‘ನಾಡಪೆದ ಆಶಾ’ ಕೊಡವ ಚಿತ್ರದ ಪೋಸ್ಟರ್ ಬಿಡುಗಡೆ ಮಹಿಳಾ ಪ್ರಧಾನ ಕಥಾವಸ್ತುವಿಗೆ ಎಂಎಲ್ಸಿ ವೀಣಾ ಅಚ್ಚಯ್ಯ ಮೆಚ್ಚುಗೆ ಮಡಿಕೇರಿ, ಫೆ. ೧೩: ಹಿರಿಯ ಸಾಹಿತಿ ನಾಗೇಶ್ ಕಾಲೂರು ಅವರು ಬರೆದಿರುವ, ಕೊಡವ ಮಕ್ಕಡ ಕೂಟ ಪ್ರಕಟಿಸಿರುವ ‘ನಾಡಪೆದ ಆಶಾ’ ಕಾದಂಬರಿ ಚಲನಚಿತ್ರವಾಗುತ್ತಿದ್ದು, ನಿರ್ದೇಶಕ ಕೊಟ್ಟುಕತ್ತಿರ ಪ್ರಕಾಶ್
ಕೇಂದ್ರ ಮಂತ್ರಿಯಿAದ ರಾಜ್ಯ ಕಂದಾಯ ಮಂತ್ರಿಗೆ ಪತ್ರ ‘ಶಕ್ತಿ’ ವರದಿ ಫಲಶೃತಿ ಕಣಿವೆ, ಫೆ. ೧೩: ಮುಳ್ಳುಸೋಗೆ ಕುವೆಂಪು ಬಡಾವಣೆಯ ನಿವಾಸಿಗಳು ಕಳೆದ ಮೂರು ವರ್ಷಗಳಿಂದ ಕಾವೇರಿ ನದಿ ಪ್ರವಾಹದ ಬಳಿಕ ಮೂಲ ಸೌಕರ್ಯಗಳಿಂದ ವಂಚಿತಗೊAಡು ಅನುಭವಿಸುತ್ತಿರುವ ನರಕ ಯಾತನೆಯ
ಬೇಡಿಕೆಗಳ ಈಡೇರಿಕೆಗೆ ಕಾರ್ಮಿಕರ ಪ್ರತಿಭಟನೆಸಿದ್ದಾಪುರ, ಫೆ ೧೩: ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಕಾರ್ಮಿಕರು ಖಾಸಗಿ ಸಂಸ್ಥೆಯ ತೋಟದ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಸಿದ್ದಾಪುರ ಸಮೀಪದಲ್ಲಿರುವ ಬಿ.ಬಿ.ಟಿ.ಸಿ ಕಂಪೆನಿಗಳ ಕಾಫಿ
ರಸ್ತೆ ಕಾಮಗಾರಿಗೆ ಭೂಮಿಪೂಜೆಮಡಿಕೇರಿ, ಫೆ. ೧೩: ರೂ. ೧ ಕೋಟಿ ವೆಚ್ಚದ ನಗರದ ಸಿದ್ದಾಪುರ ರಸ್ತೆಯ ಉಕ್ಕುಡ ಮಾರಿಯಮ್ಮ ದೇವಾಲಯದಿಂದ ೨ ಕಿ.ಮೀ ರಸ್ತೆ ಕಾಮಗಾರಿಗೆ ಶಾಸಕ ಅಪ್ಪಚ್ಚು ರಂಜನ್
ಗ್ರಾಮ ಸರಕಾರ ರಚನೆ : ಅಧ್ಯಕ್ಷ ಉಪಾಧ್ಯಕ್ಷರುಗಳ ಆಯ್ಕೆಶನಿವಾರಸಂತೆ: ಸಮೀಪದ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ವಿನೋದಾ ಆನಂದ್ ಅವಿರೋಧವಾಗಿ ಹಾಗೂ ಉಪಾಧ್ಯಕ್ಷೆ ಯಾಗಿ ಪಾವನಾ ಗಗನರೈ ೬ ಮತ ಪಡೆದು ಆಯ್ಕೆಯಾದರು. ಪಂಚಾಯಿತಿಯಲ್ಲಿ ೯ ಮಂದಿ