ಸರಕಾರಿ ನೌಕರರ ಕ್ರೀಡಾಕೂಟ*ಗೋಣಿಕೊಪ್ಪಲು, ಮಾ. ೫: ಪ್ರತಿನಿತ್ಯ ಒತ್ತಡದಲ್ಲಿ ಕಾರ್ಯನಿರ್ವ ಹಿಸುವ ಸರ್ಕಾರಿ ನೌಕರರು ಒಂದು ದಿನದ ಕ್ರೀಡಾಕೂಟದಲ್ಲಿ ಭಾಗಿಯಾಗಿ ಉಲ್ಲಾಸಿತರಾದರು. ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಕ್ರೀಡಾ ಮೈದಾನದಲ್ಲಿ ವೀರಾಜಪೇಟೆ
‘ಕ್ರೀಡಾಕೂಟಗಳಿಂದ ಗ್ರಾಮದ ಅಭಿವೃದ್ಧಿಗೆ ಪೂರಕ ವೇದಿಕೆ ಸೃಷ್ಟಿ’ಸುಂಟಿಕೊಪ್ಪ, ಮಾ. ೫: ಗ್ರಾಮೀಣ ಮಟ್ಟದಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸಿ ಗ್ರಾಮೀಣ ಪ್ರತಿಭೆಗಳನ್ನು ಬೆಳೆಸುವುದರೊಂದಿಗೆ ಗ್ರಾಮದ ಅಭಿವೃದ್ಧಿಗೆ ಪೂರಕವಾದ ವೇದಿಕೆಯನ್ನು ಫ್ರೆಂಡ್ಸ್ ಯೂತ್ ಕ್ಲಬ್ ಆಯೋಜಿಸುತ್ತಿದೆ ಎಂದು ಜಿಲ್ಲಾ
ಸೃಜನಶೀಲತೆ ಉತ್ತೇಜಿಸಲು ಕ್ಯಾಲಿಗ್ರಫಿ ಸಹಕಾರನಮಿತಾ ಆರ್. ರಾವ್ ಮಡಿಕೇರಿ, ಮಾ. ೫: ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಉತ್ತೇಜಿಸಲು ಕ್ಯಾಲಿಗ್ರಫಿ ಬರವಣಿಗೆ ಹವ್ಯಾಸ ತುಂಬಾ ಸಹಕಾರಿ ಎಂದು ಮಡಿಕೇರಿಯ ಜ್ಯೋತಿ ಕ್ಯಾಲಿಗ್ರಫಿ ಸಂಸ್ಥೆಯ ಸಂಸ್ಥಾಪಕಿ ನಮಿತಾ
ಕಾರ್ಯಾಚರಣೆ ಶಿಬಿರದ ಬಳಿಯೆ ಹುಲಿ ದಾಳಿ ಗ್ರಾಮಸ್ಥರು ಇಲಾಖೆಯ ವಿರುದ್ಧ ಆಕ್ರೋಶ ಶ್ರೀಮಂಗಲ, ಮಾ. ೫: ಪೊನ್ನಂಪೇಟೆ ತಾಲೂಕು ವ್ಯಾಪ್ತಿಯಲ್ಲಿ ಹುಲಿ ದಾಳಿ ಮುಂದು ವರೆದಿದ್ದು ಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಬೆಳ್ಳೂರು ಗ್ರಾಮದಲ್ಲಿ ಬುಧವಾರ ಎರಡು ಹಸುಗಳ ಮೇಲೆ ದಾಳಿ
ಹುಲಿ ಕೂಂಬಿAಗ್ ಸ್ಥಗಿತ ಮಾಡಿ ಕಾರ್ಯಾಚರಣೆ ಸಿಬ್ಬಂದಿ ಕಡಿತಕ್ಕೆ ತೀರ್ಮಾನಶ್ರೀಮಂಗಲ, ಮಾ. ೫: ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕು ವ್ಯಾಪ್ತಿಯಲ್ಲಿ ೨ ಜೀವ ಬಲಿ ತೆಗೆದ ಹುಲಿ ಹಾಗೂ ಹಲವು ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿರುವ ನರಭಕ್ಷಕ