ವಾರ್ಷಿಕ ಮಹಾಸಭೆನಾಪೋಕ್ಲು, ನ. 23: ನಾಪೋಕ್ಲು ನಾಡು ಗ್ರಾಹಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ತಾ. 27 ರಂದು ಶುಕ್ರವಾರ ಪೂರ್ವಾಹ್ನ 11 ಗಂಟೆಗೆ ನಾಪೋಕ್ಲು ಮಹಿಳಾ ಸಮಾಜದ
ಶಿರಂಗಾಲದಲ್ಲಿ ಇಂದು ಪೌತಿಖಾತೆ ಆಂದೋಲನಕೂಡಿಗೆ, ನ.23: ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರಂಗಾಲ ವಿಭಾಗದ ಪೌತಿ, ವಾರಸಾ ಖಾತೆ ಆಂದೋಲನ ಕಾರ್ಯಕ್ರಮವು ಕಂದಾಯ ಇಲಾಖೆಯ ಮೂಲಕ ಶಿರಂಗಾಲದ. ಪದವಿ ಪೂರ್ವ ಕಾಲೇಜಿನ
ಇಂದು ತಾ.ಪಂ.ಸಾಮಾನ್ಯ ಸಭೆ ಮಡಿಕೇರಿ, ನ.23: ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯು ತಾ.ಪಂ.ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ತಾ. 24 ರಂದು (ಇಂದು) ಬೆಳಗ್ಗೆ 10.30 ಗಂಟೆಗೆ
ಸಿ. ರಾರಿಲ್ಗೆ ಪಿ.ಹೆಚ್.ಡಿ ಪದವಿಮಡಿಕೇರಿ, ನ. 23: ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿಯಾದ ಸಿ.ರಾರಿಲ್ ಅವರು ಮಂಡಿಸಿದ ಪ್ರಬಂಧ “ಫ್ಯಾಬ್ರಿಕೇಷನ್ ಆಫ್ ಎಲೆಕ್ಟ್ರೋಕೆಮಿಕಲ್ ಸೆನ್ಸರ್ಸ್ ಫಾರ್
ಕ.ಸಾ.ಪ. ಅಧಿಕಾರಾವಧಿ ಮುಕ್ತಾಯದತ್ತ : ಜಿಲ್ಲೆಯಲ್ಲಿ ಚಟುವಟಿಕೆ ಬಿರುಸುಮಡಿಕೇರಿ, ನ. 22 : ಕರ್ನಾಟಕ ರಾಜ್ಯದಲ್ಲಿ ಪ್ರಭಾವಶಾಲಿಯಾಗಿರುವ ಕನ್ನಡ ಸಾಹಿತ್ಯ ಪರಿಷತ್‍ನ ಪ್ರಸಕ್ತ ಅವಧಿಯ ಅಧಿಕಾರ ಮುಕ್ತಾಯಗೊಳ್ಳುವತ್ತ ಸಾಗುತ್ತಿದೆ. ಸದ್ಯದ ಮಟ್ಟಿಗೆ ಇನ್ನೂ ಸುಮಾರು ನಾಲ್ಕು