ತಡೆಗೋಡೆ ನಿರ್ಮಾಣಕ್ಕೆ ಭೂಮಿಪೂಜೆವೀರಾಜಪೇಟೆ, ಫೆ. ೧೬: ವೀರಾಜಪೇಟೆಗೆ ಸಮೀಪದ ಅರಮೇರಿಯ ಎಸ್.ಎಂ. ಎಸ್. ವಿದ್ಯಾಸಂಸ್ಥೆಗಳ ಆವರಣದಲ್ಲಿ ಸುಮಾರು ರೂ. ೯ ಕೋಟಿ ವೆಚ್ಚದಲ್ಲಿ ಕರ್ನಾಟಕ ಕಾವೇರಿ ನೀರಾವರಿ ಅಭಿವೃದ್ದಿ ನಿಗಮದಿಂದ
ಅಮ್ಮತ್ತಿಯಲ್ಲಿ ರಸ್ತೆ ಕಾಮಗಾರಿಗೆ ಭೂಮಿಪೂಜೆ*ಗೋಣಿಕೊಪ್ಪಲು, ಫೆ. ೧೬: ಅಮ್ಮತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುತ್ತಪ್ಪ ದೇವಾಲಯದ ಸಮೀಪದ ರಸ್ತೆ ಡಾಂಬರೀಕರಣಕ್ಕೆ ಶಾಸಕ ಕೆ.ಜಿ ಬೋಪಯ್ಯ ಭೂಮಿ ಪೂಜೆ ನೆರವೇರಿಸಿದರು. ಮುತ್ತಪ್ಪ ದೇವಾಲಯದ ರಸ್ತೆ
ತೊರೆನೂರು ಗ್ರಾಮದಲ್ಲಿ ನಡೆದ ಕಲಶ ಪೂಜಾ ಕಾರ್ಯಕ್ರಮಕೂಡಿಗೆ, ಫೆ. ೧೬: ಇಲ್ಲಿಗೆ ಸಮೀಪದ ತೊರೆನೂರು ಗ್ರಾಮದಲ್ಲಿ ತೊರೆನೂರು ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿಯ ನೂತನ ಗರ್ಭಗುಡಿ ಲೋಕಾರ್ಪಣೆ ಮತ್ತು ಶಿಲಾಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ
ತಾ. ೨೨ ರಿಂದ ದೇವರ ವಾರ್ಷಿಕ ಹಬ್ಬಗೋಣಿಕೊಪ್ಪ ವರದಿ, ಫೆ. ೧೬: ಮಾಯಮುಡಿ ಗ್ರಾಮದ ಕಂಗಳತ್ತ್ನಾಡು ಕಮಟೆ ಮಹಾದೇವರ ವಾರ್ಷಿಕ ಹಬ್ಬ ತಾ. ೨೨ ರಿಂದ ೨೬ರವರೆಗೆ ನಡೆಯಲಿದೆ. ಹಬ್ಬ ನಡೆಯುವ ೫ ದಿನ
ಗ್ರಾಮ ಸರಕಾರ ರಚನೆ : ಅಧ್ಯಕ್ಷ ಉಪಾಧ್ಯಕ್ಷರುಗಳ ಆಯ್ಕೆಶಾಂತಳ್ಳಿ ಗ್ರಾ.ಪಂ. ಸಮೀಪದ ಶಾಂತಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸವಿತಾ ವಿಜಯ್ ಹಾಗೂ ಉಪಾ ಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಹೆಚ್.ಜೆ. ಬೇಬಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.