ನದಿ ಅಭಿವೃದ್ಧಿ ಯೋಜನೆಗೆ ಕ್ರಮ: ಶಾಸಕ ರಂಜನ್ಕುಶಾಲನಗರ, ಮಾ. 7: ಕುಶಾಲನಗರದ ಪಟ್ಟಣದ ವ್ಯಾಪ್ತಿಯಲ್ಲಿ ನದಿ ಪ್ರವಾಹದಿಂದ ಬಡಾವಣೆಗಳು ಜಲಾವೃತವಾಗುವುದನ್ನು ತಪ್ಪಿಸಲು ನಬಾರ್ಡ್ ಸಹಾಯದೊಂದಿಗೆ ನದಿ ಅಭಿವೃದ್ಧಿ ಯೋಜನೆ ಕೈಗೊಳ್ಳಲಾಗುವುದು ಎಂದು ಮಡಿಕೇರಿ ಕ್ಷೇತ್ರಮಹಿಳಾ ದಿನ.... ಮಹಿಳಾ ವಿಶ್ವಕಪ್ನಲ್ಲಿ ಭಾರತ ಇಂದು ವಿಶೇಷ ಆಕರ್ಷಣೆಮಡಿಕೇರಿ, ಮಾ. 7: ಮಾರ್ಚ್ 8 ಮಹಿಳಾ ವಿಶೇಷತೆಯ ದಿನವಾಗಿದೆ. ಈ ದಿನವನ್ನು ಜಗತ್ತಿನಾದ್ಯಂತ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಮಾಡಿರುವ, ಭಗವಾನ್ರಾಮ ಮಹಾನ್ ಮಹರ್ಷಿ ಅಗಸ್ತ್ಯರ ದಿವ್ಯಾಲಿಂಗನಶ್ರೀ ರಾಮನು ಲಕ್ಷ್ಮಣನೊಡನೆ ಮಾತು ಮುಂದುವರಿಸುತ್ತಾ ಹೇಳುತ್ತಾನೆ. "ಈ ದಿವ್ಯಾಶ್ರಮದ ಸುತ್ತಲೂ ಇರುವ ವನಪ್ರದೇಶವು ಹೋಮಧೂಮ ದಿಂದ ವ್ಯಾಪ್ತವಾಗಿದೆ. ಸುತ್ತಲೂ ಹರಡಿರುವ ನಾರುಮಡಿಗಳ ಸಾಲು ಈ ಆಶ್ರಮದ ತ್ಯಾಜ್ಯ ಎಸೆಯುವವರ ಮೇಲೆ ಕ್ರಮಕ್ಕೆ ಆಗ್ರಹಕಣಿವೆ, ಮಾ. 7: ಕುಶಾಲನಗರದ ಮಾರುಕಟ್ಟೆ ರಸ್ತೆಯ ಬದಿಯಲ್ಲಿ ಕುಶಾಲನಗರ ಹೊರ ವಲಯದಲ್ಲಿರುವ ಮಾಂಸದ ಅಂಗಡಿಗಳ ತ್ಯಾಜ್ಯವನ್ನು ರಾತ್ರೋ ರಾತ್ರಿ ತಂದು ಬಿಸಾಕುತ್ತಿದ್ದು ಅಂತಹವರ ವಿರುದ್ಧ ಕ್ರಮ ಅರಣ್ಯ ಕಾಲೇಜು ವಿದ್ಯಾರ್ಥಿಗಳಿಂದ ಜಿಲ್ಲಾಡಳಿತಕ್ಕೆ ಮನವಿಮಡಿಕೇರಿ, ಮಾ. 7: ಅರಣ್ಯ ಇಲಾಖೆಯ ಗ್ರೂಪ್ ಎ, ಬಿ ಮತ್ತು ಸಿ ವೃಂದದ ಹುದ್ದೆಗಳಿಗೆ ಬಿಎಸ್ಸಿ ಅರಣ್ಯ ಶಾಸ್ತ್ರವನ್ನು ಕನಿಷ್ಟ ವಿದ್ಯಾರ್ಹತೆಯನ್ನಾಗಿ ಮಾಡುವಂತೆ ಆಗ್ರಹಿಸಿ ಕರ್ನಾಟಕ
ನದಿ ಅಭಿವೃದ್ಧಿ ಯೋಜನೆಗೆ ಕ್ರಮ: ಶಾಸಕ ರಂಜನ್ಕುಶಾಲನಗರ, ಮಾ. 7: ಕುಶಾಲನಗರದ ಪಟ್ಟಣದ ವ್ಯಾಪ್ತಿಯಲ್ಲಿ ನದಿ ಪ್ರವಾಹದಿಂದ ಬಡಾವಣೆಗಳು ಜಲಾವೃತವಾಗುವುದನ್ನು ತಪ್ಪಿಸಲು ನಬಾರ್ಡ್ ಸಹಾಯದೊಂದಿಗೆ ನದಿ ಅಭಿವೃದ್ಧಿ ಯೋಜನೆ ಕೈಗೊಳ್ಳಲಾಗುವುದು ಎಂದು ಮಡಿಕೇರಿ ಕ್ಷೇತ್ರ
ಮಹಿಳಾ ದಿನ.... ಮಹಿಳಾ ವಿಶ್ವಕಪ್ನಲ್ಲಿ ಭಾರತ ಇಂದು ವಿಶೇಷ ಆಕರ್ಷಣೆಮಡಿಕೇರಿ, ಮಾ. 7: ಮಾರ್ಚ್ 8 ಮಹಿಳಾ ವಿಶೇಷತೆಯ ದಿನವಾಗಿದೆ. ಈ ದಿನವನ್ನು ಜಗತ್ತಿನಾದ್ಯಂತ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಮಾಡಿರುವ,
ಭಗವಾನ್ರಾಮ ಮಹಾನ್ ಮಹರ್ಷಿ ಅಗಸ್ತ್ಯರ ದಿವ್ಯಾಲಿಂಗನಶ್ರೀ ರಾಮನು ಲಕ್ಷ್ಮಣನೊಡನೆ ಮಾತು ಮುಂದುವರಿಸುತ್ತಾ ಹೇಳುತ್ತಾನೆ. "ಈ ದಿವ್ಯಾಶ್ರಮದ ಸುತ್ತಲೂ ಇರುವ ವನಪ್ರದೇಶವು ಹೋಮಧೂಮ ದಿಂದ ವ್ಯಾಪ್ತವಾಗಿದೆ. ಸುತ್ತಲೂ ಹರಡಿರುವ ನಾರುಮಡಿಗಳ ಸಾಲು ಈ ಆಶ್ರಮದ
ತ್ಯಾಜ್ಯ ಎಸೆಯುವವರ ಮೇಲೆ ಕ್ರಮಕ್ಕೆ ಆಗ್ರಹಕಣಿವೆ, ಮಾ. 7: ಕುಶಾಲನಗರದ ಮಾರುಕಟ್ಟೆ ರಸ್ತೆಯ ಬದಿಯಲ್ಲಿ ಕುಶಾಲನಗರ ಹೊರ ವಲಯದಲ್ಲಿರುವ ಮಾಂಸದ ಅಂಗಡಿಗಳ ತ್ಯಾಜ್ಯವನ್ನು ರಾತ್ರೋ ರಾತ್ರಿ ತಂದು ಬಿಸಾಕುತ್ತಿದ್ದು ಅಂತಹವರ ವಿರುದ್ಧ ಕ್ರಮ
ಅರಣ್ಯ ಕಾಲೇಜು ವಿದ್ಯಾರ್ಥಿಗಳಿಂದ ಜಿಲ್ಲಾಡಳಿತಕ್ಕೆ ಮನವಿಮಡಿಕೇರಿ, ಮಾ. 7: ಅರಣ್ಯ ಇಲಾಖೆಯ ಗ್ರೂಪ್ ಎ, ಬಿ ಮತ್ತು ಸಿ ವೃಂದದ ಹುದ್ದೆಗಳಿಗೆ ಬಿಎಸ್ಸಿ ಅರಣ್ಯ ಶಾಸ್ತ್ರವನ್ನು ಕನಿಷ್ಟ ವಿದ್ಯಾರ್ಹತೆಯನ್ನಾಗಿ ಮಾಡುವಂತೆ ಆಗ್ರಹಿಸಿ ಕರ್ನಾಟಕ