ಎಸ್.ವೈ.ಎಸ್.ನಿಂದ ಮನೆ ಹಸ್ತಾಂತರ*ಕಡಂಗ, ಸೆ. 23: ಸುನ್ನಿ ಯುವಜನ ಸಂಘ ಕೊಡಗು ಜಿಲ್ಲಾ ಸಮಿತಿಯ ಸಾಂತ್ವನ ವಿಭಾಗ ಎಸ್‍ವೈಎಸ್ ಬೆಂಗಳೂರು ಸಹಯೋಗದಲ್ಲಿ ಸೋಮವಾರಪೇಟೆ ತಾಲೂಕಿನ ಹೊಸತೋಟದಲ್ಲಿ ನಿರ್ಮಿಸಿದ ದಾರುಲ್ ಖೈರ್
ಅರಸಿನಕುಪ್ಪೆಯಲ್ಲಿ ಪಂಚಮಿ ಪೂಜೆಸೋಮವಾರಪೇಟೆ, ಸೆ. 23: ಸಮೀಪದ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಸಿನಕುಪ್ಪೆ ಗ್ರಾಮದಲ್ಲಿರುವ ಶ್ರೀ ಮಂಜುನಾಥ ಮತ್ತು ನವನಾಗ ಸನ್ನಿಧಿಯಲ್ಲಿ ಪಂಚಮಿ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು. ಕ್ಷೇತ್ರದ ಪ್ರಧಾನ
ಸೇವಾ ಸಪ್ತಾಹ ನೇತ್ರ ತಪಾಸಣಾ ಶಿಬಿರವೀರಾಜಪೇಟೆ, ಸೆ. 23: ಪಕ್ಷ ಸಂಘಟನೆಯಲ್ಲಿ ಕಾರ್ಯಕರ್ತರು, ಮುಖಂಡರಲ್ಲಿ ಏನೇ ಭಿನ್ನಾಭಿಪ್ರಾಯ ಗಳಿದ್ದರೂ ಬಹಿರಂಗವಾಗಿ ಚರ್ಚಿಸದೆ ಪಕ್ಷದ ಆಂತರಿಕ ವೇದಿಕೆಯಲ್ಲಿ ವಿಚಾರ ವಿನಿಮಯ ಮಾಡಿಕೊಂಡು ಬಗೆಹರಿಸಿಕೊಂಡರೆ ಪಕ್ಷ
ಗಣಪತಿ ಯುವಕ ಸಂಘದಿಂದ ವನಮಹೋತ್ಸವಸೋಮವಾರಪೇಟೆ, ಸೆ. 23: ತಾಲೂಕಿನ ಅರಸಿನಕುಪ್ಪೆ-ಸಿದ್ಧಲಿಂಗಪುರ ಶ್ರೀ ಗಣಪತಿ ಯುವಕ ಸಂಘದ ವತಿಯಿಂದ ಅರಸಿನಕುಪ್ಪೆ ಗ್ರಾಮದ ಶ್ರೀ ಮಂಜುನಾಥ ಮತ್ತು ನವನಾಗ ಕ್ಷೇತ್ರದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು.
ಅರ್ಜಿ ಆಹ್ವಾನಮಡಿಕೇರಿ, ಸೆ. 23: ಎನ್‍ಎಂಎಂಎಸ್ (ನ್ಯಾಷನಲ್ ಮೆಸ್ ಕಂ ಮೆರಿಟ್ ಸ್ಕಾಲರ್‍ಶಿಪ್) ಕೇಂದ್ರ ಸರ್ಕಾರದಿಂದ ಸರ್ಕಾರಿ, ಅನುದಾನಿತ ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾನ್ವಿತ ಮತ್ತು