ಕೂಡ್ಲೂರಿನಲ್ಲಿ ಮೊಸಳೆ ಮರಿ ಕಣಿವೆ, ಆ. 21 : ಇಲ್ಲಿಗೆ ಸಮೀಪದ ಕೂಡ್ಲೂರಿನ ಕಾವೇರಿ ನದಿ ದಂಡೆಯ ಟಿ.ಆರ್.ಶರವಣಕುಮಾರ್ ಅವರ ತೋಟದಲ್ಲಿ ಮೊಸಳೆ ಮರಿ ದೊರೆತಿದೆ. ಮೊಸಳೆ ಮರಿ ಸಿಕ್ಕ ವಿಚಾರ
ಕೈಗಾರಿಕಾ ಪ್ರದೇಶದ ಕಸದ ತೊಟ್ಟಿಯಾಗಿರುವ ಕಾವೇರಿ ನದಿ ತೀರ ಕಣಿವೆ, ಆ. 21 : ಕೊಡಗು ಜಿಲ್ಲೆಯ ಏಕೈಕ ಕೈಗಾರಿಕಾ ಪ್ರದೇಶವಾದ ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿನ
ರಾಷ್ಟ್ರಪತಿ ಪೆÇಲೀಸ್ ಪದಕ ವಿಜೇತ ಸಿಪಿಐ ದಿವಾಕರ್ಗೆ ಸನ್ಮಾನಪೆÇನ್ನಂಪೇಟೆ, ಆ.21: ಕೆಲವು ಅಧಿಕಾರಿಗಳಲ್ಲಿ ತಾವು ಜನರ ಯಜಮಾನರೆಂಬ ತಪ್ಪು ಕಲ್ಪನೆ ಯಿರುತ್ತದೆ. ಇದು ಸರಿಯಲ್ಲ. ಅಧಿಕಾರಿಗಳು ಜನಸೇವಕರೆಂಬ ಧ್ಯೇಯದೊಂದಿಗೆ ಕಾರ್ಯನಿರ್ವ ಹಿಸಿದರೆ ವೃತ್ತಿ ಜೀವನದಲ್ಲಿ ಯಶಸ್ಸು
ಮತ್ತೆ ಕಾಡಾನೆಗಳ ಲಗ್ಗೆ : ಗದ್ದೆಗಳಿಗೆ ಹಾನಿ*ಸಿದ್ದಾಪುರ ಆ.21 : ಅಭ್ಯತ್ ಮಂಗಲ ಗ್ರಾಮಕ್ಕೆ ಮತ್ತೆ ಕಾಡಾನೆಗಳು ಲಗ್ಗೆ ಇಟ್ಟಿದ್ದು, ಅಂಚೆಮನೆ ಕುಟುಂಬಕ್ಕೆ ಸೇರಿದ ಗದ್ದೆಗಳು ಸಂಪೂರ್ಣ ಹಾನಿಗೀಡಾಗಿವೆ. ಕೆಲವು ದಿನಗಳ ಹಿಂದೆಯಷ್ಟೇ ಕಾರ್ಯಾಚರಣೆ
ಶ್ರದ್ಧಾಂಜಲಿ ಅರ್ಪಣೆವೀರಾಜಪೇಟೆ, ಆ. 21: ಬೆಂಗಳೂರು ಕೊಡವ ಸಮಾಜದ ಮಾಜಿ ಅಧ್ಯಕ್ಷ ಹಾಗೂ ದಾನಿ ಬೇರೆರ ಶಂಭು ಅಯ್ಯಣ್ಣ ಅವರು ನಿಧನರಾದ ಹಿನ್ನೆಲೆಯಲ್ಲಿ ಮೈತಾಡಿ ಚಾಮುಂಡೇಶ್ವರಿ ದೇವಾಲಯದ ಆಡಳಿತ