ಸಾರ್ವಜನಿಕ ಶೌಚಾಲಯಕ್ಕೆ ಬೀಗಸೋಮವಾರಪೇಟೆ, ಮಾ. 28: ಇಲ್ಲಿನ ಸರ್ಕಾರಿ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯ ಬಂದ್ ಆಗಿದ್ದು, ಸಾರ್ವಜನಿಕರು ಶೌಚಾಲಯ ಬಳಕೆಗೆ ಪರದಾಟ ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಶೌಚಾಲಯದ ಬಾಗಿಲಿಗೆ ವಿಶ್ವ ರಂಗಭೂಮಿ ದಿನಾಚರಣೆಬದ್‍ಕ್ ನಾಟಕ ಪ್ರದರ್ಶನ ಮಡಿಕೇರಿ, ಮಾ. 28: ಯಾವದೇ ಕಲೆಯನ್ನು ಪ್ರೋತ್ಸಾಹಿಸಲು ಒಳ್ಳೆಯ ಕೇಳುಗ ಮತ್ತು ನೋಡುಗರ ಅವಶ್ಯಕತೆಯಿದೆ ಎಂದು ಕೊಡಗು ಪ್ರೆಸ್‍ಕ್ಲಬ್‍ನ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಇಂದಿನಿಂದ ಉತ್ಸವಗೋಣಿಕೊಪ್ಪ ವರದಿ, ಮಾ. 28: ಇಲ್ಲಿನ ಹರಿಶ್ಚಂದ್ರಪುರ ಶ್ರೀ ಕಿಲೇರಿ ಮುತ್ತಪ್ಪ ಮಠಪುರ ಟ್ರಸ್ಟ್ ವತಿಯಿಂದ ಮುತ್ತಪ್ಪ ದೇವರ ಉತ್ಸವ ತಾ. 29 ರಿಂದ 31 ರವರೆಗೆ ವಾಲಿಬಾಲ್ ಪಂದ್ಯಾಟ ಮುಂದೂಡಿಕೆಚೆಟ್ಟಳ್ಳಿ, ಮಾ. 28: ಮೂರ್ನಾಡು ಗೌತಮ್ ಫ್ರೆಂಡ್ಸ್ ವತಿಯಿಂದ ನಾಲ್ಕನೇ ವರ್ಷದ ಕೊಡಗು ಪ್ರೀಮಿಯರ್ ಲೀಗ್ ಪಂದ್ಯಾಟ ತಾ. 30 ಹಾಗೂ 31 ರಂದು ನಡೆಯಬೇಕಾಗಿದ್ದು, ಲೋಕಸಭಾ ಕುಡಿಯುವ ನೀರಿಗೆ ತತ್ವಾರಶನಿವಾರಸಂತೆ, ಮಾ. 28: ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಪಾಲಪುರ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ತತ್ವಾರ ಉಂಟಾಗಿದೆ. ಗ್ರಾಮ ಪಂಚಾಯಿತಿ ನೀರು ನಿರ್ವಾಹಕ 8-10 ದಿನಗಳಿಂದ ನೀರನ್ನು
ಸಾರ್ವಜನಿಕ ಶೌಚಾಲಯಕ್ಕೆ ಬೀಗಸೋಮವಾರಪೇಟೆ, ಮಾ. 28: ಇಲ್ಲಿನ ಸರ್ಕಾರಿ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯ ಬಂದ್ ಆಗಿದ್ದು, ಸಾರ್ವಜನಿಕರು ಶೌಚಾಲಯ ಬಳಕೆಗೆ ಪರದಾಟ ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಶೌಚಾಲಯದ ಬಾಗಿಲಿಗೆ
ವಿಶ್ವ ರಂಗಭೂಮಿ ದಿನಾಚರಣೆಬದ್‍ಕ್ ನಾಟಕ ಪ್ರದರ್ಶನ ಮಡಿಕೇರಿ, ಮಾ. 28: ಯಾವದೇ ಕಲೆಯನ್ನು ಪ್ರೋತ್ಸಾಹಿಸಲು ಒಳ್ಳೆಯ ಕೇಳುಗ ಮತ್ತು ನೋಡುಗರ ಅವಶ್ಯಕತೆಯಿದೆ ಎಂದು ಕೊಡಗು ಪ್ರೆಸ್‍ಕ್ಲಬ್‍ನ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ
ಇಂದಿನಿಂದ ಉತ್ಸವಗೋಣಿಕೊಪ್ಪ ವರದಿ, ಮಾ. 28: ಇಲ್ಲಿನ ಹರಿಶ್ಚಂದ್ರಪುರ ಶ್ರೀ ಕಿಲೇರಿ ಮುತ್ತಪ್ಪ ಮಠಪುರ ಟ್ರಸ್ಟ್ ವತಿಯಿಂದ ಮುತ್ತಪ್ಪ ದೇವರ ಉತ್ಸವ ತಾ. 29 ರಿಂದ 31 ರವರೆಗೆ
ವಾಲಿಬಾಲ್ ಪಂದ್ಯಾಟ ಮುಂದೂಡಿಕೆಚೆಟ್ಟಳ್ಳಿ, ಮಾ. 28: ಮೂರ್ನಾಡು ಗೌತಮ್ ಫ್ರೆಂಡ್ಸ್ ವತಿಯಿಂದ ನಾಲ್ಕನೇ ವರ್ಷದ ಕೊಡಗು ಪ್ರೀಮಿಯರ್ ಲೀಗ್ ಪಂದ್ಯಾಟ ತಾ. 30 ಹಾಗೂ 31 ರಂದು ನಡೆಯಬೇಕಾಗಿದ್ದು, ಲೋಕಸಭಾ
ಕುಡಿಯುವ ನೀರಿಗೆ ತತ್ವಾರಶನಿವಾರಸಂತೆ, ಮಾ. 28: ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಪಾಲಪುರ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ತತ್ವಾರ ಉಂಟಾಗಿದೆ. ಗ್ರಾಮ ಪಂಚಾಯಿತಿ ನೀರು ನಿರ್ವಾಹಕ 8-10 ದಿನಗಳಿಂದ ನೀರನ್ನು