ಬೇಸಿಗೆಯ ಧಗೆಯ ನಡುವೆ ನಗರದಲ್ಲಿ ಚುನಾವಣಾ ಕಾವುಮಡಿಕೇರಿ, ಮಾ. ೨೫: ಕಳೆದ ಎರಡು ವರ್ಷಗಳಿಂದ ಮಡಿಕೇರಿ ನಗರಸಭೆಗೆ ಚುನಾವಣೆ ನಡೆದಿಲ್ಲ. ಈ ಹಿಂದಿನ ಆಡಳಿತ ಮಂಡಳಿಯ ಅಧಿಕಾರಾವದಿ ಪೂರ್ಣಗೊಂಡಿದ್ದು ವರ್ಷಗಳೇ ಕಳೆದರೂ ಕೆಲವು ಆಕ್ಷೇಪಣೆಗಳು
ಕೊಝಿಕೋಡ್ ತ್ಯಾಜ್ಯ ಗೋಣಿಕೊಪ್ಪಕ್ಕೆಗೋಣಿಕೊಪ್ಪಲು, ಮಾ. ೨೫: ಮುಂಜಾನೆ ವಾಯು ವಿಹಾರಕ್ಕೆ ತೆರಳುವ ನೂರಾರು ಮಂದಿ ನಗರದ ಮುಖ್ಯ ರಸ್ತೆಯಲ್ಲಿ ವಾಕಿಂಗ್ ಮಾಡುವುದು ಸರ್ವೆ ಸಾಮಾನ್ಯವಾಗಿದೆ. ರಸ್ತೆಯಲ್ಲಿ ನೂರಾರು ಜನರ ಸಂಚಾರವಿದ್ದರೂ,
ಕೊಡಗಿನ ಗಡಿಯಾಚೆಕೊರೊನಾ ಮಧ್ಯೆ ಸಾಲು ಸಾಲು ಹಬ್ಬಗಳು: ಹೊಸ ಮಾರ್ಗಸೂಚಿ ಪ್ರಕಟ ಬೆಂಗಳೂರು, ಮಾ. ೨೫: ರಾಜ್ಯದಲ್ಲಿ ಮತ್ತೆ ಕೊರೊನಾ ಅಬ್ಬರ ಶುರುವಾಗಿದೆ. ಇನ್ನು ಸಾಲು ಸಾಲು ಹಬ್ಬಗಳು ಬರುತ್ತಿರುವುದರಿಂದ
ವಿವಿಧೆಡೆ ಮಹಿಳಾ ದಿನಾಚರಣೆ ಗೋಣಿಕೊಪ್ಪ ವರದಿ: ಪೊನ್ನಂಪೇಟೆ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಸರ್ವದೈವತಾ ವಿದ್ಯಾಸಂಸ್ಥೆ ಸಹಯೋಗದಲ್ಲಿ ರ‍್ವತೋಕ್ಲು ಸರ್ವಧೈವತಾ ವಿದ್ಯಾಸಂಸ್ಥೆ ಆವರಣದಲ್ಲಿ ಮಂಗಳವಾರ ಮಹಿಳಾ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭ ವಿವಿಧ
ಕ್ರೀಡೆಯು ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಎಸ್ ಪೊನ್ನಣ್ಣ ಕೊಮ್ಮೆತೋಡುವಿನಲ್ಲಿ ವಿಜೃಂಭಿಸಿದ ಹೊನಲುಬೆಳಕಿನ ವಾಲಿಬಾಲ್ ಪಂದ್ಯಾಟ ವೀರಾಜಪೇಟೆ, ಮಾ. ೨೫: ಕೊಡಗು ಜಿಲ್ಲೆಯು ಕ್ರೀಡೆಗಳ ನಾಡು, ರಾಜ್ಯದಲ್ಲಿ ಪುಟ್ಟ ಜಿಲ್ಲೆಯಾದರೂ ದೇಶೀಯ ಕ್ರೀಡೆಯಲ್ಲಿ ತನ್ನದೆಯಾದ ಛಾಪು ಮೂಡಿಸಿದೆ. ಕ್ರೀಡೆಯಲ್ಲಿ ಪ್ರತಿಯೊಬ್ಬರೂ ಭಾಗವಹಿಸು ವಂತಾಗಬೇಕು ಎಂದು