ಮೊಗೇರ ಯುವ ವೇದಿಕೆಯ ಸಭೆಸೋಮವಾರಪೇಟೆ, ಮಾ. 7: ತಾಲೂಕು ಮೊಗೇರ ಸಮಾಜದ ಯುವ ವೇದಿಕೆಯ ವಾರ್ಷಿಕ ಸಭೆÀ ಗೌರವಾಧ್ಯಕ್ಷ ಪಿ.ಕೆ. ಚಂದ್ರು ಅಧ್ಯಕ್ಷತೆಯಲ್ಲಿ ಸ್ಥಳೀಯ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಿತು. ಇದೇ ಸಂದರ್ಭ ಚಂದ್ರಿಕಾಗೆ ಯುವ ಪ್ರಶಸ್ತಿಸೋಮವಾರಪೇಟೆ, ಮಾ. 6: ರಾಜ್ಯಮಟ್ಟದ ಯುವ ಪ್ರಶಸ್ತಿಗೆ ಸೋಮವಾರಪೇಟೆ ತಾಲೂಕು ಯುವ ಒಕ್ಕೂಟದ ಅಧ್ಯಕ್ಷೆ ಚಂದ್ರಿಕಾ ಆಯ್ಕೆಗೊಂಡು, ಪುತ್ತೂರಿನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪುತ್ತೂರಿನ ಶಿವರಾಮಕಾರಂತ ಧ್ಯಾನ ಸಭಾಂಗಣದ ಉದ್ಘಾಟನೆವೀರಾಜಪೇಟೆ, ಮಾ. 7: ವೀರಾಜಪೇಟೆ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿರುವ ಪ್ರಜಾಪಿತ ಬ್ರಹ್ಮಾಕುಮಾರಿ ಜ್ಞಾನ ಗಂಗಾ ಭವನದಲ್ಲಿ ಹೊಸದಾಗಿ ನಿರ್ಮಿಸಿದ ಧ್ಯಾನ ಸಭಾಂಗಣವನ್ನು ತಾ:9ರಂದು ಜರ್ಮನಿಯ ರಾಜಯೋಗ ಸೇವಾ ರೂ. 46 ಲಕ್ಷ ವೆಚ್ಚದ ತಡೆಗೋಡೆಗೆ ಭೂಮಿಪೂಜೆ ವೀರಾಜಪೇಟೆ, ಮಾ. 7: ಸರಕಾರದಿಂದ ಕೈಗೊಳ್ಳುವ ಜನಪರ ಕಾಮಗಾರಿಗಳಿಗೆ ಜನತೆ ಪರಸ್ಪರ ಸಹಕರಿಸಬೇಕು. ಸರಕಾರದ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರೆ ಅದನ್ನು ತೆರವು ಮಾಡಿ ಕೊಟ್ಟು ಕಾಮಗಾರಿ ವಿಳಂಬವಾಗದ ಬೃಹತ್ ಚಿತ್ರಪಟ ಅನಾವರಣಕುಶಾಲನಗರ, ಮಾ. 7: ವಿಶ್ವದಲ್ಲಿಯೇ ಅತ್ಯಂತ ದೊಡ್ಡದಾದ ಚಿತ್ರಪಟ (ತಂಕಾ) ಎಂಬ ಹಿರಿಮೆ ಹೊಂದಿರುವ ಬೌದ್ದಧರ್ಮ ಗುರು ಪದ್ಮಸಾಂಭ ಅವರ ಬೃಹತ್ ಚಿತ್ರಪರದೆಯನ್ನು ಬೈಲುಕೊಪ್ಪೆಯ ಗೋಲ್ಡನ್ ಟೆಂಪಲ್
ಮೊಗೇರ ಯುವ ವೇದಿಕೆಯ ಸಭೆಸೋಮವಾರಪೇಟೆ, ಮಾ. 7: ತಾಲೂಕು ಮೊಗೇರ ಸಮಾಜದ ಯುವ ವೇದಿಕೆಯ ವಾರ್ಷಿಕ ಸಭೆÀ ಗೌರವಾಧ್ಯಕ್ಷ ಪಿ.ಕೆ. ಚಂದ್ರು ಅಧ್ಯಕ್ಷತೆಯಲ್ಲಿ ಸ್ಥಳೀಯ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಿತು. ಇದೇ ಸಂದರ್ಭ
ಚಂದ್ರಿಕಾಗೆ ಯುವ ಪ್ರಶಸ್ತಿಸೋಮವಾರಪೇಟೆ, ಮಾ. 6: ರಾಜ್ಯಮಟ್ಟದ ಯುವ ಪ್ರಶಸ್ತಿಗೆ ಸೋಮವಾರಪೇಟೆ ತಾಲೂಕು ಯುವ ಒಕ್ಕೂಟದ ಅಧ್ಯಕ್ಷೆ ಚಂದ್ರಿಕಾ ಆಯ್ಕೆಗೊಂಡು, ಪುತ್ತೂರಿನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪುತ್ತೂರಿನ ಶಿವರಾಮಕಾರಂತ
ಧ್ಯಾನ ಸಭಾಂಗಣದ ಉದ್ಘಾಟನೆವೀರಾಜಪೇಟೆ, ಮಾ. 7: ವೀರಾಜಪೇಟೆ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿರುವ ಪ್ರಜಾಪಿತ ಬ್ರಹ್ಮಾಕುಮಾರಿ ಜ್ಞಾನ ಗಂಗಾ ಭವನದಲ್ಲಿ ಹೊಸದಾಗಿ ನಿರ್ಮಿಸಿದ ಧ್ಯಾನ ಸಭಾಂಗಣವನ್ನು ತಾ:9ರಂದು ಜರ್ಮನಿಯ ರಾಜಯೋಗ ಸೇವಾ
ರೂ. 46 ಲಕ್ಷ ವೆಚ್ಚದ ತಡೆಗೋಡೆಗೆ ಭೂಮಿಪೂಜೆ ವೀರಾಜಪೇಟೆ, ಮಾ. 7: ಸರಕಾರದಿಂದ ಕೈಗೊಳ್ಳುವ ಜನಪರ ಕಾಮಗಾರಿಗಳಿಗೆ ಜನತೆ ಪರಸ್ಪರ ಸಹಕರಿಸಬೇಕು. ಸರಕಾರದ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರೆ ಅದನ್ನು ತೆರವು ಮಾಡಿ ಕೊಟ್ಟು ಕಾಮಗಾರಿ ವಿಳಂಬವಾಗದ
ಬೃಹತ್ ಚಿತ್ರಪಟ ಅನಾವರಣಕುಶಾಲನಗರ, ಮಾ. 7: ವಿಶ್ವದಲ್ಲಿಯೇ ಅತ್ಯಂತ ದೊಡ್ಡದಾದ ಚಿತ್ರಪಟ (ತಂಕಾ) ಎಂಬ ಹಿರಿಮೆ ಹೊಂದಿರುವ ಬೌದ್ದಧರ್ಮ ಗುರು ಪದ್ಮಸಾಂಭ ಅವರ ಬೃಹತ್ ಚಿತ್ರಪರದೆಯನ್ನು ಬೈಲುಕೊಪ್ಪೆಯ ಗೋಲ್ಡನ್ ಟೆಂಪಲ್