ನಿಧನಹೊದ್ದೂರು ನಿವಾಸಿ ಚೆಟ್ಟಿಮಾಡ ನಂದಕುಮಾರ್ (ಪುಟ್ಟಣ್ಣ-54) ಅವರು ತಾ. 28 ರಂದು ನಿಧನರಾದರು. ಮೃತರು ಪತ್ನಿ, ಈರ್ವರು ಪುತ್ರಿಯರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ತಾ. 29 ರಂದು (ಇಂದು) ನೇಣು ಬಿಗಿದು ಆತ್ಮಹತ್ಯೆಕೂಡಿಗೆ, ಏ. 28: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೆಗೋಟೆ ನಿವಾಸಿ ಸಿದ್ದಯ್ಯ ಎಂಬವರ ಪುತ್ರ ದಿನೇಶ್ (36) ಎಂಬಾತ ತನ್ನ ಜಮೀನಿನ ಮರಕ್ಕೆ ನೇಣು ಬಿಗಿದುಕೊಂಡು ಆನ್ಲೈನ್ನಲ್ಲಿ ವಧೂ ವರರಿಗೆ ಆಶೀರ್ವಾದಭಾಗಮಂಡಲ, ಏ. 28: ಕೇರಳದ ಯುವಕನೊಬ್ಬ ಭಾಗಮಂಡಲದ ಯುವತಿಯನ್ನು ಈಚೆಗೆ ವಿವಾಹವಾಗಿದ್ದಾನೆ. ಮದುವೆಗೆ ಹಾಜರಾದವರು ಕೇವಲ 20 ಮಂದಿ. ಲಾಕ್‍ಡೌನ್ ನಿರ್ಬಂಧದಿಂದಾಗಿ ವರನ ತಂದೆ, ತಾಯಿ ಕೇರಳದಿಂದಕ್ವಾರಂಟೈನ್ನಿಂದ 71 ಕಾರ್ಮಿಕರು ಮುಕ್ತ ತವರಿಗೆ ಪ್ರಯಾಣವೀರಾಜಪೇಟೆ, ಏ. 27 : ಕೇರಳ ರಾಜ್ಯಕ್ಕೆ ವಲಸೆ ಹೋಗಿದ್ದ ಕಾರ್ಮಿಕರು ಕೊರೊನಾ ಮುಂಜಾಗ್ರತೆ ನಿರ್ಬಂಧದ ಹಿನ್ನೆಲೆಯಲ್ಲಿ ಸುಮಾರು 29 ದಿನಗಳ ಹಿಂದೆ ವೀರಾಜಪೇಟೆಗೆ ಬಂದಿದ್ದು ನಂತರಹಸಿರು ವಲಯವಾಗಿ ಕೊಡಗುಮಡಿಕೇರಿ, ಏ. 27: ಕೇವಲ ಕೋವಿಡ್-19 ಒಂದು ಪಾಸಿಟಿವ್ ಪ್ರಕರಣ ಮಾತ್ರ ಇದ್ದ ಕೊಡಗು ಜಿಲ್ಲೆಯಲ್ಲಿ ಆ ಪ್ರಕರಣವೂ ಬಳಿಕ ನೆಗೆಟಿವ್ ಆಯಿತು. ಜೊತೆಗೆ ಕಳೆದ ಒಂದು
ನಿಧನಹೊದ್ದೂರು ನಿವಾಸಿ ಚೆಟ್ಟಿಮಾಡ ನಂದಕುಮಾರ್ (ಪುಟ್ಟಣ್ಣ-54) ಅವರು ತಾ. 28 ರಂದು ನಿಧನರಾದರು. ಮೃತರು ಪತ್ನಿ, ಈರ್ವರು ಪುತ್ರಿಯರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ತಾ. 29 ರಂದು (ಇಂದು)
ನೇಣು ಬಿಗಿದು ಆತ್ಮಹತ್ಯೆಕೂಡಿಗೆ, ಏ. 28: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೆಗೋಟೆ ನಿವಾಸಿ ಸಿದ್ದಯ್ಯ ಎಂಬವರ ಪುತ್ರ ದಿನೇಶ್ (36) ಎಂಬಾತ ತನ್ನ ಜಮೀನಿನ ಮರಕ್ಕೆ ನೇಣು ಬಿಗಿದುಕೊಂಡು
ಆನ್ಲೈನ್ನಲ್ಲಿ ವಧೂ ವರರಿಗೆ ಆಶೀರ್ವಾದಭಾಗಮಂಡಲ, ಏ. 28: ಕೇರಳದ ಯುವಕನೊಬ್ಬ ಭಾಗಮಂಡಲದ ಯುವತಿಯನ್ನು ಈಚೆಗೆ ವಿವಾಹವಾಗಿದ್ದಾನೆ. ಮದುವೆಗೆ ಹಾಜರಾದವರು ಕೇವಲ 20 ಮಂದಿ. ಲಾಕ್‍ಡೌನ್ ನಿರ್ಬಂಧದಿಂದಾಗಿ ವರನ ತಂದೆ, ತಾಯಿ ಕೇರಳದಿಂದ
ಕ್ವಾರಂಟೈನ್ನಿಂದ 71 ಕಾರ್ಮಿಕರು ಮುಕ್ತ ತವರಿಗೆ ಪ್ರಯಾಣವೀರಾಜಪೇಟೆ, ಏ. 27 : ಕೇರಳ ರಾಜ್ಯಕ್ಕೆ ವಲಸೆ ಹೋಗಿದ್ದ ಕಾರ್ಮಿಕರು ಕೊರೊನಾ ಮುಂಜಾಗ್ರತೆ ನಿರ್ಬಂಧದ ಹಿನ್ನೆಲೆಯಲ್ಲಿ ಸುಮಾರು 29 ದಿನಗಳ ಹಿಂದೆ ವೀರಾಜಪೇಟೆಗೆ ಬಂದಿದ್ದು ನಂತರ
ಹಸಿರು ವಲಯವಾಗಿ ಕೊಡಗುಮಡಿಕೇರಿ, ಏ. 27: ಕೇವಲ ಕೋವಿಡ್-19 ಒಂದು ಪಾಸಿಟಿವ್ ಪ್ರಕರಣ ಮಾತ್ರ ಇದ್ದ ಕೊಡಗು ಜಿಲ್ಲೆಯಲ್ಲಿ ಆ ಪ್ರಕರಣವೂ ಬಳಿಕ ನೆಗೆಟಿವ್ ಆಯಿತು. ಜೊತೆಗೆ ಕಳೆದ ಒಂದು