ಸಸಿ ನೆಡುವ ಕಾರ್ಯಕ್ರಮಭಾಗಮಂಡಲ, ಆ. 3: ಪರಿಸರ ಸಂರಕ್ಷಣೆ ಇಂದಿನ ತುರ್ತು ಅಗತ್ಯವಾಗಿದ್ದು, ಅರಣ್ಯಗಳ ಯಥಾಸ್ಥಿತಿಯನ್ನು ಕಾಪಾಡಬೇಕು ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು. ಮಡಿಕೇರಿ ತಾಲೂಕು ಬಿಜೆಪಿ ವತಿಯಿಂದ ರೈತ ಕಕ್ಕಡ 18: ಸರಳ ಆಚರಣೆ ಮಡಿಕೇರಿ, ಆ. 3: ಕೊಡಗು ಜಿಲ್ಲೆಯಾದ್ಯಂತ ಇಂದು ಕೊರೊನಾ ಸೋಂಕಿನ ಆತಂಕ ನಡುವೆಯೂ ಮನೆ ಮನೆಗಳಲ್ಲಿ ಕಕ್ಕಡ 18ರ ಆಚರಣೆಯೊಂದಿಗೆ ಔಷಧಿಯುಕ್ತ ರೋಗ ನಿರೋಧಕ ಶಕ್ತಿಯ ಆಟಿ ಕೃಷಿ ಜಾಗೃತಿಗಾಗಿ ನಾಟಿ ಮಾಡಿದ ಯುವಕರುಸೋಮವಾರಪೇಟೆ, ಆ.3: ಮರೆಯಾಗುತ್ತಿರುವ ಭತ್ತ ಕೃಷಿಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಇಲ್ಲಿನ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ನಾಟಿ ಕಾರ್ಯಕ್ರಮದಲ್ಲಿ, ಯುವಕರು ಗದ್ದೆಯಲ್ಲಿ ಸೀಲ್ಡೌನ್ ನಿಯಮ ಉಲ್ಲಂಘನೆ: ದೂರುವೀರಾಜಪೇಟೆ, ಆ. 3: ವೀರಾಜಪೇಟೆಯ ಫೀ.ಮಾ. ಕಾರ್ಯಪ್ಪ ರಸ್ತೆಯ ಒಂದು ಭಾಗವನ್ನು ತಾ. 1ರಂದು ಸೀಲ್‍ಡೌನ್ ಮಾಡಿದ್ದರೂ ಅಲ್ಲಿನ ನಿವಾಸಿ ವೆಂಕಟೇನ್ ಎಂಬವರು ಸೀಲ್‍ಡೌನ್ ನಿಯಮ ಉಲ್ಲಂಘಿಸಿ ಆನ್ಲೈನ್ ಎಫ್ಡಿಪಿ ಕಾರ್ಯಕ್ರಮ ವೀರಾಜಪೇಟೆ, ಆ. 3: ವೀರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ಒಂದು ದಿನದ ರಾಷ್ಟ್ರಮಟ್ಟದ ಸಿಬ್ಬಂದಿ ಅಭಿವೃದ್ಧಿ ಕಾರ್ಯಕ್ರಮ (ಎಫ್‍ಡಿಪಿ)ವನ್ನು ಆನ್‍ಲೈನ್‍ನಲ್ಲಿ ಆಯೋಜಿಸಲಾಯಿತು. ಸೆಂಟ್ ಆನ್ಸ್ ಪದವಿ ಕಾಲೇಜಿನ
ಸಸಿ ನೆಡುವ ಕಾರ್ಯಕ್ರಮಭಾಗಮಂಡಲ, ಆ. 3: ಪರಿಸರ ಸಂರಕ್ಷಣೆ ಇಂದಿನ ತುರ್ತು ಅಗತ್ಯವಾಗಿದ್ದು, ಅರಣ್ಯಗಳ ಯಥಾಸ್ಥಿತಿಯನ್ನು ಕಾಪಾಡಬೇಕು ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು. ಮಡಿಕೇರಿ ತಾಲೂಕು ಬಿಜೆಪಿ ವತಿಯಿಂದ ರೈತ
ಕಕ್ಕಡ 18: ಸರಳ ಆಚರಣೆ ಮಡಿಕೇರಿ, ಆ. 3: ಕೊಡಗು ಜಿಲ್ಲೆಯಾದ್ಯಂತ ಇಂದು ಕೊರೊನಾ ಸೋಂಕಿನ ಆತಂಕ ನಡುವೆಯೂ ಮನೆ ಮನೆಗಳಲ್ಲಿ ಕಕ್ಕಡ 18ರ ಆಚರಣೆಯೊಂದಿಗೆ ಔಷಧಿಯುಕ್ತ ರೋಗ ನಿರೋಧಕ ಶಕ್ತಿಯ ಆಟಿ
ಕೃಷಿ ಜಾಗೃತಿಗಾಗಿ ನಾಟಿ ಮಾಡಿದ ಯುವಕರುಸೋಮವಾರಪೇಟೆ, ಆ.3: ಮರೆಯಾಗುತ್ತಿರುವ ಭತ್ತ ಕೃಷಿಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಇಲ್ಲಿನ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ನಾಟಿ ಕಾರ್ಯಕ್ರಮದಲ್ಲಿ, ಯುವಕರು ಗದ್ದೆಯಲ್ಲಿ
ಸೀಲ್ಡೌನ್ ನಿಯಮ ಉಲ್ಲಂಘನೆ: ದೂರುವೀರಾಜಪೇಟೆ, ಆ. 3: ವೀರಾಜಪೇಟೆಯ ಫೀ.ಮಾ. ಕಾರ್ಯಪ್ಪ ರಸ್ತೆಯ ಒಂದು ಭಾಗವನ್ನು ತಾ. 1ರಂದು ಸೀಲ್‍ಡೌನ್ ಮಾಡಿದ್ದರೂ ಅಲ್ಲಿನ ನಿವಾಸಿ ವೆಂಕಟೇನ್ ಎಂಬವರು ಸೀಲ್‍ಡೌನ್ ನಿಯಮ ಉಲ್ಲಂಘಿಸಿ
ಆನ್ಲೈನ್ ಎಫ್ಡಿಪಿ ಕಾರ್ಯಕ್ರಮ ವೀರಾಜಪೇಟೆ, ಆ. 3: ವೀರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ಒಂದು ದಿನದ ರಾಷ್ಟ್ರಮಟ್ಟದ ಸಿಬ್ಬಂದಿ ಅಭಿವೃದ್ಧಿ ಕಾರ್ಯಕ್ರಮ (ಎಫ್‍ಡಿಪಿ)ವನ್ನು ಆನ್‍ಲೈನ್‍ನಲ್ಲಿ ಆಯೋಜಿಸಲಾಯಿತು. ಸೆಂಟ್ ಆನ್ಸ್ ಪದವಿ ಕಾಲೇಜಿನ