ಬಸವ ವಸತಿ ಯೋಜನೆ ನನಸಾಗದ ಸ್ವಂತ ಮನೆಯ ಕನಸುಪೆರಾಜೆ, ಆ. 21: ಮಾನವನಿಗೆ ಮನೆ ಎನ್ನುವುದು ತನ್ನ ಮೂಲಭೂತ ಅಗತ್ಯವಾಗಿದೆ. ಈ ಅವಶ್ಯಕತೆಗಳನ್ನು ಪೂರೈಸಲು ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ಇದರಲ್ಲಿ ಬಡವರು, ಮಧ್ಯಮ ವರ್ಗದವರು, ಅತಿ
ಎಂದೂ ಬತ್ತದ ಹೊನ್ನಮ್ಮನ ಕೆರೆಗೆ ಸಾಂಪ್ರದಾಯಿಕ ಬಾಗಿನ ಅರ್ಪಣೆಸೋಮವಾರಪೇಟೆ,ಆ.21: ಜಲದೇವತೆಯಾಗಿ ಬೃಹತ್ ಕೆರೆಗೆ ಹಾರವಾದ ದೈವಿಕ ಇತಿಹಾಸ ಹೊಂದಿರುವ ತಾಲೂಕಿನ ಹೊನ್ನಮ್ಮನ ಕೆರೆಗೆ ಗೌರಿ ಹಬ್ಬದ ದಿನವಾದ ಇಂದು ಸಾಂಪ್ರದಾಯಿಕ ವಿಧಿ ವಿಧಾನಗ ಳೊಂದಿಗೆ ಬಾಗಿನ
ತಲಕಾವೇರಿಯಲ್ಲಿ ಶೋಧ ಕಾರ್ಯ ಸ್ಥಗಿತಭಾಗಮಂಡಲ, ಆ.21: ತಲಕಾವೇರಿಯಲ್ಲಿ ಕಣ್ಮರೆಯಾದವರ ಪೈಕಿ ಉಳಿದಿಬ್ಬರ ಪತ್ತೆಗಾಗಿ ನಡೆಯುತ್ತಿರುವ ಶೋಧ ಕಾರ್ಯ ಶನಿವಾರದಿಂದ ಸ್ಥಗಿತಗೊಳ್ಳಲಿದೆ. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಈ ಕುರಿತು “ಶಕ್ತಿ”
ಬೆಳೆ ಸಮೀಕ್ಷೆ ಅವಧಿ 1 ತಿಂಗಳು ವಿಸ್ತರಣೆ: ಸೆಪ್ಟೆಂಬರ್ 24 ಕೊನೆ ದಿನಬೆಂಗಳೂರು, ಆ. 21: ಈ ತಿಂಗಳ 24ಕ್ಕೆ ಅಂತ್ಯಗೊಳ್ಳಲಿದ್ದ ಕೃಷಿ ಬೆಳೆ ಸಮೀಕ್ಷೆಯನ್ನು ಒಂದು ತಿಂಗಳು ವಿಸ್ತರಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಗುರುವಾರ ನಡೆದ ಸಚಿವ ಸಂಪುಟ
ತಲಕಾವೇರಿಯಲ್ಲಿ ಪೂಜೆಯ ಹೊಣೆಗಾರಿಕೆ ಅಮ್ಮ ಕೊಡವ ಪುರೋಹಿತರಿಗೆ ವಹಿಸಲು ಆಗ್ರಹಪೆÇನ್ನಂಪೇಟೆ, ಆ.21: ಪ್ರಸಿದ್ಧ ಪುಣ್ಯಕ್ಷೇತ್ರವಾಗಿರುವ ತಲಕಾವೇರಿ ದೇವಾಲಯದಲ್ಲಿ ಮತ್ತು ಶ್ರೀ ಕಾವೇರಿ ಸನ್ನಿಧಿಯಲ್ಲಿ ನಿತ್ಯಪೂಜೆ ಸೇರಿದಂತೆ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸುವ ಹೊಣೆಗಾರಿಕೆಯನ್ನು ಮತ್ತೆ ಅಮ್ಮ ಕೊಡವ ಜನಾಂಗದವರಿಗೆ