ಬಾವಿಗೆ ಕಾಯಕಲ್ಪಕ್ಕೆ ಆಗ್ರಹಮಡಿಕೇರಿ, ಮಾ. 7: ನಗರದ ಅಗ್ನಿಶಾಮಕ ಠಾಣೆಗೆ ತೆರಳುವ ಮಾರ್ಗ ಬದಿ ನಿಸರ್ಗ ಬಡಾವಣೆಯಲ್ಲಿ ತೆರೆದ ಬಾವಿಯೊಂದು ಅಪಾಯವನ್ನು ಆಹ್ವಾನಿಸುತ್ತಿದ್ದು; ನಗರಸಭೆ ಇತ್ತ ಗಮನ ಹರಿಸಿ ಸೂಕ್ತ ಕೊಡಗರಹಳ್ಳಿಯಲ್ಲಿ ಮಕ್ಕಳ ಗ್ರಾಮಸಭೆಸುಂಟಿಕೊಪ್ಪ, ಮಾ. 7: ಸುಂಟಿಕೊಪ್ಪ ಸಮೀಪದ ಕೊಡಗರಹಳ್ಳಿ ಗ್ರಾಮ ಪಂಚಾಯಿತಿಯ ತ್ರೈಮಾಸಿಕ ಕೆ.ಡಿ.ಪಿ. ಸಭೆ ತಾ. 10 ರಂದು ಪೂರ್ವಾಹ್ನ 10-30ಕ್ಕೆ ಪಂಚಾಯಿತಿ ಅಧ್ಯಕ್ಷ ಹೆಚ್.ಇ. ಅಬ್ಬಾಸ್ ರಾಷ್ಟ್ರಮಟ್ಟಕ್ಕೆ ಆಯ್ಕೆಸುಂಟಿಕೊಪ್ಪ, ಮಾ. 7: ಧಾರವಾಡದಲ್ಲಿ ನಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಫುಟ್‍ಬಾಲ್ ಪಂದ್ಯಾಟದಲ್ಲಿ ಕೊಡಗು ತಂಡವು ಶಿವಮೊಗ್ಗ ತಂಡವನ್ನು 1-0 ಗೋಲುಗಳಿಂದ ಮಣಿಸಿ ರಾಷ್ಟ್ರ ಮಟ್ಟಕ್ಕೆ ಮೊಗೇರ ಯುವ ವೇದಿಕೆಯ ಸಭೆಸೋಮವಾರಪೇಟೆ, ಮಾ. 7: ತಾಲೂಕು ಮೊಗೇರ ಸಮಾಜದ ಯುವ ವೇದಿಕೆಯ ವಾರ್ಷಿಕ ಸಭೆÀ ಗೌರವಾಧ್ಯಕ್ಷ ಪಿ.ಕೆ. ಚಂದ್ರು ಅಧ್ಯಕ್ಷತೆಯಲ್ಲಿ ಸ್ಥಳೀಯ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಿತು. ಇದೇ ಸಂದರ್ಭ ಚಂದ್ರಿಕಾಗೆ ಯುವ ಪ್ರಶಸ್ತಿಸೋಮವಾರಪೇಟೆ, ಮಾ. 6: ರಾಜ್ಯಮಟ್ಟದ ಯುವ ಪ್ರಶಸ್ತಿಗೆ ಸೋಮವಾರಪೇಟೆ ತಾಲೂಕು ಯುವ ಒಕ್ಕೂಟದ ಅಧ್ಯಕ್ಷೆ ಚಂದ್ರಿಕಾ ಆಯ್ಕೆಗೊಂಡು, ಪುತ್ತೂರಿನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪುತ್ತೂರಿನ ಶಿವರಾಮಕಾರಂತ
ಬಾವಿಗೆ ಕಾಯಕಲ್ಪಕ್ಕೆ ಆಗ್ರಹಮಡಿಕೇರಿ, ಮಾ. 7: ನಗರದ ಅಗ್ನಿಶಾಮಕ ಠಾಣೆಗೆ ತೆರಳುವ ಮಾರ್ಗ ಬದಿ ನಿಸರ್ಗ ಬಡಾವಣೆಯಲ್ಲಿ ತೆರೆದ ಬಾವಿಯೊಂದು ಅಪಾಯವನ್ನು ಆಹ್ವಾನಿಸುತ್ತಿದ್ದು; ನಗರಸಭೆ ಇತ್ತ ಗಮನ ಹರಿಸಿ ಸೂಕ್ತ
ಕೊಡಗರಹಳ್ಳಿಯಲ್ಲಿ ಮಕ್ಕಳ ಗ್ರಾಮಸಭೆಸುಂಟಿಕೊಪ್ಪ, ಮಾ. 7: ಸುಂಟಿಕೊಪ್ಪ ಸಮೀಪದ ಕೊಡಗರಹಳ್ಳಿ ಗ್ರಾಮ ಪಂಚಾಯಿತಿಯ ತ್ರೈಮಾಸಿಕ ಕೆ.ಡಿ.ಪಿ. ಸಭೆ ತಾ. 10 ರಂದು ಪೂರ್ವಾಹ್ನ 10-30ಕ್ಕೆ ಪಂಚಾಯಿತಿ ಅಧ್ಯಕ್ಷ ಹೆಚ್.ಇ. ಅಬ್ಬಾಸ್
ರಾಷ್ಟ್ರಮಟ್ಟಕ್ಕೆ ಆಯ್ಕೆಸುಂಟಿಕೊಪ್ಪ, ಮಾ. 7: ಧಾರವಾಡದಲ್ಲಿ ನಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಫುಟ್‍ಬಾಲ್ ಪಂದ್ಯಾಟದಲ್ಲಿ ಕೊಡಗು ತಂಡವು ಶಿವಮೊಗ್ಗ ತಂಡವನ್ನು 1-0 ಗೋಲುಗಳಿಂದ ಮಣಿಸಿ ರಾಷ್ಟ್ರ ಮಟ್ಟಕ್ಕೆ
ಮೊಗೇರ ಯುವ ವೇದಿಕೆಯ ಸಭೆಸೋಮವಾರಪೇಟೆ, ಮಾ. 7: ತಾಲೂಕು ಮೊಗೇರ ಸಮಾಜದ ಯುವ ವೇದಿಕೆಯ ವಾರ್ಷಿಕ ಸಭೆÀ ಗೌರವಾಧ್ಯಕ್ಷ ಪಿ.ಕೆ. ಚಂದ್ರು ಅಧ್ಯಕ್ಷತೆಯಲ್ಲಿ ಸ್ಥಳೀಯ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಿತು. ಇದೇ ಸಂದರ್ಭ
ಚಂದ್ರಿಕಾಗೆ ಯುವ ಪ್ರಶಸ್ತಿಸೋಮವಾರಪೇಟೆ, ಮಾ. 6: ರಾಜ್ಯಮಟ್ಟದ ಯುವ ಪ್ರಶಸ್ತಿಗೆ ಸೋಮವಾರಪೇಟೆ ತಾಲೂಕು ಯುವ ಒಕ್ಕೂಟದ ಅಧ್ಯಕ್ಷೆ ಚಂದ್ರಿಕಾ ಆಯ್ಕೆಗೊಂಡು, ಪುತ್ತೂರಿನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪುತ್ತೂರಿನ ಶಿವರಾಮಕಾರಂತ