ಭಾಗಮಂಡಲ ದೇವಾಲಯ ಪ್ರವೇಶಕ್ಕೆ ಅವಕಾಶಭಾಗಮಂಡಲ, ಮಾ. ೨೫: ಕೋವಿಡ್‌ನಿಂದಾಗಿ ಎರಡು ದಿನಗಳ ಕಾಲ ಮುಚ್ಚಲ್ಪಟ್ಟಿದ್ದ ಭಾಗಮಂಡಲ ದೇವಾಲಯ ತಾ. ೨೬ ರಿಂದ (ಇಂದಿನಿAದ) ಭಕ್ತರ ಪ್ರವೇಶಕ್ಕಾಗಿ ತೆರೆÀಯಲ್ಪಡಲಿದೆ. ನಿನ್ನೆ ದಿನ ವಾದ್ಯದ
ಕಾಡಾನೆ ದಾಳಿ ಗಾಯಗೊಂಡಿದ್ದ ವ್ಯಕ್ತಿ ಸಾವುಸಿದ್ದಾಪುರ, ಮಾ. ೨೫: ಕಾಡಾನೆ ದಾಳಿಗೆ ಸಿಲುಕಿ ಗಾಯಗೊಂಡಿದ್ದ ವ್ಯಕ್ತಿ ಇಂದು ಮೃತಪಟ್ಟಿದ್ದಾರೆ. ಸಿದ್ದಾಪುರ ಸಮೀಪದ ಬಾಡಗ ಬಾಣಂಗಾಲ ಗ್ರಾಮದ ಬಜೆಗೊಲ್ಲಿಯ ಕಾಮಧೇನು ಕಾಫಿ ತೋಟದಲ್ಲಿ ಬುಧವಾರದಂದು
ಓಂಕಾರೇಶ್ವರ ದೇವಾಲಯದಲ್ಲಿ ಹಲವು ಅಭಿವೃದ್ಧಿ ಕಾರ್ಯಮಡಿಕೇರಿ, ಮಾ. ೨೫: ನಗರದ ಶ್ರೀ ಓಂಕಾರೇಶ್ವರ ದೇವಾಲಯದ ಸರ್ವಾಂಗೀಣ ಅಭಿವೃದ್ಧಿಗೆ ದೇವಾಲಯದ ವ್ಯವಸ್ಥಾಪನಾ ಸಮಿತಿ ಶ್ರಮಿಸಿದೆ. ಪ್ರಸಕ್ತ ಆಡಳಿತಾವಧಿ ಮುಗಿದಿರುವ ಹಿನ್ನೆಲೆ ಮುಂದೆ ರಚನೆಯಾಗುವ ಆಡಳಿತ
ಬೆಳಕಿನ ಆಕರ್ಷಣೆಯಲ್ಲಿ ತಿಮ್ಮಯ್ಯ ಜನ್ಮದಿನಾಚರಣೆಮಡಿಕೇರಿ, ಮಾ. ೨೩: ಪದ್ಮಭೂಷಣ ಜನರಲ್ ಕೆ.ಎಸ್. ತಿಮ್ಮಯ್ಯ ಅವರ ೧೧೫ನೇ ಜನ್ಮದಿನಾಚರಣೆ ಕಾರ್ಯಕ್ರಮ ಈ ಬಾರಿ ಇತ್ತೀಚೆಗಷ್ಟೆ ಉದ್ಘಾಟನೆಗೊಂಡಿರುವ ‘ಸನ್ನಿಸೈಡ್’ನ ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿ
ಅಲ್ಯುಮಿನಿಯಂ ಏಣಿ ಬಳಕೆ ಇಲಾಖೆಗೆ ಮಾಹಿತಿ ನೀಡಲು ಮನವಿಮಡಿಕೇರಿ, ಮಾ. ೨೫: ತೋಟ ಮಾಲೀಕರು ತಮ್ಮ ತೋಟಗಳಲ್ಲಿ ಕೆಲಸಕ್ಕಾಗಿ ಬಿದಿರು ಅಥವಾ ಫೈಬರ್ ಏಣಿಗಳನ್ನು ಬಳಸಿಕೊಳ್ಳಿ ; ಅಲ್ಯುಮಿನಿಯಂ ಏಣಿಗಳನ್ನು ಬಳಸಬೇಡಿ. ಒಂದು ವೇಳೆ ಅದನ್ನು