ಹೇಮಾವತಿ ರೋಟರಿ ಅಧ್ಯಕ್ಷರಾಗಿ ದಿವಾಕರ್ಶನಿವಾರಸಂತೆ, ಆ. 21: ಸಮೀಪದ ಕೊಡ್ಲಿಪೇಟೆ ಹೇಮಾವತಿ ರೋಟರಿ ಸಂಸ್ಥೆಯ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ ಪ್ಲಾಂಟರ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು. ವಲಯ ನಿಕಟಪೂರ್ವ ರೋಟರಿ ರಾಜ್ಯಪಾಲ ಸದಾನಂದ
ತೋಟದಲ್ಲಿದ್ದ ಪುಂಡಾನೆ ಕಾಡಿಗೆ...ಸಿದ್ದಾಪುರ, ಆ. 21: ಕಾಫಿ ತೋಟದಲ್ಲಿ ಬೀಡು ಬಿಟ್ಟಿದ್ದ ಒಂಟಿ ಸಲಗವೊಂದನ್ನು ಕಾಡಿಗೆ ಅಟ್ಟುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ವೀರಾಜಪೇಟೆ ವಲಯ ಅರಣ್ಯ
ಆರೋಗ್ಯಾಧಿಕಾರಿ ಸಾವಿನ ಕುರಿತು ತನಿಖೆಗೆ ಆಗ್ರಹ ಮಡಿಕೇರಿ, ಆ.21 : ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಅವರ ಸಾವಿನ ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ಕೊಡಗು ಜಿಲ್ಲಾ ಆರೋಗ್ಯ
ಜಾನಪದ ಪರಿಷತ್ನಿಂದ ಗೌರಿ ಹಬ್ಬದ ಪ್ರಯುಕ್ತ ಬಾಗಿನ ವಿತರಣೆಸೋಮವಾರಪೇಟೆ,ಆ.21: ಜಿಲ್ಲಾ ಜಾನಪದ ಪರಿಷತ್‍ನ ಸೋಮವಾರ ಪೇಟೆ ಹೋಬಳಿ ಘಟಕದ ವತಿಯಿಂದ ಗೌರಿ ಹಬ್ಬದ ಅಂಗವಾಗಿ ಬಾಗಿನ ವಿತರಣೆ ಕಾರ್ಯಕ್ರಮ ನಡೆಯಿತು. ಪಟ್ಟಣದ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಮನೆ ಬಾಗಿಲಿಗೆ ಕರಿಮೆಣಸು ಬಳ್ಳಿ ವಿತರಿಸಿದ ಪ್ರತಿನಿಧಿ*ಸಿದ್ದಾಪುರ, ಆ.21 : ಸೋಮವಾರಪೇಟೆ ತಾ.ಪಂ. ಸದಸ್ಯ ಬಲ್ಲಾರಂಡ ಮಣಿಉತ್ತಪ್ಪ ಅವರು ಖುದ್ದು ಇರಳವಳಮುಡಿ ಗ್ರಾಮದ ಫಲಾನುಭವಿಗಳ ಮನೆ ಬಾಗಿಲಿಗೆ ಕರಿಮೆಣಸು ಬಳ್ಳಿಗಳನ್ನು ವಿತರಿಸಿದರು. ರೈತರು ದೂರದ