ಕೊಡಗಿನಲ್ಲಿ ಮುಂದುವರಿದ ಮಳೆಮಡಿಕೇರಿ, ಜು. 16: ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಆಶಾದಾಯಕವಿದ್ದು; ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಜಿಲ್ಲಾ ಕೇಂದ್ರ ಮಡಿಕೇರಿ ಸಹಿತ ಹಿಂದಿನ 24 ಗಂಟೆಗಳಲ್ಲಿ ಎಲ್ಲೆಡೆ ಮಳೆಕಾಡಿಗಟ್ಟಲ್ಹೋದವರನ್ನೇ ಬೆನ್ನಟ್ಟಿದ ಕಾಡಾನೆಗಳು!ಸಿದ್ದಾಪುರ, ಜು. 16: ಕಾಡಾನೆ ಗಳನ್ನು ಕಾಡಿಗೆ ಅಟ್ಟಲು ಪ್ರಯತ್ನಿಸಿದ ಅರಣ್ಯ ಇಲಾಖಾ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿ ಗಳನ್ನು ಕಾಡಾನೆ ಗಳು ಬೆನ್ನಟ್ಟಿದ ಪ್ರಸಂಗ ನಡೆದಿದೆ. ವೀರಾಜಪೇಟೆ ವಲಯ13 ಹೊಸ ಪ್ರಕರಣಗಳು, 1 ಸಾವುಮಡಿಕೇರಿ, ಜು. 16: ಜಿಲ್ಲೆಯಲ್ಲಿ ತಾ. 16ರಂದು 13 ಹೊಸ ಕೋವಿಡ್ -19 ಪ್ರಕರಣಗಳು ಪತ್ತೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 94 ಆಗಿದೆ. ಒಟ್ಟು 141 ಮಂದಿಕೋವಿಡ್ ಕೇರ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿಮಡಿಕೇರಿ, ಜು.16: ನಗರದ ಹೊರವಲಯದ ಗಾಳಿಬೀಡುವಿನ ನವೋದಯ ವಿದ್ಯಾಲಯದಲ್ಲಿ ತೆರೆಯಲಾಗಿರುವ ಕೋವಿಡ್ ಕೇರ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಭೇಟಿ ನೀಡಿ ಪರಿಶೀಲಿಸಿದರು. ವಿಶೇಷಕೃಷಿ ಸಾಧಕ ಗಣೇಶ್ಗೆ ರಾಷ್ಟ್ರ ಪ್ರಶಸ್ತಿಗೋಣಿಕೊಪ್ಪ ವರದಿ, ಜುಲೈ 16 : ನಲ್ಲೂರು ಗ್ರಾಮದ ಕೃಷಿ ಪಂಡಿತ, ಸೋಮೇಂಗಡ ಗಣೇಶ್ ತಿಮ್ಮಯ್ಯ ಅವರಿಗೆ ಬಾಬು ಜಗಜೀವನ್ ರಾಮ್ ಕೃಷಿ ಸಮ್ಮಾನ್ ರಾಷ್ಟ್ರ ಪ್ರಶಸ್ತಿ
ಕೊಡಗಿನಲ್ಲಿ ಮುಂದುವರಿದ ಮಳೆಮಡಿಕೇರಿ, ಜು. 16: ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಆಶಾದಾಯಕವಿದ್ದು; ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಜಿಲ್ಲಾ ಕೇಂದ್ರ ಮಡಿಕೇರಿ ಸಹಿತ ಹಿಂದಿನ 24 ಗಂಟೆಗಳಲ್ಲಿ ಎಲ್ಲೆಡೆ ಮಳೆ
ಕಾಡಿಗಟ್ಟಲ್ಹೋದವರನ್ನೇ ಬೆನ್ನಟ್ಟಿದ ಕಾಡಾನೆಗಳು!ಸಿದ್ದಾಪುರ, ಜು. 16: ಕಾಡಾನೆ ಗಳನ್ನು ಕಾಡಿಗೆ ಅಟ್ಟಲು ಪ್ರಯತ್ನಿಸಿದ ಅರಣ್ಯ ಇಲಾಖಾ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿ ಗಳನ್ನು ಕಾಡಾನೆ ಗಳು ಬೆನ್ನಟ್ಟಿದ ಪ್ರಸಂಗ ನಡೆದಿದೆ. ವೀರಾಜಪೇಟೆ ವಲಯ
13 ಹೊಸ ಪ್ರಕರಣಗಳು, 1 ಸಾವುಮಡಿಕೇರಿ, ಜು. 16: ಜಿಲ್ಲೆಯಲ್ಲಿ ತಾ. 16ರಂದು 13 ಹೊಸ ಕೋವಿಡ್ -19 ಪ್ರಕರಣಗಳು ಪತ್ತೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 94 ಆಗಿದೆ. ಒಟ್ಟು 141 ಮಂದಿ
ಕೋವಿಡ್ ಕೇರ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿಮಡಿಕೇರಿ, ಜು.16: ನಗರದ ಹೊರವಲಯದ ಗಾಳಿಬೀಡುವಿನ ನವೋದಯ ವಿದ್ಯಾಲಯದಲ್ಲಿ ತೆರೆಯಲಾಗಿರುವ ಕೋವಿಡ್ ಕೇರ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಭೇಟಿ ನೀಡಿ ಪರಿಶೀಲಿಸಿದರು. ವಿಶೇಷ
ಕೃಷಿ ಸಾಧಕ ಗಣೇಶ್ಗೆ ರಾಷ್ಟ್ರ ಪ್ರಶಸ್ತಿಗೋಣಿಕೊಪ್ಪ ವರದಿ, ಜುಲೈ 16 : ನಲ್ಲೂರು ಗ್ರಾಮದ ಕೃಷಿ ಪಂಡಿತ, ಸೋಮೇಂಗಡ ಗಣೇಶ್ ತಿಮ್ಮಯ್ಯ ಅವರಿಗೆ ಬಾಬು ಜಗಜೀವನ್ ರಾಮ್ ಕೃಷಿ ಸಮ್ಮಾನ್ ರಾಷ್ಟ್ರ ಪ್ರಶಸ್ತಿ