ಮಳೆ ಗಾಳಿ ಇಳಿಮುಖ : ಜನತೆ ತುಸು ನಿರಾಳ

ಮಡಿಕೇರಿ, ಆ. 8: ಕೊಡಗು ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಭಾರೀ ಗಾಳಿ - ಮಳೆಯೊಂದಿಗೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದ ಪರಿಸ್ಥಿತಿ ಇಂದು ಒಂದಷ್ಟು ತಹಬದಿಗೆ ಬಂದಂತಿದೆ. ಜಿಲ್ಲೆಯಾದ್ಯಂತ

ವರಾಹಾವತಾರಾಂಶ ಸಂಭೂತರ ನೆಲೆಯಾದ ಕ್ರೋಡದೇಶ

ವಿವಾಹ ಸಂದರ್ಭ ವಿದರ್ಭನ ನೂರು ಆದಿಮ ಸಂಜಾತೆ ಹೆಣ್ಣು ಮಕ್ಕಳನ್ನು ಚಂದ್ರವರ್ಮನ 11 ಮಕ್ಕಳಿಗೆ ಹಂಚಿದ ಸಂಖ್ಯಾಕ್ರಮ ಹೀಗಿದೆ: ಮೊದಲನೆಯ ಪುತ್ರನಿಗೆ ಇಪ್ಪತ್ತು ಯುವತಿಯರು, ದ್ವಿತೀಯ ಪುತ್ರನಿಗೆ

ವೀರಾಜಪೇಟೆ: ಜಲಾವೃತಗೊಂಡ ಗದ್ದೆಗಳಲ್ಲಿ ನೀರಿನ ಪ್ರಮಾಣ ಇಳಿಮುಖ

ವೀರಾಜಪೇಟೆ, ಆ. 8: ಕಳೆದ ಐದು ದಿನಗಳಿಂದ ನಿರಂತರವಾಗಿ ಸುರಿಯುತ್ತಿದ್ದ ಭಾರೀ ಮಳೆಗೆ ವೀರಾಜಪೇಟೆಯ ಬೆಟ್ಟ ಪ್ರದೇಶವಾದ ಅರಸುನಗರ, ಮಲೆತಿರಿಕೆಬೆಟ್ಟ, ಅಯ್ಯಪ್ಪಬೆಟ್ಟ ಹಾಗೂ ನೆಹರೂನಗರದಲ್ಲಿ ಸುಮಾರು 12

ಆಟೋ ಚಾಲಕರ ಸಂಘದಿಂದ ನೆರವು ಸುಂಟಿಕೊಪ್ಪ, ಆ. 8: ಆಟೋ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಬಾಲೆಕಾಡು ಪ್ರಕಾಶ ಎಂಬವರು ಇತ್ತೀಚೆಗೆ ಕೊರೊನಾ ಲಾಕ್‍ಡೌನ್ ಸಂದರ್ಭ ತೋಟದಲ್ಲಿ ಮರ ಕಪಾತು ಮಾಡುತ್ತಿದ್ದಾಗ ಮರದಿಂದ ಬಿದ್ದು ಗಾಯಗೊಂಡು ಕೆಲಸವಿಲ್ಲದೆ ಜೀವನ ನಡೆಸಲು ಕಷ್ಟಪಡುವುದನ್ನು ಮನಗಂಡು ಇಲ್ಲಿನ ಆಟೋ ಚಾಲಕರ ಮತ್ತು ಮಾಲೀಕರ ಸಂಘದವರು ಸಂಗ್ರಹಿಸಿದ ಆರು ಸಾವಿರ ಹಣವನ್ನು ನೀಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ಸಂದರ್ಭ ಸಂಘದ ಅಧ್ಯಕ್ಷ ಸಂತೋಷ್ (ದಿನು), ಉಪಾಧ್ಯಕ್ಷರಾದ ನವೀದ್, ಸುನೀಲ್, ಬಿ.ಆರ್. ನಾರಾಯಣ, ಕಾರ್ಯದರ್ಶಿ ಪ್ರಶಾಂತ್ (ಕೋಕಾ), ಸಹ ಕಾರ್ಯದರ್ಶಿ ಫೆಲಿಕ್ಸ್, ಲೋಕೇಶ್, ಥೋಮಸ್, ಶಶಿ, ರಂಜೀತ್, ಗೌರವ ಅಧ್ಯಕ್ಷರಾದ ಬಿ.ಎಲ್.ವಿಶ್ವನಾಥ್, ಸಿ.ಚಂದ್ರ, ಸಂಘಟನಾ ಕಾರ್ಯದರ್ಶಿಗಳಾದ ಮಂಜು, ಜೀವನ್, ಸಂತೋಷ್ ಹಾಜರಿದ್ದರು.

ಸುಂಟಿಕೊಪ್ಪ, ಆ. 8: ಆಟೋ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಬಾಲೆಕಾಡು ಪ್ರಕಾಶ ಎಂಬವರು ಇತ್ತೀಚೆಗೆ ಕೊರೊನಾ ಲಾಕ್‍ಡೌನ್ ಸಂದರ್ಭ ತೋಟದಲ್ಲಿ ಮರ ಕಪಾತು ಮಾಡುತ್ತಿದ್ದಾಗ ಮರದಿಂದ ಬಿದ್ದು ಗಾಯಗೊಂಡು