ಸರಳವಾಗಿ ನಡೆದ ಗಣಪತಿ ರಥೋತ್ಸವಕುಶಾಲನಗರ, ಡಿ. 4: ಐತಿಹಾಸಿಕ ಕುಶಾಲನಗರ ಗಣಪತಿ ದೇವಾಲಯದ 100ನೇ ವರ್ಷದ ಜಾತ್ರೆ ಅಂಗವಾಗಿ ರಥೋತ್ಸವ ಸರಳವಾಗಿ ನಡೆಯಿತು. ಕೋವಿಡ್-19 ಮಾರ್ಗಸೂಚಿ ಹಿನ್ನೆಲೆ ಜಿಲ್ಲಾಡಳಿತ ರಥೋತ್ಸವಕ್ಕೆ ಅನುಮತಿ
45 ವರ್ಷದ ಬಳಿಕ ವೈಭವಕ್ಕೆ ಮರಳಿದ ನಾಲ್ಕೇರಿ ಮಂದ್ಶ್ರೀಮಂಗಲ, ಡಿ. 4: ಸುಮಾರು 45 ವರ್ಷಗಳಿಂದ ಆಚರಣೆ ಇಲ್ಲದೆ ಸ್ಥಗಿತವಾಗಿದ್ದ ದಕ್ಷಿಣ ಕೊಡಗಿನ ನಾಲ್ಕೇರಿ ಗ್ರಾಮದ ಊರ್‍ಮಂದನ್ನು ಗ್ರಾಮಸ್ಥರು ಪುನರಾರಂಭಿಸಿದ್ದು, ಮಂದ್‍ನಲ್ಲಿ ಸಾಂಪ್ರಾದಾಯಿಕ ಪುತ್ತರಿ ಕೋಲ್
ದರೋಡೆ ಪ್ರಕರಣ : ಮತ್ತೋರ್ವ ಬಂಧನಮಡಿಕೇರಿ, ಡಿ. 4: ಮಡಿಕೇರಿ ತಾಲೂಕು ಎಮ್ಮೆಮಾಡು ಪಡಿಯಾಣಿ ಗ್ರಾಮದ ಯುವಕನೊಬ್ಬನನ್ನು ಮೈಸೂರಿಗೆ ಕರೆದೊಯ್ದು ಯುವತಿಯೋರ್ವಳನ್ನು ತೋರಿಸಿ ಹಣ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ
ಬಂದೂಕು ಠೇವಣಿ ಮಾಡಲು ಡಿಸಿ ಆದೇಶಮಡಿಕೇರಿ, ಡಿ. 4: ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ಘೋಷಿಸಿರುವುದರಿಂದ, ಯಾವುದೇ ಅವ್ಯವಹಾರಗಳು ನಡೆಯದಂತೆ ಸುಗಮವಾಗಿ ಚುನಾವಣೆ ನಡೆಸುವ ಸಲುವಾಗಿ ದಂಡ ಪ್ರಕ್ರಿಯಾ ಸಂಹಿತೆ 1973ರ
ಬಾವಿಗೆ ಬಿದ್ದು ಹುಲಿ ಸಾವುಶ್ರೀಮಂಗಲ, ಡಿ. 4: ದಕ್ಷಿಣ ಕೊಡಗಿನ ಶ್ರೀಮಂಗಲ-ಕುಟ್ಟ ಅಂತರ ರಾಜ್ಯ ಹೆದ್ದಾರಿ ಬದಿ ಶ್ರೀಮಂಗಲ ಗ್ರಾಮದ ಕೂರ್ಗ್ ಗೆಸ್ಟ್ ಹೌಸ್ ಬಳಿ ಪಾಳು ಬಾವಿಗೆ ಹುಲಿ ಬಿದ್ದು