ಕತ್ತಲೆಕಾಡು ರಸ್ತೆ : ಶಾಸಕರಿಂದ ಭರವಸೆ*ಸಿದ್ದಾಪುರ, ಜು. 22: ಕತ್ತಲೆಕಾಡು ಗ್ರಾಮದಿಂದ ಅಬ್ಯಾಲದವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಬೇಕೆಂದು ಬೇಡಿಕೆ ಯಿಟ್ಟ ಹಿನ್ನೆಲೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದಾರೆಕಾಫಿ ಉದ್ಯಮಕ್ಕೂ ಕೊರೊನಾ ಕರಿ ನೆರಳುವರದಿ: ಉಜ್ವಲ್‍ರಂಜಿತ್ ಮಡಿಕೇರಿ, ಜು. 21: ಒಂದೆರಡು ವರ್ಷಗಳಿಂದೀಚೆಗೆ ಮಳೆಯ ರೌದ್ರ ನರ್ತನದಿಂದಾಗಿ ಕೊಡಗಿನ ಪ್ರಮುಖ ಬೆಳೆಯಾದ ಕಾಫಿ ಸಾಕಷ್ಟು ಹೊಡೆತ ತಿಂದಿರುವದು ಅನುಭವ ವೇದ್ಯ. ಆ1 ಹೊಸ ಪ್ರಕರಣ : 67 ಸಕ್ರಿಯಮಡಿಕೇರಿ, ಜು. 21: ಜಿಲ್ಲೆಯಲ್ಲಿ ತಾ. 21 ರಂದು 1 ಹೊಸ ಕೊರೊನಾ ಪ್ರಕರಣ ವರದಿಯಾಗಿದೆ. ಈ ಹಿಂದೆ ತೋತೇರಿಯಲ್ಲಿ ವರದಿಯಾಗಿದ್ದ ಸೋಂಕಿತ ಪ್ರಕರಣದ ಪ್ರಾಥಮಿಕ ಸಂಪರ್ಕದಿಂದಕಾಡಂಚಿನ ಗ್ರಾಮಗಳ ಗೋವುಗಳ ಯಾತನೆ...ಕಣಿವೆ, ಜು. 21: ಕಾಡಂಚಿನ ಗ್ರಾಮಗಳಲ್ಲಿ ವಾಸವಿರುವ ರೈತರು ತಮ್ಮ ಮನೆಗಳಲ್ಲಿ ಸಾಕಿರುವ ಗೋವುಗಳನ್ನು ಮೇಯಲೆಂದು ಕಾಡಿನೊಳಗೆ ಓಡಿಸುವುದು ವಾಡಿಕೆ. ಆದರೆ ಆ ಅಮಾಯಕ ಗೋವುಗಳಿಗೆ ಏಕೆಗುಣಮಟ್ಟದ ಕಾಮಗಾರಿ ನಿರ್ವಹಿಸಲು ರಂಜನ್ ಸೂಚನೆಸೋಮವಾರಪೇಟೆ, ಜು. 21: ಲೋಕೋಪಯೋಗಿ ಇಲಾಖೆ ಮೂಲಕ ಮಳೆಹಾನಿ ಪರಿಹಾರ ನಿಧಿಯಡಿ ಪ್ರಗತಿಯಲ್ಲಿರುವ ಸೋಮವಾರಪೇಟೆ-ಶಾಂತಳ್ಳಿ ಸಂಪರ್ಕಿಸುವ ರಾಜ್ಯ ಹೆದ್ದಾರಿ ಕಾಂಕ್ರೀಟ್ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕೆಂದು ಶಾಸಕ ಅಪ್ಪಚ್ಚು
ಕತ್ತಲೆಕಾಡು ರಸ್ತೆ : ಶಾಸಕರಿಂದ ಭರವಸೆ*ಸಿದ್ದಾಪುರ, ಜು. 22: ಕತ್ತಲೆಕಾಡು ಗ್ರಾಮದಿಂದ ಅಬ್ಯಾಲದವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಬೇಕೆಂದು ಬೇಡಿಕೆ ಯಿಟ್ಟ ಹಿನ್ನೆಲೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದಾರೆ
ಕಾಫಿ ಉದ್ಯಮಕ್ಕೂ ಕೊರೊನಾ ಕರಿ ನೆರಳುವರದಿ: ಉಜ್ವಲ್‍ರಂಜಿತ್ ಮಡಿಕೇರಿ, ಜು. 21: ಒಂದೆರಡು ವರ್ಷಗಳಿಂದೀಚೆಗೆ ಮಳೆಯ ರೌದ್ರ ನರ್ತನದಿಂದಾಗಿ ಕೊಡಗಿನ ಪ್ರಮುಖ ಬೆಳೆಯಾದ ಕಾಫಿ ಸಾಕಷ್ಟು ಹೊಡೆತ ತಿಂದಿರುವದು ಅನುಭವ ವೇದ್ಯ. ಆ
1 ಹೊಸ ಪ್ರಕರಣ : 67 ಸಕ್ರಿಯಮಡಿಕೇರಿ, ಜು. 21: ಜಿಲ್ಲೆಯಲ್ಲಿ ತಾ. 21 ರಂದು 1 ಹೊಸ ಕೊರೊನಾ ಪ್ರಕರಣ ವರದಿಯಾಗಿದೆ. ಈ ಹಿಂದೆ ತೋತೇರಿಯಲ್ಲಿ ವರದಿಯಾಗಿದ್ದ ಸೋಂಕಿತ ಪ್ರಕರಣದ ಪ್ರಾಥಮಿಕ ಸಂಪರ್ಕದಿಂದ
ಕಾಡಂಚಿನ ಗ್ರಾಮಗಳ ಗೋವುಗಳ ಯಾತನೆ...ಕಣಿವೆ, ಜು. 21: ಕಾಡಂಚಿನ ಗ್ರಾಮಗಳಲ್ಲಿ ವಾಸವಿರುವ ರೈತರು ತಮ್ಮ ಮನೆಗಳಲ್ಲಿ ಸಾಕಿರುವ ಗೋವುಗಳನ್ನು ಮೇಯಲೆಂದು ಕಾಡಿನೊಳಗೆ ಓಡಿಸುವುದು ವಾಡಿಕೆ. ಆದರೆ ಆ ಅಮಾಯಕ ಗೋವುಗಳಿಗೆ ಏಕೆ
ಗುಣಮಟ್ಟದ ಕಾಮಗಾರಿ ನಿರ್ವಹಿಸಲು ರಂಜನ್ ಸೂಚನೆಸೋಮವಾರಪೇಟೆ, ಜು. 21: ಲೋಕೋಪಯೋಗಿ ಇಲಾಖೆ ಮೂಲಕ ಮಳೆಹಾನಿ ಪರಿಹಾರ ನಿಧಿಯಡಿ ಪ್ರಗತಿಯಲ್ಲಿರುವ ಸೋಮವಾರಪೇಟೆ-ಶಾಂತಳ್ಳಿ ಸಂಪರ್ಕಿಸುವ ರಾಜ್ಯ ಹೆದ್ದಾರಿ ಕಾಂಕ್ರೀಟ್ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕೆಂದು ಶಾಸಕ ಅಪ್ಪಚ್ಚು