ವಕೀಲರ ಕ್ರೀಡಾಕೂಟಮಡಿಕೇರಿ, ಮಾ. ೨೧: ಮಡಿಕೇರಿ ಬಾರ್ ಅಸೋಸಿಯೇಷನ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ವಕೀಲರಿಗೆ ಹಾಗೂ ವಕೀಲರ ಕುಟುಂಬದವರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ವಕೀಲರು ವೃತ್ತಿ
ಇಂದು ಪೋಷಣ್ ಅಭಿಯಾನ ಮಡಿಕೇರಿ, ಮಾ. ೨೧: ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನಗರ ಸಭೆ ಟೌನ್ ಹಾಲ್‌ನಲ್ಲಿ ತಾ. ೨೨ ರಂದು
ಮಡಿಕೇರಿ ಕಸದ ಗುಡ್ಡಕ್ಕೆ ಸಿಗಲಿದೆಯೇ ಮೋಕ್ಷಮಡಿಕೇರಿ,ಮಾ. ೨೦: ಮಡಿಕೇರಿ ನಗರಕ್ಕೆ ಕಗ್ಗಂಟಾಗಿರುವ ಕಸ ವಿಲೇವಾರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕಾಲ ಸನ್ನಿಹಿತವಾಗುತ್ತಿರುವಂತೆ ಕಾಣಬರುತ್ತಿದೆ. ಕಳೆದ ಹದಿನೈದು ವರ್ಷಗಳಿಂದ ತಲೆದೋರಿರುವ ಕಸ ವಿಲೇವಾರಿ ಸಮಸ್ಯೆಗೆ
ನಕಲಿ ಕೊರೊನಾ ನೆಗೆಟಿವ್ ವರದಿ ಸಲ್ಲಿಸಿದ ಸರಕಾರಿ ಅಧಿಕಾರಿಗಳುಕುಟ್ಟ, ಮಾ. ೨೦: ಕೊರೊನಾದ ೨ನೇ ಅಲೆ ಅಪ್ಪಳಿಸುವ ಭೀತಿಯಿಂದ ಕೊಡಗು ಜಿಲ್ಲೆ ಪ್ರವೇಶಿಸುವ ಕೇರಳ ರಾಜ್ಯದವರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯಗೊಳಿಸಿದ್ದು, ಕೊಡಗು-ಕೇರಳ ಗಡಿಯಲ್ಲಿ ತಪಾಸಣೆ
ಸಮಸ್ಯೆಗಳ ಪರಿಹಾರಕ್ಕೆ ಒತ್ತು ಜಿಲ್ಲಾಧಿಕಾರಿ ಚಾರುಲತ ಸೋಮಲ್ ಭರವಸೆಗೋಣಿಕೊಪ್ಪಲು, ಮಾ. ೨೦: ಹೋರಾಟ ಆರಂಭಿಸುವುದು ಸುಲಭ,ಆದರೆ ಅದನ್ನು ಮುಂದುವರಿಸಿ ಅಂತ್ಯಗೊಳಿಸುವುದು ಬಹಳ ಕಷ್ಟ. ಆದರೂ ನಿರಂತರವಾಗಿ ಅಹೋರಾತ್ರಿ ಚಳವಳಿ ನಡೆಸಿ, ತಾರ್ಕಿಕ ಅಂತ್ಯ ಕಾಣಲು ಇನ್ನೂ