ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿಮಡಿಕೇರಿ, ಮಾ. ೧೫: ಆರೋಗ್ಯವಂತರಿAದ ಮಾತ್ರ ಸದೃಢ, ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಈ ನಿಟ್ಟಿನಲ್ಲಿ ದುಶ್ಚಟಗಳಿಗೆ ದಾಸರಾಗದೆ ಸಮಾಜದ ಸ್ವಾಸ್ಥö್ಯ ಕಾಪಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕೆಂದು
ಇಂದು ಕೊಡವ ಕಿರು ನಾಟಕ ಸ್ಪರ್ಧೆಮಡಿಕೇರಿ, ಮಾ. ೧೫: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ತಾ. ೧೬ ರಂದು (ಇಂದು) ಬೆಳಗ್ಗೆ ೧೦ ಗಂಟೆಗೆ ನಗರದ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಕೊಡವ
ಮಲೆತಿರಿಕೆ ದೇವಾಲಯದ ವಾರ್ಷಿಕೋತ್ಸವ ಸಂಪನ್ನಚೆಟ್ಟಳ್ಳಿ, ಮಾ. ೧೫: ಕರಡ ಗ್ರಾಮದ ಬೆಟ್ಟಸಾಲುಗಳ ನಡುವೆ ಇರುವ ಮಲೆತಿರಿಕೆ ದೇವಾಯದಲ್ಲಿನ ಈಶ್ವರ ದೇವಸ್ಥಾನದಲ್ಲಿ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ತಾ. ೧ ರಿಂದ ಧಾರ್ಮಿಕ ಕಾರ್ಯ ಆರಂಭಗೊAಡಿತು.
ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಶಾಸಕರೇ ಮಾಡಲಿ ಸರಿತಾ ಪೂಣಚ್ಚ ಪಾಲಿಬೆಟ್ಟ, ಮಾ. ೧೫: ಹುಲಿ ದಾಳಿಯಿಂದ ಮೂವರು ಬಲಿಯಾಗಿದ್ದು ಹುಲಿ ಸೆರೆಹಿಡಿಯಬೇಕೆನ್ನುವ ಅಹೋರಾತ್ರಿ ಹೋರಾಟ ಹಲವು ದಿನಗಳಿಂದ ನಡೆಯುತ್ತಿದೆಯಾದರೂ ಹೋರಾಟದ ದಿಕ್ಕು ತಪ್ಪಿಸುವ ದೃಷ್ಟಿಯಿಂದ ಶಾಸಕ ಅಪ್ಪಚ್ಚು
ಗುಡ್ಲೂರು ಕಟ್ಟೆ ಕಳಪೆ ಗ್ರಾಮಸ್ಥರ ಆರೋ¥*ಸಿದ್ದಾಪುರ, ಮಾ. ೧೫: ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಯ ಗುಡ್ಲೂರು ಕಟ್ಟೆ ವ್ಯಾಪ್ತಿಯಲ್ಲಿ ಮಳೆ ನೀರು ಸಂಗ್ರಹಕ್ಕಾಗಿ ಪ್ರತಿ ವರ್ಷ ಕಟ್ಟೆ ನಿರ್ಮಾಣದ ನೆಪದಲ್ಲಿ ಲಕ್ಷಾಂತರ ರೂ.ಗಳನ್ನು ದುರುಪಯೋಗ