ಐಜಿ ವಿಪುಲ್ ಕುಮಾರ್ ಭೇಟಿಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ಮಡಿಕೇರಿ, ನ. 22: ದಕ್ಷಿಣ ವಲಯ ಪೊಲೀಸ್ ಮಹಾ ನಿರ್ದೇಶಕ ವಿಪುಲ್ ಕುಮಾರ್ ಅವರು ಇಂದು ಜಿಲ್ಲೆಗೆ ಭೇಟಿ ನೀಡಿದ್ದರು. ಕಾವೇರಿ ಹಾಲ್‍ನಲ್ಲಿ
ಕೊಡವ ಭಾಷಾ ಸರ್ಟಿಫೀಕೇಟ್ ಕೋರ್ಸ್ : ಷರತ್ತುಬದ್ಧ ಅನುಮತಿಮಡಿಕೇರಿ, ನ. 22: 2020-21ನೇ ಶೈಕ್ಷಣಿಕ ಸಾಲಿನಿಂದ ಕೊಡವ ಭಾಷಾ ಸರ್ಟಿಫಿಕೇಟ್ ಮತ್ತು ಡಿಪ್ಲೋಮಾ ಕಾರ್ಯಕ್ರಮ ಪ್ರಾರಂಭಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರು ವಿಶ್ವವಿದ್ಯಾನಿಲಯ ಷರತ್ತುಬದ್ಧ ಅನುಮತಿಯನ್ನು ನೀಡಿ
ಗೋಣಿಕೊಪ್ಪ ಮಾರ್ಕೆಟ್ನಲ್ಲಿ ಸಿಸಿ ಕ್ಯಾಮೆರಾ ಕಣ್ಗಾವಲು...! ಗೋಣಿಕೊಪ್ಪಲು, ನ.22: ವಾಣಿಜ್ಯ ನಗರ ಗೋಣಿಕೊಪ್ಪಲುವಿನ ಮಾರ್ಕೆಟ್ ವರ್ತಕರ ಹಾಗೂ ನೌಕರರ ಸಂಘದಿಂದ ಮಾರ್ಕೆಟ್ ಆವರಣದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಮಾರ್ಕೆಟ್ ಆವರಣದಲ್ಲಿ
ಕೊಡವ ಮಕ್ಕಡ ಕೂಟದಿಂದ ಪುಸ್ತಕ ಅನಾವರಣ : ಕೊಡವ ಜಾನಪದ ಲೋಕ ಸೃಷ್ಟಿಯಾಗಲಿಮಡಿಕೇರಿ, ನ.22: ಕೊಡವ ಸಂಸ್ಕøತಿ ಆಚಾರ, ವಿಚಾರಗಳನ್ನು ಪ್ರತಿಬಿಂಬಿಸುವÀ ಜಾನಪದ ಲೋಕದ ಪರಿಕಲ್ಪನೆಯಡಿ ಸುವ್ಯವಸ್ಥಿತ ರೀತಿಯ ಯೋಜನೆಯೊಂದನ್ನು ಕೊಡಗಿನ ಕೊಡವ ಸಮಾಜಗಳು ರೂಪಿಸ ಬೇಕೆಂದು ಮಾಜಿ ಸಚಿವ
ಕಾಡಾನೆಗಳನ್ನು ಓಡಿಸಲು ನಿರ್ಮಾಣವಾಗಿರುವ ಎಂಟು ಅಟ್ಟಣಿಗಳು ಕೂಡಿಗೆ, ನ.22: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಕಾಳಿದೇವನಹೊಸೂರು ಮಾವಿನಹಳ್ಳ ಮದಲಾಪುರ ಗ್ರಾಮದಲ್ಲಿ ಕಳೆದ ಮೂರು ತಿಂಗಳುಗಳಿಂದ ಸತತವಾಗಿ ಕಾಡಾನೆಗಳು ದಾಳಿಮಾಡಿ ಅನೇಕ ರೈತರ