ದೇವಾಲಯ ರಸ್ತೆ ಕಾಮಗಾರಿ ಪ್ರಗತಿ ಕೂಡಿಗೆ, ಜು. 26: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಗ್ಗಡಹಳ್ಳಿ ಗ್ರಾಮದಲ್ಲಿರುವ ದಂಡಿನಮ್ಮ ದೇವಾಲಯ ಆವರಣದಲ್ಲಿನ ರಸ್ತೆ ಮತ್ತು ಅದರ ಸುತ್ತಲೂ ತಡೆಗೊಡೆ ಸೇರಿದಂತೆ ವಿವಿಧ ಕಾಮಗಾರಿಗಳು ವಲಸಿಗರಿಂದ ಸ್ಥಳೀಯರಿಗೆ ಕಿರಿಕಿರಿ... ಕುಶಾಲನಗರ, ಜು. 26: ಕೊಡಗು-ಮೈಸೂರು ಗಡಿಭಾಗ ಕುಶಾಲನಗರ ಕೊಪ್ಪ ವ್ಯಾಪ್ತಿಯಲ್ಲಿ ವಲಸಿಗರ ಕಾಟ ಅಧಿಕವಾಗುವುದರೊಂದಿಗೆ ಸ್ಥಳೀಯ ನಿವಾಸಿಗಳಿಗೆ ಕಿರಿಕಿರಿ ಉಂಟುಮಾಡುತ್ತಿರುವ ದೃಶ್ಯಗಳು ಕಂಡುಬಂದಿವೆ. ಭಿಕ್ಷಾಟನೆ ಮಾಡುವ ನೆಪದಲ್ಲಿ ಹೊರಭಾಗದಿಂದ ಮಹಿಳೆಗೆ ಸೋಂಕು ಹಾಲಿಗೇಕೆ ಕೊಂಕುಕಣಿವೆ, ಜು. 26: ಕೊರೊನಾ ಸೋಂಕು ದೃಢಪಟ್ಟ ಹುಲುಸೆ ಗ್ರಾಮದ ಮಹಿಳೆಯೊಬ್ಬರ ಮನೆಯ ಆಸುಪಾಸಿನ ಹತ್ತಕ್ಕೂ ಹೆಚ್ಚು ಮನೆಗಳನ್ನು ಸೀಲ್‍ಡೌನ್ ಮಾಡಿದ್ದು, ಅಲ್ಲಿನ ರೈತರು ಹೈನು ಸಂಕಷ್ಟಕ್ಕೆ ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ ಸೋಮವಾರಪೇಟೆ, ಜು, 26: ಅವಿವಾಹಿತ ಯುವತಿಯೋರ್ವಳು ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣ ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಜೆಗುಂಡಿ ಗ್ರಾಮದಲ್ಲಿ ಮದಲಾಪುರ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿಕೂಡಿಗೆ, ಜು.26:ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದು ಗೂರು ಮದಲಾಪುರ ಬ್ಯಾಡಗೊಟ್ಟ ವ್ಯಾಪ್ತಿಯಲ್ಲಿ ಮುಂದುವರಿದ ಕಾಡಾನೆಗಳ ಹಾವಳಿಯಿಂದಾಗಿ ಬೆಳೆ ನಷ್ಟ ಉಂಟಾಗಿದೆ. ಕಳೆದ ಎರಡು ದಿನಗಳ ಹಿಂದೆ ಈ
ದೇವಾಲಯ ರಸ್ತೆ ಕಾಮಗಾರಿ ಪ್ರಗತಿ ಕೂಡಿಗೆ, ಜು. 26: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಗ್ಗಡಹಳ್ಳಿ ಗ್ರಾಮದಲ್ಲಿರುವ ದಂಡಿನಮ್ಮ ದೇವಾಲಯ ಆವರಣದಲ್ಲಿನ ರಸ್ತೆ ಮತ್ತು ಅದರ ಸುತ್ತಲೂ ತಡೆಗೊಡೆ ಸೇರಿದಂತೆ ವಿವಿಧ ಕಾಮಗಾರಿಗಳು
ವಲಸಿಗರಿಂದ ಸ್ಥಳೀಯರಿಗೆ ಕಿರಿಕಿರಿ... ಕುಶಾಲನಗರ, ಜು. 26: ಕೊಡಗು-ಮೈಸೂರು ಗಡಿಭಾಗ ಕುಶಾಲನಗರ ಕೊಪ್ಪ ವ್ಯಾಪ್ತಿಯಲ್ಲಿ ವಲಸಿಗರ ಕಾಟ ಅಧಿಕವಾಗುವುದರೊಂದಿಗೆ ಸ್ಥಳೀಯ ನಿವಾಸಿಗಳಿಗೆ ಕಿರಿಕಿರಿ ಉಂಟುಮಾಡುತ್ತಿರುವ ದೃಶ್ಯಗಳು ಕಂಡುಬಂದಿವೆ. ಭಿಕ್ಷಾಟನೆ ಮಾಡುವ ನೆಪದಲ್ಲಿ ಹೊರಭಾಗದಿಂದ
ಮಹಿಳೆಗೆ ಸೋಂಕು ಹಾಲಿಗೇಕೆ ಕೊಂಕುಕಣಿವೆ, ಜು. 26: ಕೊರೊನಾ ಸೋಂಕು ದೃಢಪಟ್ಟ ಹುಲುಸೆ ಗ್ರಾಮದ ಮಹಿಳೆಯೊಬ್ಬರ ಮನೆಯ ಆಸುಪಾಸಿನ ಹತ್ತಕ್ಕೂ ಹೆಚ್ಚು ಮನೆಗಳನ್ನು ಸೀಲ್‍ಡೌನ್ ಮಾಡಿದ್ದು, ಅಲ್ಲಿನ ರೈತರು ಹೈನು ಸಂಕಷ್ಟಕ್ಕೆ
ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ ಸೋಮವಾರಪೇಟೆ, ಜು, 26: ಅವಿವಾಹಿತ ಯುವತಿಯೋರ್ವಳು ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣ ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಜೆಗುಂಡಿ ಗ್ರಾಮದಲ್ಲಿ
ಮದಲಾಪುರ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿಕೂಡಿಗೆ, ಜು.26:ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದು ಗೂರು ಮದಲಾಪುರ ಬ್ಯಾಡಗೊಟ್ಟ ವ್ಯಾಪ್ತಿಯಲ್ಲಿ ಮುಂದುವರಿದ ಕಾಡಾನೆಗಳ ಹಾವಳಿಯಿಂದಾಗಿ ಬೆಳೆ ನಷ್ಟ ಉಂಟಾಗಿದೆ. ಕಳೆದ ಎರಡು ದಿನಗಳ ಹಿಂದೆ ಈ