪಿ ಒತ್ತಾಯಿಸಿಲ್ಲಶ್ರೀಮಂಗಲ, ಜೂ. 22 : ತಾ.ಪಂ. ಸದಸ್ಯ ಪಲ್ವಿನ್ ಪೂಣಚ್ಚ ಮತ್ತು ಶ್ರೀಮಂಗಲದ ಐ. ಸಂಜು ಅವರ ಪ್ರಕರಣ ವೈಯಕ್ತಿಕವಾಗಿದೆ. ಈ ಪ್ರಕರಣಕ್ಕೂ ಬಿಜೆಪಿ ಪಕ್ಷಕ್ಕೆ ಯಾವುದೇ ಎಸ್.ಕೆ.ಎಸ್.ಎಸ್.ಎಫ್. ಶ್ರಮದಾನ ವೀರಾಜಪೇಟೆ, ಜೂ.22: ಇಲ್ಲಿನ ಪಂಜರುಪೇಟೆ-ಕಲ್ಲುಬಾಣೆ ರಸ್ತೆಯಲ್ಲಿನ ಹೊಂಡಗಳನ್ನು ಮುಚ್ಚುವ ಮೂಲಕ ಎಸ್‍ಕೆಎಸ್‍ಎಸ್‍ಎಫ್ ಸಂಘಟನೆಯ ಸದಸ್ಯರು ಶ್ರಮದಾನ ಮಾಡಿದರು. ವೀರಾಜಪೇಟೆಯಿಂದ ಕಲ್ಲುಬಾಣೆಗೆ ಸಂಪರ್ಕ ಕಲ್ಪಿಸುವ ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ
ದಶಕಗಳು ಕಳೆದರೂ ಮುಗಿಯದ ತೋಳೂರುಶೆಟ್ಟಳ್ಳಿಯ ವಿದ್ಯುತ್ ಸಮಸ್ಯೆಸೋಮವಾರಪೇಟೆ, ಜೂ. 22: ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಶಕಗಳು ಕಳೆದರೂ ವಿದ್ಯುತ್ ಸಮಸ್ಯೆ ಬಗೆಹರಿಯುತ್ತಿಲ್ಲ. ತೋಟ-ಅರಣ್ಯದ ನಡುವೆ ಕಂಬಗಳ ಮೂಲಕ ವಿದ್ಯುತ್ ತಂತಿ ಅಳವಡಿಸಿದ್ದು,
ಕೊಡಗಿನ ಮಣ್ಣಿನ ಅವಿನಾಭಾವ ಸಂಬಂಧವೇ ಜಿಲ್ಲೆಯಲ್ಲಿನ ಸೇವೆಗೆ ಪ್ರೇರಣೆ ‘ನನ್ನ ತಂದೆ ಮತ್ತು ತಾಯಿ ಸೇರಿದಂತೆ ನನ್ನ ಜನ್ಮಭೂಮಿ ಕೊಡಗಿನ ಮಣ್ಣಿನೊಂದಿಗೆ ನನಗೆ ಅವಿನಾಭಾವ ಸಂಬಂಧವಿದೆ. ಇದನ್ನು ಯಾವುದೇ ಕಾರಣಕ್ಕೂ ಕಡಿದುಗೊಳ್ಳಲು ಸಾಧ್ಯವಿಲ್ಲ. ಈ ಭಾವನಾತ್ಮಕ ನಂಟು
ಕೊಡಗಿನ ಗಡಿಯಾಚೆಕೊರೊನಾ ನಿಯಂತ್ರಿಸಲು ಸಿಎಂ ಸೂಚನೆ ಬೆಂಗಳೂರು, ಜೂ. 22 : ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸಚಿವ ಸಂಪುಟ ಸದಸ್ಯರು ಹಾಗೂ
ದೂರು ದಾಖಲಿಸಲು ಬಿಜೆಪಿ ಒತ್ತಾಯಿಸಿಲ್ಲಶ್ರೀಮಂಗಲ, ಜೂ. 22 : ತಾ.ಪಂ. ಸದಸ್ಯ ಪಲ್ವಿನ್ ಪೂಣಚ್ಚ ಮತ್ತು ಶ್ರೀಮಂಗಲದ ಐ. ಸಂಜು ಅವರ ಪ್ರಕರಣ ವೈಯಕ್ತಿಕವಾಗಿದೆ. ಈ ಪ್ರಕರಣಕ್ಕೂ ಬಿಜೆಪಿ ಪಕ್ಷಕ್ಕೆ ಯಾವುದೇ
ಎಸ್.ಕೆ.ಎಸ್.ಎಸ್.ಎಫ್. ಶ್ರಮದಾನ ವೀರಾಜಪೇಟೆ, ಜೂ.22: ಇಲ್ಲಿನ ಪಂಜರುಪೇಟೆ-ಕಲ್ಲುಬಾಣೆ ರಸ್ತೆಯಲ್ಲಿನ ಹೊಂಡಗಳನ್ನು ಮುಚ್ಚುವ ಮೂಲಕ ಎಸ್‍ಕೆಎಸ್‍ಎಸ್‍ಎಫ್ ಸಂಘಟನೆಯ ಸದಸ್ಯರು ಶ್ರಮದಾನ ಮಾಡಿದರು. ವೀರಾಜಪೇಟೆಯಿಂದ ಕಲ್ಲುಬಾಣೆಗೆ ಸಂಪರ್ಕ ಕಲ್ಪಿಸುವ ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ