ರೂ. 10 ಲಕ್ಷ ವೆಚ್ಚದ ಚನ್ನಂಗೊಲ್ಲಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ*ಗೋಣಿಕೊಪ್ಪಲು, ಸೆ. 15 : ಇಡೀ ವಿಶ್ವವನ್ನು ಕಾಡುತ್ತಿರುವ ಕೋವಿಡ್ ನಿಯಂತ್ರಣಕ್ಕಾಗಿ ಸರಕಾರ ಸಾಕಷ್ಟು ವೆಚ್ಚ ಮಾಡುತ್ತಿದ್ದು, ಭಾರೀ ಮೊತ್ತದ ಅನುದಾನ ಇದಕ್ಕೆ ಬಳಕೆಯಾಗುತ್ತಿದೆ. ಈ ರೀತಿಯ
ಮೈಸೂರಿನಲ್ಲಿ ಕಳ್ಳತನ: ಮಡಿಕೇರಿ ಚೋರ ಬಂಧನಮಡಿಕೇರಿ, ಸೆ. 15: ಕೆಎಸ್‍ಆರ್‍ಟಿಸಿನಲ್ಲಿ ಪ್ರಯಾಣಿಕರ ಲಗೇಜ್ ಬ್ಯಾಗ್ ಮತ್ತು ಬಸ್‍ಗಳಲ್ಲಿ ಪಿಕ್ ಪಾಕೆಟ್ ಮಾಡುತ್ತಿದ್ದ ಕಳ್ಳನನ್ನು ಪೆÇಲೀಸರು ಬಂಧಿಸಿದ್ದಾರೆ. ತಾ. 16.1.2020 ರಂದು ಪ್ರೇಮ ಟಿ. ಎಂಬವರು
33 ಹೊಸ ಪ್ರಕರಣಗಳು 1 ಸಾವುಮಡಿಕೇರಿ, ಸೆ. 15 : ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮತ್ತೊಂದು ಸಾವು ವರದಿಯಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 28 ಕ್ಕೇರಿದೆ. ಎಮ್ಮೆಮಾಡು ಗ್ರಾಮದ
ವಿಶೇಷ ಚೇತನ ಮಹಿಳೆ ಮೇಲೆ ಅತ್ಯಾಚಾರಕೊಲೆ ಆರೋಪದಡಿ ಆರೋಪಿ ಬಂಧನ ವೀರಾಜಪೇಟೆ, ಸೆ. 15: ವೀರಾಜಪೇಟೆ ಬಳಿಯ ಕುಟ್ಟ ಪೊಲೀಸ್ ಠಾಣೆ ವ್ಯಾಪ್ತಿಯ ಅವಿವಾಹಿತ ವಿಶೇಷಚೇತನ ಮಹಿಳೆಯ ಮೇಲೆ ಅತ್ಯಾಚಾರ ಮಾಡಿ ಆಕೆಯ ಸಾವಿಗೆ
ಕಾಡಾನೆ ಧಾಳಿ: ನಷ್ಟಸುಂಟಿಕೊಪ್ಪ, ಸೆ. 15: ಸುಂಟಿಕೊಪ್ಪ ಏಳನೇಹೊಸಕೋಟೆ ಗ್ರಾಮದ ಬಿ.ಎಸ್.ಬಾಸ್ಕರ ರೈ ಅವರ ಸಂಕಪ್ಪ ತೋಟಕ್ಕೆ ಮತ್ತು ಗದ್ದೆಗೆ ರಾತ್ರಿ ವೇಳೆ ಆನೆ ದಾಳಿ ನಡೆಸಿ ಪೈರುಗಳನ್ನು ತಿಂದು,