ಜಮ್ಮ ಪಾಳೆ ಹೋರಾಟ ರೂಪಿಸಿದ ಆದಿವಾಸಿಗಳುಗೋಣಿಕೊಪ್ಪಲು, ಮಾ.೧೩: ಅರಣ್ಯವನ್ನೇ ನಂಬಿ, ಕಾಡು ಮರಗಳನ್ನು ದೇವರೆಂದು ಭಕ್ತಿ ಭಾವದಿಂದ ಪೂಜಿಸುತ್ತಿದ್ದ ಅರಣ್ಯವಾಸಿಗಳು ಇದೀಗ ತಮ್ಮ ಹಕ್ಕಿಗಾಗಿ ಹೋರಾಟ ನಡೆಸಲು ವೇದಿಕೆ ಸಿದ್ಧಪಡಿಸಿದ್ದಾರೆ. ಸಾವಿರಾರು ಸಂಖ್ಯೆಯ
ಅಗ್ನಿಯೇ ಅಗಸ್ತö್ಯರಾಗಿ ಜನಿಸಿದರೆನ್ನುವ ಪೌರಾಣಿಕ ಹಿನ್ನೆಲೆಅಗಸ್ತö್ಯರು ಸಾಕ್ಷಾತ್ ಅಗ್ನಿ ದೇವನೆಂದೂ ಸಮುದ್ರ ಮಥನ ಕಾಲದಲ್ಲಿ ಇಂದ್ರನ ಆಜ್ಞೆಯಂತೆ ಸಮುದ್ರವನ್ನು ಮಥಿಸಲು ಅಗ್ನಿಯು ಸಹಕರಿಸಲಿಲ್ಲ ವೆಂಬ ಕಾರಣಕ್ಕೆ ಇಂದ್ರನು ಅಗ್ನಿಯನ್ನು ಭೂಮಿಯಲ್ಲಿ ಹುಟ್ಟಿ ಸಮುದ್ರದ
ಜಿಲ್ಲೆಯ ವಿವಿಧೆಡೆ ಧಾರ್ಮಿಕ ಕಾರ್ಯನಾಪೋಕ್ಲು, ಮಾ. ೧೩: ಬೆಟ್ಟಗೇರಿ ಗ್ರಾಮದ ಕುಂಬಾರಕೊಪ್ಪಲು ಶ್ರೀ ರಾಮ ಮತ್ತು ಶ್ರೀದೇವಿ ದೇವಳದ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸ್ವಾಗತ ಗೋಪುರದ ಉದ್ಘಾಟನೆಯನ್ನು ಬೆಂಗಳೂರಿನ ಉದ್ಯಮಿ ಬೀನಾ
ಜಿಲ್ಲೆಯಲ್ಲೀಗ ಕ್ರೀಡಾ ಸಂಭ್ರಮ ಆಟೋಟಗಳ ಕಲರವಬೇಂಗ್‌ನಾಡ್ ಫೀನಿಕ್ಸ್ ಹಾಕಿ ಕಪ್ : ಇಂದು ಫೈನಲ್ ಮಡಿಕೇರಿ, ಮಾ.೧೩ : ಚೇರಂಬಾಣೆಯ ಬೇಂಗ್ ನಾಡ್ ಫೀನಿಕ್ಸ್ ಕ್ಲಬ್ ವತಿಯಿಂದ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಬೇಂಗ್‌ನಾಡ್ ಫೀನಿಕ್ಸ್
ಜಿಲ್ಲೆಯ ವಿವಿಧೆಡೆ ಧಾರ್ಮಿಕ ಕಾರ್ಯಸೋಮವಾರಪೇಟೆ, ಮಾ. ೧೩: ತಾಲೂಕಿನ ಗೌಡಳ್ಳಿ ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯದ ಜಾತ್ರಾ ಮಹೋತ್ಸವ ಸಮಾರೋಪ ದೇವಾಲಯ ಆವರಣದಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ದೇವಾಲಯ ಸಮಿತಿ ಅಧ್ಯಕ್ಷ ಬಿ.ಪಿ.