ವಿವೇಕಾನಂದ ಪ್ರಶಸ್ತಿ ಪ್ರದಾನನಾಪೋಕ್ಲು, ಫೆ. ೧೬: ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದ ವಿವೇಕಾನಂದ ಸೇವಾ ಸಮಿತಿಯಿಂದ ಗಿರಿಜನರ ಅಭಿವೃದ್ಧಿಗಾಗಿ ದುಡಿದ ಸಮಾಜ ಸೇವಕರಿಗೆ ಕೊಡಲ್ಪಡುವ ೨೦೨೦-೨೧ನೇ ಸಾಲಿನ ವಿವೇಕಾನಂದ ಸೇವಾ
ತಾ. ೧೮ ರಂದು ಶಾಶ್ವತ ಆಯೋಗ ವರದಿ ಅನುಷ್ಠಾನಕ್ಕೆ ಒತ್ತಾಯಿಸಿ ಪ್ರತಿಭಟನೆಮಡಿಕೇರಿ, ಫೆ. ೧೬: ಹಿಂದುಳಿದ ಶಾಶ್ವತ ಆಯೋಗ ವರದಿ ಅನುಷ್ಠಾನಕ್ಕೆ ಒತ್ತಾಯಿಸಿ ತಾ.೧೮ ರಂದು ಅಲ್ಪಸಂಖ್ಯಾತ, ಹಿಂದುಳಿದ ವರ್ಗ, ದಲಿತ (ಅಹಿಂದ) ಒಕ್ಕೂಟದ ವತಿಯಿಂದ ನಗರದ ಜಿಲ್ಲಾಧಿಕಾರಿ
ಜೆಡಿಎಸ್ನ ಘಟಕಗಳ ವಿಸರ್ಜನೆ : ತಾ. ೨೩ ರಂದು ಅಡ್ ಹಾಕ್ ಸಮಿತಿಮಡಿಕೇರಿ, ಫೆ. ೧೬: ಜಾತ್ಯತೀತ ಜನತಾದಳದ ರಾಜ್ಯಾಧ್ಯಕ್ಷರ ಆದೇಶದಂತೆ ಕೊಡಗು ಜಿಲ್ಲಾ ಜೆಡಿಎಸ್‌ನ ಜಿಲ್ಲಾ ಮತ್ತು ತಾಲೂಕುಗಳ ಎಲ್ಲಾ ಘಟಕಗಳನ್ನು ವಿಸರ್ಜಿಸಲಾಗಿದ್ದು, ಜಿಲ್ಲಾಧ್ಯಕ್ಷರು ತಾತ್ಕಾಲಿಕವಾಗಿ ಮುಂದುವರೆಯಲಿ ದ್ದಾರೆ
ವಿದ್ಯುತ್ ಇಲಾಖೆಯಿಂದ ೨೪ ಗಂಟೆಗಳ ಸೇವೆಮಡಿಕೇರಿ, ಫೆ. ೧೬: ವಿದ್ಯುತ್ ಇಲಾಖೆಯಲ್ಲಿ ಸಾಕಷ್ಟು ಸುಧಾರಣಾ ಕ್ರಮಗಳು ಜಾರಿಗೊಂಡಿದ್ದು, ಇದೀಗ ಗ್ರಾಹಕರು ದಿನದ ೨೪ ಗಂಟೆಗಳೂ ಸೇವೆಯನ್ನು ಪಡೆಯಬಹುದಾಗಿದೆ ಎಂದು ಇಲಾಖೆಯ ಮಡಿಕೇರಿ ವಿಭಾಗದ
ಮೂಟೇರಿ ಶ್ರೀ ಉಮಾಮಹೇಶ್ವರಿ ದೇವಳದ ಗರ್ಭಗುಡಿಗೆ ಶಿಲಾನ್ಯಾಸನಾಪೋಕ್ಲು, ಫೆ. ೧೬ : ಸಮೀಪದ ಮೂಟೇರಿ ಶ್ರೀ ಉಮಾಮಹೇಶ್ವರಿ ದೇವಳವನ್ನು ಸುಮಾರು ೧.೫೦ ಕೋಟಿ ರೂ.ವೆಚ್ಚದಲ್ಲಿ ಪುನರ್ ನಿರ್ಮಿಸಲು ಉದ್ದೇಶಿಸಿದ್ದು, ಅದರಂತೆ ಗರ್ಭಗುಡಿ ಕಾಮಗಾರಿಗೆ ತಕ್ಕರು