ಕೊಡಗಿನ ಗಡಿಯಾಚೆ೩ನೇ ಟೆಸ್ಟ್ನಲ್ಲಿ ೨ ದಿನಕ್ಕೆ ಇಂಗ್ಲೆAಡ್ ವಿರುದ್ಧ ಗೆದ್ದ ಭಾರತ ಅಹಮದಾಬಾದ್, ಫೆ. ೨೫: ಜಗತ್ತಿನ ಅತೀ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ
ಬೆಳ್ಳೂರಿನಲ್ಲಿ ಕ್ಯಾಮರಾಕ್ಕೆ ಸಿಕ್ಕ ವ್ಯಾಘ್ರಮಡಿಕೇರಿ, ಫೆ. ೨೫: ದಕ್ಷಿಣ ಕೊಡಗಿನಲ್ಲಿ ಆತಂಕ ಸೃಷ್ಟಿಸಿರುವ ಹುಲಿ ಸೆರೆ ಕಾರ್ಯಾಚರಣೆ ಮುಂದುವರಿದಿದೆ. ಈ ನಡುವೆ ಬೆಳ್ಳೂರು ಗ್ರಾಮದಲ್ಲಿ ಅರಣ್ಯ ಇಲಾಖೆಯಿಂದ ಅಳವಡಿಸಲಾಗಿರುವ ಕ್ಯಾಮರಾದಲ್ಲಿ ಕಳೆದ
ಬೆಳ್ಳೂರಿನಲ್ಲಿ ಕ್ಯಾಮರಾಕ್ಕೆ ಸಿಕ್ಕ ವ್ಯಾಘ್ರಮಡಿಕೇರಿ, ಫೆ. ೨೫: ದಕ್ಷಿಣ ಕೊಡಗಿನಲ್ಲಿ ಆತಂಕ ಸೃಷ್ಟಿಸಿರುವ ಹುಲಿ ಸೆರೆ ಕಾರ್ಯಾಚರಣೆ ಮುಂದುವರಿದಿದೆ. ಈ ನಡುವೆ ಬೆಳ್ಳೂರು ಗ್ರಾಮದಲ್ಲಿ ಅರಣ್ಯ ಇಲಾಖೆಯಿಂದ ಅಳವಡಿಸಲಾಗಿರುವ ಕ್ಯಾಮರಾದಲ್ಲಿ ಕಳೆದ
ರೈತ ಸಂಘ ರಾಜ್ಯ ಉಪಾಧ್ಯಕ್ಷರಾಗಿ ಮನು ಸೋಮಯ್ಯಗೋಣಿಕೊಪ್ಪಲು, ಫೆ. ೨೫: ಕೊಡಗು ಜಿಲ್ಲೆಯ ರೈತ ಸಂಘದ ಜಿಲ್ಲಾಧ್ಯಕ್ಷರಾಗಿದ್ದ ಕಾಡ್ಯಮಾಡ ಮನು ಸೋಮಯ್ಯ ಅವರನ್ನು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಮಿತಿಯ ಉಪಾಧ್ಯಕ್ಷರಾಗಿ ನೇಮಕಗೊಳಿಸಲಾಗಿದೆ.
ಕಬಡ್ಡಿ ಪ್ರೀಮಿಯರ್ ಲೀಗ್: ಬ್ಲಾö್ಯಕ್ ಪ್ಯಾಂರ್ಸ್ ವಿಜೇತವೀರಾಜಪೇಟೆ, ಫೆ. ೨೫: ಟೀಮ್ ಡ್ಯೂಡ್ಸ್ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ಐದನೆ ವರ್ಷದ ಕಬಡ್ಡಿ ಪ್ರೀಮಿಯರ್ ಲೀಗ್‌ನ ಪಂದ್ಯಾಟದಲ್ಲಿ ಬ್ಲಾö್ಯಕ್ ಪ್ಯಾಂರ‍್ಸ್ ತಂಡವು ಪ್ರಥಮ ಸ್ಥಾನ ಪಡೆಯಿತು. ವೀರಾಜಪೇಟೆ