ಜೂನ್ ಅಂತ್ಯದೊಳಗೆ ಲೋಕೋಪಯೋಗಿ ಕಚೇರಿ ಸ್ಥಳಾಂತರಮಡಿಕೇರಿ, ಮೇ 12: ಮಡಿಕೇರಿ ಕೋಟೆಯೊಳಗಿನ ಲೋಕೋಪಯೋಗಿ ಕಚೇರಿಯನ್ನು ನ್ಯಾಯಾಲಯದ ನಿರ್ದೇಶನದಂತೆ, ತರಾತುರಿಯಲ್ಲಿ ಇಲ್ಲಿನ ಮಂಗಳೂರು ರಸ್ತೆಯಲ್ಲಿರುವ ಪ್ರವಾಸಿ ಮಂದಿರಕ್ಕೆ ಇತ್ತೀಚೆಗೆ ಸ್ಥಳಾಂತರಿಸಲಾಗಿದೆ. ಇಲ್ಲಿ ತೀರಾ ಇಕ್ಕಟ್ಟು ಕೊಡಗಿನ ಗಡಿಯಾಚೆ 2 ದಿನ ಭಾರೀ ಮಳೆ ಸಾಧ್ಯತೆ ನವದೆಹಲಿ, ಮೇ 12: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಪರಿಣಾಮ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಎರಡು 16 ವರ್ಷಗಳಿಂದ ಮಲಗಿದ ಬಾಲಕನ ಪೋಷಣೆಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮ ಪರಿಶಿಷ್ಟ ಜಾತಿಯ ಕಾಲೋನಿಯಲ್ಲಿ ವಾಸವಿರುವ ಯೋಗೇಶ್ ಮಂಜುಳ ದಂಪತಿಯ ಮೊದಲ ಪುತ್ರ ಕಳೆದ 16 ವರ್ಷಗಳಿಂದ ಮಲಗಿದಲ್ಲೇ ಮಲಗಿದ್ದು, ತನ್ನ ಚಿತ್ರಮಂದಿರಗಳನ್ನು ಮುಚ್ಚಿದ ‘ಲಾಕ್ಡೌನ್’ ಪರದೆಲಾಕ್‍ಡೌನ್ ಸೃಷ್ಟಿಸಿ ರುವ ಸಂಕಷ್ಟಗಳಿಂದ ನಲುಗಿರುವವರಲ್ಲಿ ಕೊಡಗಿನ ಚಿತ್ರ ಮಂದಿರ ಗಳ ಮಾಲೀಕರೂ ಇದ್ದಾರೆ. ಸಾವಿರಾರು ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿದ್ದ ಚಿತ್ರಮಂದಿರ ಮಾಲೀಕರು ಮಾತ್ರ ಈಗ ನೋವಿನಲ್ಲಿದ್ದಾರೆ. ವಿವಿಧೆಡೆ ಕಿಟ್ ಮಾಸ್ಕ್ ವಿತರಣೆನಾಪೆÇೀಕ್ಲು: ಸರೋಜಿನಿ ದಾಮೋದರ ಫೌಂಡೇಷನ್ ವತಿಯಿಂದ ಕುಂಜಿಲ, ಕಕ್ಕಬೆ, ಯವಕಪಾಡಿ ಗ್ರಾಮದ ಗಿರಿಜನ ಕುಟುಂಬದವರಿಗೆ ನೀಡಲಾದ ಆಹಾರದ ಕಿಟ್ಟನ್ನು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ವಿತರಿಸಿದರು. ಈ ಸಂದರ್ಭ
ಜೂನ್ ಅಂತ್ಯದೊಳಗೆ ಲೋಕೋಪಯೋಗಿ ಕಚೇರಿ ಸ್ಥಳಾಂತರಮಡಿಕೇರಿ, ಮೇ 12: ಮಡಿಕೇರಿ ಕೋಟೆಯೊಳಗಿನ ಲೋಕೋಪಯೋಗಿ ಕಚೇರಿಯನ್ನು ನ್ಯಾಯಾಲಯದ ನಿರ್ದೇಶನದಂತೆ, ತರಾತುರಿಯಲ್ಲಿ ಇಲ್ಲಿನ ಮಂಗಳೂರು ರಸ್ತೆಯಲ್ಲಿರುವ ಪ್ರವಾಸಿ ಮಂದಿರಕ್ಕೆ ಇತ್ತೀಚೆಗೆ ಸ್ಥಳಾಂತರಿಸಲಾಗಿದೆ. ಇಲ್ಲಿ ತೀರಾ ಇಕ್ಕಟ್ಟು
ಕೊಡಗಿನ ಗಡಿಯಾಚೆ 2 ದಿನ ಭಾರೀ ಮಳೆ ಸಾಧ್ಯತೆ ನವದೆಹಲಿ, ಮೇ 12: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಪರಿಣಾಮ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಎರಡು
16 ವರ್ಷಗಳಿಂದ ಮಲಗಿದ ಬಾಲಕನ ಪೋಷಣೆಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮ ಪರಿಶಿಷ್ಟ ಜಾತಿಯ ಕಾಲೋನಿಯಲ್ಲಿ ವಾಸವಿರುವ ಯೋಗೇಶ್ ಮಂಜುಳ ದಂಪತಿಯ ಮೊದಲ ಪುತ್ರ ಕಳೆದ 16 ವರ್ಷಗಳಿಂದ ಮಲಗಿದಲ್ಲೇ ಮಲಗಿದ್ದು, ತನ್ನ
ಚಿತ್ರಮಂದಿರಗಳನ್ನು ಮುಚ್ಚಿದ ‘ಲಾಕ್ಡೌನ್’ ಪರದೆಲಾಕ್‍ಡೌನ್ ಸೃಷ್ಟಿಸಿ ರುವ ಸಂಕಷ್ಟಗಳಿಂದ ನಲುಗಿರುವವರಲ್ಲಿ ಕೊಡಗಿನ ಚಿತ್ರ ಮಂದಿರ ಗಳ ಮಾಲೀಕರೂ ಇದ್ದಾರೆ. ಸಾವಿರಾರು ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿದ್ದ ಚಿತ್ರಮಂದಿರ ಮಾಲೀಕರು ಮಾತ್ರ ಈಗ ನೋವಿನಲ್ಲಿದ್ದಾರೆ.
ವಿವಿಧೆಡೆ ಕಿಟ್ ಮಾಸ್ಕ್ ವಿತರಣೆನಾಪೆÇೀಕ್ಲು: ಸರೋಜಿನಿ ದಾಮೋದರ ಫೌಂಡೇಷನ್ ವತಿಯಿಂದ ಕುಂಜಿಲ, ಕಕ್ಕಬೆ, ಯವಕಪಾಡಿ ಗ್ರಾಮದ ಗಿರಿಜನ ಕುಟುಂಬದವರಿಗೆ ನೀಡಲಾದ ಆಹಾರದ ಕಿಟ್ಟನ್ನು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ವಿತರಿಸಿದರು. ಈ ಸಂದರ್ಭ