ಬಿ.ಜೆ.ಪಿ.ಗೆ ಸೇರ್ಪಡೆಗೋಣಿಕೊಪ್ಪ ವರದಿ, ಡಿ. 11: ಹುದಿಕೇರಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮತ್ರಂಡ ಸೋಮಣ್ಣ ಮತ್ತು ಚೇಂದೀರ ಅಪ್ಪುಣು ಕಾಂಗ್ರೆಸ್ ಪಕ್ಷ ತೊರೆದು ಬಿ.ಜೆ.ಪಿ. ಪಕ್ಷಕ್ಕೆ ಅಧಿಕೃತವಾಗಿ
ಗೋಣಿಕೊಪ್ಪಲುವಿನಲ್ಲಿ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿ ಸಭೆ ಗೋಣಿಕೊಪ್ಪಲು, ಡಿ. 11: ಭಾರತೀಯ ಜನತಾ ಪಾರ್ಟಿ ಸುಳ್ಳಿನ ಸರಮಾಲೆಯನ್ನು ಜನತೆಯ ಮುಂದಿಡುವ ಮೂಲಕ ಮತದಾರ ರನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡುತ್ತಿದೆ. ಆದರೆ ಪ್ರಬುದ್ದ ಪ್ರಜ್ಞಾವಂತ
ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹಧನ ಮಡಿಕೇರಿ, ಡಿ. 11: ಅಲ್ಪಸಂಖ್ಯಾತರ ನಿರ್ದೇಶನಾಲಯ ವತಿಯಿಂದ 2020-21ನೇ ಸಾಲಿನಲ್ಲಿ ಬಿ.ಎಡ್ ಹಾಗೂ ಡಿ.ಎಡ್ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ಮುಸ್ಲಿಂ,
ಯಂತ್ರನಾಟಿ ಭತ್ತ ಬೇಸಾಯ ಕ್ಷೇತ್ರೋತ್ಸವಸೋಮವಾರಪೇಟೆ, ಡಿ. 11: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮೋರಿಕಲ್ಲು ಗ್ರಾಮದಲ್ಲಿ ಯಂತ್ರ ನಾಟಿ ಭತ್ತ ಬೇಸಾಯದ ಕ್ಷೇತ್ರೋತ್ಸವ ಕಾರ್ಯಕ್ರಮ ನಡೆಯಿತು. ಮೋರಿಕಲ್ಲು ಗ್ರಾಮದ ಲಿಂಗಪ್ಪ ಅವರ
ಅಧ್ಯಕ್ಷರಾಗಿ ಅಬ್ದುಲ್ ಜಬ್ಬಾರ್ನಾಪೆÇೀಕ್ಲು, ಡಿ. 11: ನಾಪೆÇೀಕ್ಲು ಮುಹಿಯದ್ದೀನ್ ಜುಮಾ ಮಸೀದಿಯ ಅಧೀನದಲ್ಲಿರುವ ಒಎಸ್‍ಎಫ್(ಹಳೇ ವಿದ್ಯಾರ್ಥಿ ಸಂಘ)ದ ಅಧ್ಯಕ್ಷರಾಗಿ ಅಬ್ದುಲ್ ಜಬ್ಬಾರ್ ಅವರನ್ನು ಆಯ್ಕೆಗೊಳಿಸಲಾಯಿತು. ನಾಪೆÇೀಕ್ಲು ಮದರಸ ಸಭಾಂಗಣದಲ್ಲಿ ನಡೆದ ಮಹಾಸಭೆಯಲ್ಲಿ