ಕಟ್ಟಡ ಕಾಮಗಾರಿ ಅವೈಜ್ಞಾನಿಕಸುಂಟಿಕೊಪ್ಪ,ಫೆ.೨೬: ಸುಂಟಿಕೊಪ್ಪ ನಾಡ ಕಚೇರಿ ಶಿಥಿಲಾವಸ್ಥೆ ಯಲ್ಲಿದ್ದು ಜಿಲ್ಲಾಧಿಕಾರಿ ನಿಧಿಯಿಂದ ಕಟ್ಟಡ ನವೀಕರಣ ಕಾಮಗಾರಿ ನಡೆಯುತ್ತಿದ್ದು ಅವೈಜ್ಞಾನಿಕವಾದ ಕಾಮಗಾರಿಯಿಂದ ಮಳೆಗಾಲದಲ್ಲಿ ಕಚೇರಿಗೆ ಗಂಡಾAತರ ಕಾದಿದೆ ಎಂದು ಗ್ರಾಮಸ್ಥರು
ಎಮ್ಮೆಮಾಡು ಉರೂಸ್ಗೆ ಚಾಲನೆನಾಪೋಕ್ಲು, ಫೆ. ೨೬: ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಖಾಂ ಉರೂಸ್‌ಗೆ ಕೋಯಿಕೋಡ್‌ನ ಸಯ್ಯಿದ್ ಮುಹಮ್ಮದ್ ಕೊಯ ತಂಙಳ್ ಜಮಲುಲ್ಲೆöÊಲಿ ಧ್ವಜಾರೋಹಣ ನೆರವೇರಿಸುವದರ ಮೂಲಕ ಚಾಲನೆ ನೀಡಿದರು. ಅದಕ್ಕೂ ಮೊದಲು
ನಾಳೆ ಕ್ರೀಡಾಕೂಟಸುಂಟಿಕೊಪ್ಪ,ಫೆ.೨೬: ಫ್ರೆಂಡ್ಸ್ ಯೂತ್‌ಕ್ಲಬ್, ನಾಕೂರು ಕಾನ್‌ಬೈಲ್‌ನ ೨೧ನೇ ವರ್ಷದ ವಾರ್ಷಿಕ ಕ್ರೀಡೋತ್ಸವ ತಾ.೨೮ ರಂದು ಕಾನ್‌ಬೈಲ್ ಸರಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ನಡೆಯಲಿದೆ ಎಂದು ಕ್ಲಬ್‌ನ ಅಧ್ಯಕ್ಷ
ನಾಮಕಾವಸ್ಥೆಗೆ ಘೋಷಣೆಯಾದ ಕೊಡಗು ಅಭಿವೃದ್ಧಿ ಮತ್ತು ಪುನರ್ ನಿರ್ಮಾಣ ಪ್ರಾಧಿಕಾರಮಡಿಕೇರಿ, ಫೆ. ೨೫: ೨೦೧೮ರಲ್ಲಿ ಕೊಡಗಿನಲ್ಲಿ ಸುರಿದ ಎಂದೆAದೂ ಕಾಣದ ಮಹಾಮಳೆ ಜಿಲ್ಲೆಯನ್ನು ನಲುಗುವಂತೆ ಮಾಡಿತ್ತು. ಭೀಕರ ದುರಂತಕ್ಕೆ ಸಾವು-ನೋವು ಸಂಭವಿಸಿ, ರೈತರÀ ಆದಾಯದ ಮೂಲವಾಗಿದ್ದ ಸಾವಿರಾರು
ಎರಡು ನಕ್ಷತ್ರ ಆಮೆ ಸಹಿತ ಮೂವರ ಬಂಧನವೀರಾಜಪೇಟೆ, ಫೆ. ೨೫: ಅಳಿವಿನಂಚಿನಲ್ಲಿರುವ ನಕ್ಷತ್ರ ಆಮೆಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಪ್ರಕರಣವೊಂದನ್ನು ವೀರಾಜಪೇಟೆ ತಾಲೂಕು ಸಿಐಡಿ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ಪತ್ತೆಹಚ್ಚಿದ್ದಾರೆ.ಗೋಣಿಕೊಪ್ಪಲು ಚೆನ್ನಂಗೊಲ್ಲಿ