ಔಷಧಿ ಸಿಂಪಡಣೆನಾಪೆÇೀಕ್ಲು, ಜೂ. 30: ಕೊರೊನಾ ವೈರಸ್ ತಡೆಗೆಟ್ಟುವ ನಿಟ್ಟಿನಲ್ಲಿ ನಾಪೆÇೀಕ್ಲು ಗ್ರಾಮ ಪಂಚಾಯಿತಿ ವತಿಯಿಂದ ಪಟ್ಟಣದ ಎಲ್ಲಾ ಕಡೆ ಪೌರಕಾರ್ಮಿಕರಿಂದ ಔಷಧಿ ಸಿಂಪಡಣೆ ಕಾರ್ಯ ನಡೆಸಲಾಯಿತು. ಕೊರೊನಾ ಜಾಗೃತಿಗೋಣಿಕೊಪ್ಪ ವರದಿ, ಜೂ. 30 : ಕೊರೊನಾ ಹಿಮ್ಮೆಟ್ಟಿಸುವ ಸಲುವಾಗಿ ವಿರಾಜಪೇಟೆ ಬಿಜೆಪಿ ಮಂಡಲ ಮಹಿಳಾ ಮೋರ್ಚಾ ವತಿಯಿಂದ ಗೋಣಿಕೊಪ್ಪದಲ್ಲಿ ಮಾಸ್ಕ್ ಜಾಗೃತಿ ಮೂಡಿಸಲಾಯಿತು. ಮಾಸ್ಕ್ ಧರಿಸದವರಿಗೆ ಕೊರೊನಾ ತಡೆಗಟ್ಟಲು ಕೈಕೇರಿ ಗ್ರಾಮಸ್ಥರ ಕಠಿಣ ನಿರ್ಧಾರ..!ಗೋಣಿಕೊಪ್ಪಲು.ಜೂ.30: ಕೊರೊನಾ ರೋಗದ ಹರಡುವಿಕೆಯನ್ನು ತಡೆಗಟ್ಟಲು ಗೋಣಿಕೊಪ್ಪಲು ಸಮೀಪದ ಕೈಕೇರಿ ಗ್ರಾಮಸ್ಥರು ಹಲವು ಕಠಿಣ ನಿಯಮಗಳನ್ನು ಅಳವಡಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಶ್ರೀ ಭಗವತಿ ದೇವಸ್ಥಾನದ ಸಭಾಂಗಣದಲ್ಲಿ ಗ್ರಾಮದ ಮನೆ, ಕಚೇರಿಗಳ ಸುತ್ತ ಕಾಡಾನೆಗಳ ಹಿಂಡು*ಸಿದ್ದಾಪುರ, ಜೂ. 30 : ಕಾಡಾನೆಗಳ ಕಾಟದಿಂದ ಬೇಸತ್ತ ಅಭ್ಯತ್‍ಮಂಗಲ ಗ್ರಾಮದ ಗ್ರೀನ್ ಫೀಲ್ಡ್ ಎಸ್ಟೇಟ್‍ನ ಮಾಲೀಕರು ತೋಟದಲ್ಲಿದ್ದ ಹಲಸಿನ ಫಸಲನ್ನು ಸಂಪೂರ್ಣವಾಗಿ ಕಿತ್ತು ಎಸೆದ ಬೆನ್ನಲ್ಲೇ ಮುಖ್ಯರಸ್ತೆಯಲ್ಲಿ ಆನೆಗಳ ಸಂಚಾರಸಿದ್ದಾಪುರ, ಜೂ 30: ಸಿದ್ದಾಪುರದ ಪಾಲಿಬೆಟ್ಟ ರಸ್ತೆಯ ಬೀಟಿಕಾಡು ಬಳಿ ಮುಖ್ಯ ರಸ್ತೆಯಲ್ಲಿ ಹಾಡಹಗಲೆ ಕಾಡಾನೆಗಳ ಹಿಂಡು ರಾಜಾರೋಷವಾಗಿ ಸಾರ್ವಜನಿಕರ ಎದುರಲ್ಲೇ ತೆರಳಿದ ದೃಶ್ಯ ಎದುರಾಯಿತು. ಕಳೆದ
ಔಷಧಿ ಸಿಂಪಡಣೆನಾಪೆÇೀಕ್ಲು, ಜೂ. 30: ಕೊರೊನಾ ವೈರಸ್ ತಡೆಗೆಟ್ಟುವ ನಿಟ್ಟಿನಲ್ಲಿ ನಾಪೆÇೀಕ್ಲು ಗ್ರಾಮ ಪಂಚಾಯಿತಿ ವತಿಯಿಂದ ಪಟ್ಟಣದ ಎಲ್ಲಾ ಕಡೆ ಪೌರಕಾರ್ಮಿಕರಿಂದ ಔಷಧಿ ಸಿಂಪಡಣೆ ಕಾರ್ಯ ನಡೆಸಲಾಯಿತು.
ಕೊರೊನಾ ಜಾಗೃತಿಗೋಣಿಕೊಪ್ಪ ವರದಿ, ಜೂ. 30 : ಕೊರೊನಾ ಹಿಮ್ಮೆಟ್ಟಿಸುವ ಸಲುವಾಗಿ ವಿರಾಜಪೇಟೆ ಬಿಜೆಪಿ ಮಂಡಲ ಮಹಿಳಾ ಮೋರ್ಚಾ ವತಿಯಿಂದ ಗೋಣಿಕೊಪ್ಪದಲ್ಲಿ ಮಾಸ್ಕ್ ಜಾಗೃತಿ ಮೂಡಿಸಲಾಯಿತು. ಮಾಸ್ಕ್ ಧರಿಸದವರಿಗೆ
ಕೊರೊನಾ ತಡೆಗಟ್ಟಲು ಕೈಕೇರಿ ಗ್ರಾಮಸ್ಥರ ಕಠಿಣ ನಿರ್ಧಾರ..!ಗೋಣಿಕೊಪ್ಪಲು.ಜೂ.30: ಕೊರೊನಾ ರೋಗದ ಹರಡುವಿಕೆಯನ್ನು ತಡೆಗಟ್ಟಲು ಗೋಣಿಕೊಪ್ಪಲು ಸಮೀಪದ ಕೈಕೇರಿ ಗ್ರಾಮಸ್ಥರು ಹಲವು ಕಠಿಣ ನಿಯಮಗಳನ್ನು ಅಳವಡಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಶ್ರೀ ಭಗವತಿ ದೇವಸ್ಥಾನದ ಸಭಾಂಗಣದಲ್ಲಿ ಗ್ರಾಮದ
ಮನೆ, ಕಚೇರಿಗಳ ಸುತ್ತ ಕಾಡಾನೆಗಳ ಹಿಂಡು*ಸಿದ್ದಾಪುರ, ಜೂ. 30 : ಕಾಡಾನೆಗಳ ಕಾಟದಿಂದ ಬೇಸತ್ತ ಅಭ್ಯತ್‍ಮಂಗಲ ಗ್ರಾಮದ ಗ್ರೀನ್ ಫೀಲ್ಡ್ ಎಸ್ಟೇಟ್‍ನ ಮಾಲೀಕರು ತೋಟದಲ್ಲಿದ್ದ ಹಲಸಿನ ಫಸಲನ್ನು ಸಂಪೂರ್ಣವಾಗಿ ಕಿತ್ತು ಎಸೆದ ಬೆನ್ನಲ್ಲೇ
ಮುಖ್ಯರಸ್ತೆಯಲ್ಲಿ ಆನೆಗಳ ಸಂಚಾರಸಿದ್ದಾಪುರ, ಜೂ 30: ಸಿದ್ದಾಪುರದ ಪಾಲಿಬೆಟ್ಟ ರಸ್ತೆಯ ಬೀಟಿಕಾಡು ಬಳಿ ಮುಖ್ಯ ರಸ್ತೆಯಲ್ಲಿ ಹಾಡಹಗಲೆ ಕಾಡಾನೆಗಳ ಹಿಂಡು ರಾಜಾರೋಷವಾಗಿ ಸಾರ್ವಜನಿಕರ ಎದುರಲ್ಲೇ ತೆರಳಿದ ದೃಶ್ಯ ಎದುರಾಯಿತು. ಕಳೆದ