ಈಜುಕೊಳ ಪುನರ್ ಆರಂಭಮಡಿಕೇರಿ, ಮೇ 5: ನಗರದ ಜನರಲ್ ಕೆ.ಎಸ್. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ ಬಳಿ ಇರುವ ಅತಿವೃಷ್ಟಿಯಿಂದ ದುರಸ್ತಿಯಾಗಿದ್ದ ಈಜುಕೊಳವು ಗುರುವಾರದಿಂದ ಪುನರ್ ಆರಂಭಗೊಂಡಿದೆ. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಅಸ್ತವ್ಯಸ್ತಗೊಂಡಿದ್ದ ತಾ. 9ರಂದು ಪಂಚಮಿ ಪೂಜೆಸೋಮವಾರಪೇಟೆ, ಮೇ 5: ತಾಲೂಕಿನ ಅರಸಿನಕುಪ್ಪೆ ಸಿದ್ಧಲಿಂಗಪುರದಲ್ಲಿರುವ ಶ್ರೀ ಮಂಜುನಾಥ ಮತ್ತು ನಾಗ ಸನ್ನಿಧಿಯಲ್ಲಿ ತಾ. 9ರಂದು ಪಂಚಮಿ ಪೂಜೆ ನಡೆಯಲಿದೆ. ಅಂದು ಬೆಳಗ್ಗಿನಿಂದಲೇ ನಾಗದೇವರಿಗೆ ವಿಶೇಷ ತಾ. 11 ರಂದು ಜನ್ಮ ದಿನಾಚರಣೆಕುಶಾಲನಗರ, ಮೇ 5: ಶ್ರೀ ಕುಲಗುರು ಹರಳಯ್ಯ ಮಹಾ ಒಕ್ಕೂಟದ ಆಶ್ರಯದಲ್ಲಿ ತಾ. 11 ರಂದು ಬಸವಣ್ಣ, ಹರಳಯ್ಯ ಹಾಗೂ ಭಗವಾನ್ ಬುದ್ಧ ಜಯಂತಿ ಆಚರಣೆ ಕಾರ್ಯಕ್ರಮ ಅಕ್ರಮ ಮದ್ಯ ಠಾಣಾಧಿಕಾರಿಗೆ ಮನವಿನಾಪೋಕ್ಲು, ಮೇ 5: ಅಕ್ರಮ ಮದ್ಯ ಮಾರಾಟ ತಡೆಯುವಂತೆ ಕೋರಿ ಸಮೀಪದ ಬಾವಲಿ ಗ್ರಾಮದ ಗ್ರಾಮಸ್ಥರು ಹಾಗೂ ಮಹಿಳಾ ಸಂಘಟನೆಗಳ ಪದಾಧಿಕಾರಿಗಳು ನಾಪೋಕ್ಲು ಠಾಣಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಕೌಟುಂಬಿಕ ಹಾಕಿ ನಾಲ್ಕು ತಂಡಗಳ ಮುನ್ನಡೆ ಕಾಕೋಟುಪರಂಬು (ವೀರಾಜಪೇಟೆ), ಮೇ 5: ಹಾಕಿ ಕೂರ್ಗ್ ವತಿಯಿಂದ ಕಾಕೋಟುಪರಂಬು ಪ್ರಾಥಮಿಕ ಶಾಲಾ ಮ್ಯೆದಾನದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ನಾಕೌಟ್ ಹಾಗೂ ಚಾಂಪಿಯನ್ಸ್ ಲೀಗ್
ಈಜುಕೊಳ ಪುನರ್ ಆರಂಭಮಡಿಕೇರಿ, ಮೇ 5: ನಗರದ ಜನರಲ್ ಕೆ.ಎಸ್. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ ಬಳಿ ಇರುವ ಅತಿವೃಷ್ಟಿಯಿಂದ ದುರಸ್ತಿಯಾಗಿದ್ದ ಈಜುಕೊಳವು ಗುರುವಾರದಿಂದ ಪುನರ್ ಆರಂಭಗೊಂಡಿದೆ. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಅಸ್ತವ್ಯಸ್ತಗೊಂಡಿದ್ದ
ತಾ. 9ರಂದು ಪಂಚಮಿ ಪೂಜೆಸೋಮವಾರಪೇಟೆ, ಮೇ 5: ತಾಲೂಕಿನ ಅರಸಿನಕುಪ್ಪೆ ಸಿದ್ಧಲಿಂಗಪುರದಲ್ಲಿರುವ ಶ್ರೀ ಮಂಜುನಾಥ ಮತ್ತು ನಾಗ ಸನ್ನಿಧಿಯಲ್ಲಿ ತಾ. 9ರಂದು ಪಂಚಮಿ ಪೂಜೆ ನಡೆಯಲಿದೆ. ಅಂದು ಬೆಳಗ್ಗಿನಿಂದಲೇ ನಾಗದೇವರಿಗೆ ವಿಶೇಷ
ತಾ. 11 ರಂದು ಜನ್ಮ ದಿನಾಚರಣೆಕುಶಾಲನಗರ, ಮೇ 5: ಶ್ರೀ ಕುಲಗುರು ಹರಳಯ್ಯ ಮಹಾ ಒಕ್ಕೂಟದ ಆಶ್ರಯದಲ್ಲಿ ತಾ. 11 ರಂದು ಬಸವಣ್ಣ, ಹರಳಯ್ಯ ಹಾಗೂ ಭಗವಾನ್ ಬುದ್ಧ ಜಯಂತಿ ಆಚರಣೆ ಕಾರ್ಯಕ್ರಮ
ಅಕ್ರಮ ಮದ್ಯ ಠಾಣಾಧಿಕಾರಿಗೆ ಮನವಿನಾಪೋಕ್ಲು, ಮೇ 5: ಅಕ್ರಮ ಮದ್ಯ ಮಾರಾಟ ತಡೆಯುವಂತೆ ಕೋರಿ ಸಮೀಪದ ಬಾವಲಿ ಗ್ರಾಮದ ಗ್ರಾಮಸ್ಥರು ಹಾಗೂ ಮಹಿಳಾ ಸಂಘಟನೆಗಳ ಪದಾಧಿಕಾರಿಗಳು ನಾಪೋಕ್ಲು ಠಾಣಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಕೌಟುಂಬಿಕ ಹಾಕಿ ನಾಲ್ಕು ತಂಡಗಳ ಮುನ್ನಡೆ ಕಾಕೋಟುಪರಂಬು (ವೀರಾಜಪೇಟೆ), ಮೇ 5: ಹಾಕಿ ಕೂರ್ಗ್ ವತಿಯಿಂದ ಕಾಕೋಟುಪರಂಬು ಪ್ರಾಥಮಿಕ ಶಾಲಾ ಮ್ಯೆದಾನದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ನಾಕೌಟ್ ಹಾಗೂ ಚಾಂಪಿಯನ್ಸ್ ಲೀಗ್