ಶಾಶ್ವತ ಆಯೋಗ ವರದಿ ಅನುಷ್ಟಾನಕ್ಕೆ ಆಗ್ರಹಮಡಿಕೇರಿ, ಫೆ. ೧೩: ಜಾತಿವಾರು ಗಣತಿಗೆ ಸಂಬAಧಿಸಿದAತೆ ಕರ್ನಾಟಕ ಶಾಶ್ವತ ಆಯೋಗ ಸಲ್ಲಿಸಿರುವ ವರದಿಯನ್ನು ಅನುಷ್ಟಾನ ಗೊಳಿಸುವಂತೆ ಆಗ್ರಹಿಸಿ ಅಹಿಂದ ಒಕ್ಕೂಟದ ಆಶ್ರಯದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ
ತಪೋಭೂಮಿ ಗುಹ್ಯದಲ್ಲಿ ಕಾವೇರಿ ಅಗಸ್ತö್ಯ ಸಂಧಾನತಪೋಭೂಮಿ ಗುಹ್ಯದಲ್ಲಿ ಕಾವೇರಿ-ಅಗಸ್ತö್ಯ ಸಂಧಾನ ತುಲೆಗೆ ರವಿಯದಲ್ಕೆ ಸಹ್ಯಜೆ ಯೊಳಗವಧಿಯಾಗೊಂದು ತಿಂಗಳ ಕಳೆದ ಪೆಣ್ಗಳು ಪುರುಷರಹರಿದಕೊಂಟೆ ಸಂಶಯವು ಪೊಲತ ಸಹ್ಯಜೆಗೊಂದು ಗಂಗೆಯೆ ತುಲೆಗೆ ಪ್ರತಿವರ್ಷದಲ್ಲಿಹಳಾ ಸ್ಥಳದಿನೋಳ್ಪರ ಕಣ್ಮನಕ್ಕಾನಂದಮೀವುತ್ತ (ಕವಿರಂಗ ವಿರಚಿತ) ಈ ಕವೇರಜಯೇ ಪುರಾತನ ದಾಕೆಯ ಮಹಾಲಕ್ಷಿö್ಮಯಹುದಹು ದೀಕೆಯೇ ಸಾಕ್ಷಾಜ್ಜಗದ್ಯೋನಿ
ಯುವ ಜನತೆ ಪುಸ್ತಕ ಪ್ರೀತಿಯನ್ನು ಬೆಳೆಸಿಕೊಳ್ಳಲು ಕರೆವೀರಾಜಪೇಟೆ, ಫೆ. ೧೩: ಯುವ ಜನತೆ ಪುಸ್ತಕ ಪ್ರೀತಿಯನ್ನು ಬೆಳಸಿಕೊಂಡು ಸದೃಡ ಸಮಾಜದ ನಿರ್ಮಾಣಕ್ಕೆ ಹಾಗೂ ಕನ್ನಡ ನಾಡು ನುಡಿಯ ರಕ್ಷಿಸುವುದರೊಂದಿಗೆ ಸಂಸ್ಕೃತಿಯನ್ನು ಬೆಳೆಸುವಲ್ಲಿ ಸಹಕರಿಸುವಂತಾಗಬೇಕು ಎಂದು
ದಾಸ ಸಾಹಿತ್ಯಕ್ಕೆ ಸಮಾಜವನ್ನು ಬದಲಾಯಿಸುವ ದೃಷ್ಠಿಕೋನವಿದೆಸದಾಶಿವ ಸ್ವಾಮೀಜಿ ಕುಶಾಲನಗರ, ಫೆ. ೧೩: ದಾಸ ಸಾಹಿತ್ಯಕ್ಕೆ ಸಮಾಜವನ್ನು ಬದಲಾಯಿಸುವ ದೃಷ್ಠಿಕೋನವಿದೆ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು. ಕುಶಾಲನಗರದ ಅಯ್ಯಪ್ಪಸ್ವಾಮಿ ದೇವಾಲಯ
ಮಾನವೀಯ ಮೌಲ್ಯ ಅಳವಡಿಸಿಕೊಳ್ಳಿ ಅನಂತಶಯನ ಕರೆಜೆಸಿಐ ಪೊನ್ನಂಪೇಟೆ ಗೋಲ್ಡನ್ ಸಂಸ್ಥೆ ಪದಗ್ರಹಣ *ಗೋಣಿಕೊಪ್ಪಲು, ಫೆ. ೧೩: ಆಸ್ತಿ, ಅಂತಸ್ತು, ಅಧಿಕಾರ ಯಾವದೂ ಶಾಶ್ವತವಲ್ಲ ಎಂಬುವುದನ್ನು ಕೊರೊನಾ ತೋರಿಸಿಕೊಟ್ಟಿದೆ. ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಬಹುಮುಖ್ಯ