ಶ್ರೀ ಓಂಕಾರೇಶ್ವರದಲ್ಲಿ ದೃಢ ಕಲಶಮಡಿಕೇರಿ, ಫೆ. ೧೩: ನಗರದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ತಾ. ೧೮ ರಂದು ದೃಢ ಕಲಶ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಪುನರ್ ಪ್ರತಿಷ್ಠಾಪನೆ, ಬ್ರಹ್ಮ ಕಲಶ ಅಷ್ಟ ಬಂಧ
ದಾಸ ಸಾಹಿತ್ಯ ಸಮ್ಮೇಳನ : ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಆಹ್ವಾನಮಡಿಕೇರಿ, ಫೆ. ೧೩: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಮೂರ್ನಾಡು ಹೋಬಳಿ ಕ.ಸಾ.ಪರಿಷತ್ ಘಟಕದ ವತಿಯಿಂದ ಮಾರ್ಚ್
ಮಡಿಕೇರಿ ನಗರಸಭಾ ಚುನಾವಣೆ ಮತ್ತಷ್ಟು ವಿಳಂಬ ಸಾಧ್ಯತೆ * ವಾರ್ಡ್ವಾರು ಮೀಸಲಾತಿಗೆ ಮತ್ತೆ ೨೭ ಆಕ್ಷೇಪ * ಮಾಜಿ ಸದಸ್ಯರಿಂದಲೂ ಅರ್ಜಿಮಡಿಕೇರಿ, ಫೆ. ೧೨: ಕಳೆದ ಮೂರು ವರ್ಷಗಳಿಂದ ಆಡಳಿತ ಮಂಡಳಿ ಇಲ್ಲದಂತೆ ನಡೆಯುತ್ತಿರುವ ನಗರಸಭೆ ಇನ್ನಷ್ಟು ಸಮಯ ಚುನಾವಣೆಯನ್ನು ಕಾಣದಂತೆ ಈಗಿರುವ ಸ್ಥಿತಿಯಲ್ಲಿಯೇ ಮುಂದುವರಿಯುವ ಸಾಧ್ಯತೆ ಕಂಡು
ಗುಂಡು ಹೊಡೆದುಕೊಂಡು ವ್ಯಕ್ತಿ ಆತ್ಮಹತ್ಯೆಮಡಿಕೇರಿ, ಫೆ. ೧೨; ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ವ್ಯಕ್ತಿಯೋರ್ವರು ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿಗೆ ಸಮೀಪದ ಕಗ್ಗೋಡ್ಲುವಿನಲ್ಲಿ ಸಂಭವಿಸಿದೆ. ಕಗ್ಗೋಡ್ಲುವಿನ ಬೀಚನ ಈರಪ್ಪ (೬೮)ಎಂಬವರೇ ಆತ್ಮಹತ್ಯೆ
ಕೊಡವ ಹಾಕಿ ಹಬ್ಬಕ್ಕೆ ಬಜೆಟ್ನಲ್ಲಿ ೫ ಕೋಟಿ ಅನುದಾನಕ್ಕೆ ಆಗ್ರಹಮಡಿಕೇರಿ, ಫೆ.೧೨ : ಕೊಡವ ಹಾಕಿ ಹಬ್ಬ, ಕೊಡವ ಸಂಸ್ಕೃತಿ, ಕೊಡವ ಪರಂಪರೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರತಿವರ್ಷ ನಡೆಯುವ ಕೊಡವ ಕೌಟುಂಬಿಕ ಹಾಕಿ ಉತ್ಸವಕ್ಕೆ ರಾಜ್ಯ ಸರ್ಕಾರದ