ಪೋಷಕರ ಒಪ್ಪಿಗೆಯೊಂದಿಗೆ ಮಕ್ಕಳಿಗೆ ಶಿಕ್ಷಕರ ಭೇಟಿಗೆ ಅವಕಾಶಮಡಿಕೇರಿ, ಸೆ. 17: ಜಾಗತಿಕ ಕೊರೊನಾ ಸೋಂಕು ನಡುವೆ ಕಳೆದ ಆರು ತಿಂಗಳಿನಿಂದ ಅಂತರ್ಜಾಲದ ಮೂಲಕ ಮನೆಪಾಠಕ್ಕೆ ಸೀಮಿತ ಗೊಂಡಿರುವ ಪ್ರೌಢಶಾಲೆ ಹಾಗೂ ಪ.ಪೂ. ಕಾಲೇಜು ವಿದ್ಯಾರ್ಥಿಗಳು
ಮಾಂದಲಪಟ್ಟಿಗೆ ವೀಣಾ ಅಚ್ಚಯ್ಯ ಭೇಟಿಮಡಿಕೇರಿ, ಸೆ. 17: ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಮಡಿಕೇರಿ ತಾಲೂಕಿನ ಮಾಂದಲಪಟ್ಟಿಗೆ ತೆರಳಿ ಅಲ್ಲಿನ ಸ್ಥಳೀಯರ ಕುಂದು ಕೊರತೆ ಯನ್ನು ಆಲಿಸಿದರು.
ಎಸ್.ಎನ್. ನರಸಿಂಹಮೂರ್ತಿ ನಿಧನ ಕಣಿವೆ, ಸೆ. 17: ಕುಶಾಲನಗರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು, ಕೊಡಗು ಜಿಲ್ಲಾ ಪರಿಷತ್ತಿನ ಮಾಜಿ ಸದಸ್ಯರು, ಕುಶಾಲನಗರದ ಕಾಂಗ್ರೆಸ್ ಮುಖಂಡರು ಆಗಿದ್ದ ಎಸ್.ಎನ್. ನರಸಿಂಹಮೂರ್ತಿ (73)
ಅರಣ್ಯ ಅಧಿಕಾರಿಯಿಂದಲೇ ಅನುಮತಿ : ಸೂಕ್ತ ಕ್ರಮಕ್ಕೆ ಆಗ್ರಹಮಡಿಕೇರಿ, ಸೆ. 17: 2020ರ ಆಗಸ್ಟ್ ಕೊನೆಯ ವಾರ ಮತ್ತು ಸೆಪ್ಟೆಂಬರ್ ಮೊದಲವಾರದ ಅವಧಿಯಲ್ಲಿ ಬ್ರಹ್ಮಗಿರಿ ಅಭಯಾರಣ್ಯದ ಶ್ರೀಮಂಗಲ ವನ್ಯಜೀವಿ ವಲಯದ ಆಬೈಲ್‍ನಲ್ಲಿ ಶ್ರೀಮಂಗಲ ವನ್ಯಜೀವಿ ವಲಯದ
ಬದುಕಿಗೆ ಹೆಗಲಾಗುವ ಎತ್ತುಗಳು ಮಾನವನು ಈ ಭೂಮಿಯಲ್ಲಿ ಸೃಷ್ಟಿಯಾದಾಗ ಅವನೊಂದಿಗೆ ಹಲವಾರು ಜಲಚರ, ಸಸ್ತನಿಗಳು, ಉಭಯವಾಸಿಗಳಂತಹ ಜೀವರಾಶಿಗಳನ್ನು ಸಹಕಾರಿ ಯಾಗಲೆಂದೇ ಭಗವಂತನು ಸೃಷ್ಟಿಸಿದ. ಇದನ್ನು ಕಡೆಗಣಿಸಿ ಮೆರೆವ ಮಾನವನಿಗೆ ಒಂದಿಲ್ಲೊಂದು ರೀತಿಯಲ್ಲಿ