ಮತದಾನದ ಬಗ್ಗೆ ಬೀದಿ ನಾಟಕಗುಡ್ಡೆಹೊಸೂರು, ಏ. 12: ಪ್ರತಿಯೊಬ್ಬರು ಮತದಾನ ಮಾಡುವದರ ಜೊತೆಗೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವಂತೆ ಬೀದಿ ನಾಟಕದ ಮೂಲಕ ಜನತೆಗೆ ತಿಳುವಳಿಕೆ ನೀಡಲಾಯಿತು. ನಾಟಕ ವನ್ನು ಕೊಡಗು ಕಾನೂರು ಬಿ.ಜೆ.ಪಿ. ಮತಯಾಚನೆ*ಗೋಣಿಕೊಪ್ಪಲು, ಏ. 12: ಕಾನೂರು ಬಿ.ಜೆ.ಪಿ. ಸ್ಥಾನೀಯ ಸಮಿತಿ ವತಿಯಿಂದ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರತಾಪ್ ಸಿಂಹ ಪರವಾಗಿ ಮನೆ ಮನೆ ಮತಯಾಚನೆ ನಡೆಯಿತು. ಕಾನೂರು ಬಿ.ಜೆ.ಪಿ. ಸಂಘ ಪರಿವಾರ ಪ್ರಚಾರಗುಡ್ಡೆಹೊಸೂರು, ಏ. 12: ಇಲ್ಲಿನ ಬಸವನಹಳ್ಳಿ ಮತ್ತು ಗುಡ್ಡೆಹೊಸೂರು ವ್ಯಾಪ್ತಿಯಲ್ಲಿ ಬಿ.ಜೆ.ಪಿ. ಮತ್ತು ಸಂಘ ಪರಿವಾರದ ಕಾರ್ಯಕರ್ತರು ಬೆಳಗ್ಗಿನಿಂದ ಸಂಜೆ ತನಕ ಪ್ರಚಾರ ನಡೆಸಿದರು. ಈ ಸಂದರ್ಭ ಮೋದಿ ಅಮ್ಮತ್ತಿ ಸಮಾಜದ ನಿಲುವು: ಟಿ.ಶೆಟ್ಟಿಗೇರಿಯಲ್ಲೂ ಅನುಷ್ಠಾನಶ್ರೀಮಂಗಲ, ಏ. 12: ಕೊಡವ ಮದುವೆ ಪದ್ಧತಿಯ ನೀರ್ ಎಡ್‍ಪೊ (ಗಂಗಾಪೂಜೆ) ಸಂದರ್ಭ ಮದ್ಯ ನಿಷೇಧ ಮಾಡಿರುವ ಅಮ್ಮತ್ತಿ ಕೊಡವ ಸಮಾಜದ ನಿಲುವನ್ನು ಟಿ. ಶೆಟ್ಟಿಗೇರಿಯ ತಾವಳಗೇರಿ ಅವಧಿ ವಿಸ್ತರಣೆಮಡಿಕೇರಿ, ಏ. 12: 2018-19ನೇ ಸಾಲಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿನ ಖಾಲಿಯಿರುವ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6-8ನೇ ತರಗತಿಗಳ) ಖಾಲಿ ಹುದ್ದೆಗೆ ನೇರ ನೇಮಕಾತಿಗೆ
ಮತದಾನದ ಬಗ್ಗೆ ಬೀದಿ ನಾಟಕಗುಡ್ಡೆಹೊಸೂರು, ಏ. 12: ಪ್ರತಿಯೊಬ್ಬರು ಮತದಾನ ಮಾಡುವದರ ಜೊತೆಗೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವಂತೆ ಬೀದಿ ನಾಟಕದ ಮೂಲಕ ಜನತೆಗೆ ತಿಳುವಳಿಕೆ ನೀಡಲಾಯಿತು. ನಾಟಕ ವನ್ನು ಕೊಡಗು
ಕಾನೂರು ಬಿ.ಜೆ.ಪಿ. ಮತಯಾಚನೆ*ಗೋಣಿಕೊಪ್ಪಲು, ಏ. 12: ಕಾನೂರು ಬಿ.ಜೆ.ಪಿ. ಸ್ಥಾನೀಯ ಸಮಿತಿ ವತಿಯಿಂದ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರತಾಪ್ ಸಿಂಹ ಪರವಾಗಿ ಮನೆ ಮನೆ ಮತಯಾಚನೆ ನಡೆಯಿತು. ಕಾನೂರು
ಬಿ.ಜೆ.ಪಿ. ಸಂಘ ಪರಿವಾರ ಪ್ರಚಾರಗುಡ್ಡೆಹೊಸೂರು, ಏ. 12: ಇಲ್ಲಿನ ಬಸವನಹಳ್ಳಿ ಮತ್ತು ಗುಡ್ಡೆಹೊಸೂರು ವ್ಯಾಪ್ತಿಯಲ್ಲಿ ಬಿ.ಜೆ.ಪಿ. ಮತ್ತು ಸಂಘ ಪರಿವಾರದ ಕಾರ್ಯಕರ್ತರು ಬೆಳಗ್ಗಿನಿಂದ ಸಂಜೆ ತನಕ ಪ್ರಚಾರ ನಡೆಸಿದರು. ಈ ಸಂದರ್ಭ ಮೋದಿ
ಅಮ್ಮತ್ತಿ ಸಮಾಜದ ನಿಲುವು: ಟಿ.ಶೆಟ್ಟಿಗೇರಿಯಲ್ಲೂ ಅನುಷ್ಠಾನಶ್ರೀಮಂಗಲ, ಏ. 12: ಕೊಡವ ಮದುವೆ ಪದ್ಧತಿಯ ನೀರ್ ಎಡ್‍ಪೊ (ಗಂಗಾಪೂಜೆ) ಸಂದರ್ಭ ಮದ್ಯ ನಿಷೇಧ ಮಾಡಿರುವ ಅಮ್ಮತ್ತಿ ಕೊಡವ ಸಮಾಜದ ನಿಲುವನ್ನು ಟಿ. ಶೆಟ್ಟಿಗೇರಿಯ ತಾವಳಗೇರಿ
ಅವಧಿ ವಿಸ್ತರಣೆಮಡಿಕೇರಿ, ಏ. 12: 2018-19ನೇ ಸಾಲಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿನ ಖಾಲಿಯಿರುವ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6-8ನೇ ತರಗತಿಗಳ) ಖಾಲಿ ಹುದ್ದೆಗೆ ನೇರ ನೇಮಕಾತಿಗೆ