ಮುತ್ತಪ್ಪ ದೇವರ ಉತ್ಸವಗೋಣಿಕೊಪ್ಪ ವರದಿ, ಮಾ. 28: ಪೊನ್ನಂಪೇಟೆ ಶ್ರೀ ಮುತ್ತಪ್ಪ ದೇವರ ಉತ್ಸವ ಗಣಪತಿ ಹೋಮ ಕಾರ್ಯಕ್ರಮದ ಮೂಲಕ ಚಾಲನೆಗೊಂಡಿದೆ. ಉತ್ಸವದ ಮೊದಲ ದಿನವಾದ ಗುರುವಾರ ಗಣಪತಿ ಹೋಮ ಪೂಜಾ ಕೈಂಕರ್ಯಸುಂಟಿಕೊಪ್ಪ, ಮಾ. 28: ಸುಂಟಿಕೊಪ್ಪ ಬ್ರಹ್ಮಶ್ರೀ ಸ್ವ ಸಹಾಯ ಸಂಘದ 5ನೇ ವಾರ್ಷಿಕೋತ್ಸವ ಅಂಗವಾಗಿ ವಿವಿಧ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ಶ್ರೀ ಕೋದಂಡ ರಾಮ ಮಂದಿರದಲ್ಲಿ ನಡೆದ ಮತದಾನ ಅರಿವು ಕಾರ್ಯಾಗಾರಸೋಮವಾರಪೇಟೆ, ಮಾ. 28: ತಾಲೂಕು ಪಂಚಾಯಿತಿ ಮತ್ತು ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಇಲ್ಲಿನ ಸ್ತ್ರೀಶಕ್ತಿ ಭವನದಲ್ಲಿ ಮತದಾನ ಅರಿವು ಕಾರ್ಯಾಗಾರ ನಡೆಯಿತು. ಏಡ್ಸ್ ಅರಿವು ಕಾರ್ಯಕ್ರಮಮಡಿಕೇರಿ, ಮಾ. 28: ವೀರಾಜಪೇಟೆಯ ಕಾವೇರಿ ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೆಡ್ ರಿಬ್ಬನ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಏಡ್ಸ್ ಅರಿವು ಕಾರ್ಯಕ್ರಮ ನಡೆಯಿತು. ಹೆದ್ದಾರಿಯೇ ಕಸದ ತೊಟ್ಟಿ...!ಸೋಮವಾರಪೇಟೆ, ಮಾ. 28: ದೇಶದ ಪ್ರಧಾನಿ ನರೇಂದ್ರ ಮೋದಿ ಅವರೇ ಸ್ವತಃ ಪೊರಕೆ ಹಿಡಿದು ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿದ್ದರೂ ಸಹ ದೇಶದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸ್ವಚ್ಛತೆ
ಮುತ್ತಪ್ಪ ದೇವರ ಉತ್ಸವಗೋಣಿಕೊಪ್ಪ ವರದಿ, ಮಾ. 28: ಪೊನ್ನಂಪೇಟೆ ಶ್ರೀ ಮುತ್ತಪ್ಪ ದೇವರ ಉತ್ಸವ ಗಣಪತಿ ಹೋಮ ಕಾರ್ಯಕ್ರಮದ ಮೂಲಕ ಚಾಲನೆಗೊಂಡಿದೆ. ಉತ್ಸವದ ಮೊದಲ ದಿನವಾದ ಗುರುವಾರ ಗಣಪತಿ ಹೋಮ
ಪೂಜಾ ಕೈಂಕರ್ಯಸುಂಟಿಕೊಪ್ಪ, ಮಾ. 28: ಸುಂಟಿಕೊಪ್ಪ ಬ್ರಹ್ಮಶ್ರೀ ಸ್ವ ಸಹಾಯ ಸಂಘದ 5ನೇ ವಾರ್ಷಿಕೋತ್ಸವ ಅಂಗವಾಗಿ ವಿವಿಧ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ಶ್ರೀ ಕೋದಂಡ ರಾಮ ಮಂದಿರದಲ್ಲಿ ನಡೆದ
ಮತದಾನ ಅರಿವು ಕಾರ್ಯಾಗಾರಸೋಮವಾರಪೇಟೆ, ಮಾ. 28: ತಾಲೂಕು ಪಂಚಾಯಿತಿ ಮತ್ತು ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಇಲ್ಲಿನ ಸ್ತ್ರೀಶಕ್ತಿ ಭವನದಲ್ಲಿ ಮತದಾನ ಅರಿವು ಕಾರ್ಯಾಗಾರ ನಡೆಯಿತು.
ಏಡ್ಸ್ ಅರಿವು ಕಾರ್ಯಕ್ರಮಮಡಿಕೇರಿ, ಮಾ. 28: ವೀರಾಜಪೇಟೆಯ ಕಾವೇರಿ ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೆಡ್ ರಿಬ್ಬನ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಏಡ್ಸ್ ಅರಿವು ಕಾರ್ಯಕ್ರಮ ನಡೆಯಿತು.
ಹೆದ್ದಾರಿಯೇ ಕಸದ ತೊಟ್ಟಿ...!ಸೋಮವಾರಪೇಟೆ, ಮಾ. 28: ದೇಶದ ಪ್ರಧಾನಿ ನರೇಂದ್ರ ಮೋದಿ ಅವರೇ ಸ್ವತಃ ಪೊರಕೆ ಹಿಡಿದು ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿದ್ದರೂ ಸಹ ದೇಶದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸ್ವಚ್ಛತೆ