ಕಾಡಾನೆ ಕಾಡಿಗಟ್ಟಲು ಯಶಸ್ವಿ ಕಾರ್ಯಾಚರಣೆಸಿದ್ದಾಪುರ, ಜು. 31: ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳ ಹಿಂಡುಗಳನ್ನು ಅರಣ್ಯಕ್ಕೆ ಅಟ್ಟುವಲ್ಲಿ ಅರಣ್ಯ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಗೆ ಸಹೋದರರ ನಡುವೆ ಕಲಹನಿಯಂತ್ರಿಸಲು ಯತ್ನಿಸಿದ ಅಣ್ಣನ ಮೇಲೆ ಹಲ್ಲೆ ಮಡಿಕೇರಿ, ಜು. 31: ತಮ್ಮಂದಿರಿಬ್ಬರ ನಡುವಿನ ಜಗಳವನ್ನು ನಿಯಂತ್ರಿಸಲು ಹೋದ ಅಣ್ಣನ ಮೇಲೆ ಹಲ್ಲೆಯಾದ ಘಟನೆ ಮೂರ್ನಾಡುವಿನ ಕುಂಬಳದಾಳುವಿನಲ್ಲಿ ನಡೆದಿದೆ. ಕುಂಬಳದಾಳುವಿನ ಸುಬ್ರಮಣಿ ಗಾಂಜಾ ಆರೋಪಿಗೆ ಜಾಮೀನುವೀರಾಜಪೇಟೆ, ಜು.31: ಅಕ್ರಮ ಗಾಂಜಾ ಮಾರಾಟ ಪ್ರಕರಣದಲ್ಲಿ ಹತ್ತೊಂಭತ್ತನೆ ಆರೋಪಿ ಪಿ.ಕೆ.ತನ್ಸಿರ್ ಎಂಬಾತನಿಗೆ ವೀರಾಜಪೇಟೆಯ ಎರಡನೇ ಅಧಿಕ ಸೆಷನ್ಸ್ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶ ಪಿ.ಎಸ್.ಚಂದ್ರಶೇಖರ್ ಅವರು ನಿರೀಕ್ಷಣಾ ಕಾರಿಗೆ ಸ್ಕೂಟಿ ಡಿಕ್ಕಿ : ವಿದ್ಯಾರ್ಥಿ ದುರ್ಮರಣಮಡಿಕೇರಿ, ಜು. 31: ಸಿಇಟಿ ಪರೀಕ್ಷೆ ಬರೆದು ಹಿಂತಿರುಗುತ್ತಿದ್ದ ವಿದ್ಯಾರ್ಥಿಗಳ ದ್ವಿಚಕ್ರ ವಾಹನ ಕಾರಿಗೆ ಡಿಕ್ಕಿಯಾಗಿದ್ದು, ವಿದ್ಯಾರ್ಥಿಯೋರ್ವ ಸಾವನ್ನಪ್ಪಿ, ಮತ್ತೋರ್ವ ಗಂಭೀರ ಗಾಯಗೊಂಡಿರುವ ಘಟನೆ ಸಂಭವಿಸಿದೆ. ನಂಜರಾಯಪಟ್ಟಣದ ವಿದ್ಯಾರ್ಥಿಗಳಾದ ಕರ್ತವ್ಯಕ್ಕೆ ಅಡ್ಡಿ : ಪೊಲೀಸ್ ದೂರುಸುಂಟಿಕೊಪ್ಪ, ಜು. 31: ಕೋವಿಡ್-19 ನಿಯಂತ್ರಣ ಸಂಬಂಧಿಸಿದಂತೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಮೊಬೈಲ್ ಕರೆಯ ಮೂಲಕ ಕೊಲೆ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಸುಂಟಿಕೊಪ್ಪ ಗ್ರಾಮ
ಕಾಡಾನೆ ಕಾಡಿಗಟ್ಟಲು ಯಶಸ್ವಿ ಕಾರ್ಯಾಚರಣೆಸಿದ್ದಾಪುರ, ಜು. 31: ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳ ಹಿಂಡುಗಳನ್ನು ಅರಣ್ಯಕ್ಕೆ ಅಟ್ಟುವಲ್ಲಿ ಅರಣ್ಯ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಗೆ
ಸಹೋದರರ ನಡುವೆ ಕಲಹನಿಯಂತ್ರಿಸಲು ಯತ್ನಿಸಿದ ಅಣ್ಣನ ಮೇಲೆ ಹಲ್ಲೆ ಮಡಿಕೇರಿ, ಜು. 31: ತಮ್ಮಂದಿರಿಬ್ಬರ ನಡುವಿನ ಜಗಳವನ್ನು ನಿಯಂತ್ರಿಸಲು ಹೋದ ಅಣ್ಣನ ಮೇಲೆ ಹಲ್ಲೆಯಾದ ಘಟನೆ ಮೂರ್ನಾಡುವಿನ ಕುಂಬಳದಾಳುವಿನಲ್ಲಿ ನಡೆದಿದೆ. ಕುಂಬಳದಾಳುವಿನ ಸುಬ್ರಮಣಿ
ಗಾಂಜಾ ಆರೋಪಿಗೆ ಜಾಮೀನುವೀರಾಜಪೇಟೆ, ಜು.31: ಅಕ್ರಮ ಗಾಂಜಾ ಮಾರಾಟ ಪ್ರಕರಣದಲ್ಲಿ ಹತ್ತೊಂಭತ್ತನೆ ಆರೋಪಿ ಪಿ.ಕೆ.ತನ್ಸಿರ್ ಎಂಬಾತನಿಗೆ ವೀರಾಜಪೇಟೆಯ ಎರಡನೇ ಅಧಿಕ ಸೆಷನ್ಸ್ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶ ಪಿ.ಎಸ್.ಚಂದ್ರಶೇಖರ್ ಅವರು ನಿರೀಕ್ಷಣಾ
ಕಾರಿಗೆ ಸ್ಕೂಟಿ ಡಿಕ್ಕಿ : ವಿದ್ಯಾರ್ಥಿ ದುರ್ಮರಣಮಡಿಕೇರಿ, ಜು. 31: ಸಿಇಟಿ ಪರೀಕ್ಷೆ ಬರೆದು ಹಿಂತಿರುಗುತ್ತಿದ್ದ ವಿದ್ಯಾರ್ಥಿಗಳ ದ್ವಿಚಕ್ರ ವಾಹನ ಕಾರಿಗೆ ಡಿಕ್ಕಿಯಾಗಿದ್ದು, ವಿದ್ಯಾರ್ಥಿಯೋರ್ವ ಸಾವನ್ನಪ್ಪಿ, ಮತ್ತೋರ್ವ ಗಂಭೀರ ಗಾಯಗೊಂಡಿರುವ ಘಟನೆ ಸಂಭವಿಸಿದೆ. ನಂಜರಾಯಪಟ್ಟಣದ ವಿದ್ಯಾರ್ಥಿಗಳಾದ
ಕರ್ತವ್ಯಕ್ಕೆ ಅಡ್ಡಿ : ಪೊಲೀಸ್ ದೂರುಸುಂಟಿಕೊಪ್ಪ, ಜು. 31: ಕೋವಿಡ್-19 ನಿಯಂತ್ರಣ ಸಂಬಂಧಿಸಿದಂತೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಮೊಬೈಲ್ ಕರೆಯ ಮೂಲಕ ಕೊಲೆ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಸುಂಟಿಕೊಪ್ಪ ಗ್ರಾಮ