ಉಚಿತ ಪ್ರವೇಶಾತಿಗೆ ಮುಂದಾದ ಕ್ರೆಸೆಂಟ್ ಶಾಲೆಮಡಿಕೇರಿ, ಮೇ 11: ಕೊರೊನಾ ಲಾಕ್‍ಡೌನ್‍ನಿಂದಾಗಿ ಜಿಲ್ಲೆಯ ಜನ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವುದರಿಂದ ನಗರದ ಕ್ರೆಸೆಂಟ್ ಶಾಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಎಲ್‍ಕೆಜಿ ವಿದ್ಯಾರ್ಥಿಗಳಿಗೆ ಶುಲ್ಕ ರಹಿತವಾಗಿ ಕೋಳಿ ಮಾಂಸ ಅಂಗಡಿ ತೆರೆಯಲು ಅನುಮತಿಕೂಡಿಗೆ, ಮೇ 11: ಕೂಡಿಗೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಕೋಳಿ ಅಂಗಡಿ ತೆರೆಯುವ ವಿಷÀಯವಾಗಿ ತುರ್ತು ಸಭೆಯನ್ನು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕರೆಯಲಾಗಿತ್ತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ ಶಿರಂಗಾಲ ಗೇಟ್ ಕೂಡಿಗೆ ಡೈರಿಗೆ ರಂಜನ್ ಭೇಟಿಕೂಡಿಗೆ, ಮೇ 11: ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕೊಡಗಿನ ಗಡಿ ಭಾಗ ಶಿರಂಗಾಲ ಗೇಟ್‍ನಲ್ಲಿರುವ ತಪಾಸಣಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೊರ ಜಿಲ್ಲೆಯಿಂದ ಬರುವ, ಶ್ರೀಮಂಗಲ ಕುಟ್ಟ ಅಂತರರಾಜ್ಯ ಹೆದ್ದಾರಿಯಲ್ಲಿ ಸೇತುವೆ ಕಾಮಗಾರಿ ಸ್ಥಗಿತಶ್ರೀಮಂಗಲ, ಮೇ 11: ದಕ್ಷಿಣ ಕೊಡಗಿನ ಮೂಲಕ ಅಂತರರಾಜ್ಯ ಹೆದ್ದಾರಿ ಶ್ರೀಮಂಗಲ-ಕುಟ್ಟ ನಡುವೆ ಕಾಯಿಮಾನಿಯಲ್ಲಿ ದೊಡ್ಡ ತೋಡಿಗೆ ನಿರ್ಮಿಸಿದ್ದ ಹಳೆಯ ಸೇತುವೆಯನ್ನು ಕೆಡವಿ ನೂತನ ಸೇತುವೆ ನಿರ್ಮಿಸುವ ಚೇಂಬರ್ನಿಂದ ಪೋಸ್ಟರ್ ಬಿಡುಗಡೆಮಡಿಕೇರಿ, ಮೇ 11: ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಇಂದು ಮಡಿಕೇರಿ ನಗರದಲ್ಲಿ ಸಾರ್ವಜನಿಕ ಹಿತದೃಷ್ಟಿ ಮನವಿಯ ಪೆÇೀಸ್ಟರನ್ನು ಬಿಡುಗಡೆಗೊಳಿಸಲಾಯಿತು. ಸಾರ್ವಜನಿಕ ಸ್ಥಳವನ್ನು ಶುಚಿಯಾಗಿಡುವ
ಉಚಿತ ಪ್ರವೇಶಾತಿಗೆ ಮುಂದಾದ ಕ್ರೆಸೆಂಟ್ ಶಾಲೆಮಡಿಕೇರಿ, ಮೇ 11: ಕೊರೊನಾ ಲಾಕ್‍ಡೌನ್‍ನಿಂದಾಗಿ ಜಿಲ್ಲೆಯ ಜನ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವುದರಿಂದ ನಗರದ ಕ್ರೆಸೆಂಟ್ ಶಾಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಎಲ್‍ಕೆಜಿ ವಿದ್ಯಾರ್ಥಿಗಳಿಗೆ ಶುಲ್ಕ ರಹಿತವಾಗಿ
ಕೋಳಿ ಮಾಂಸ ಅಂಗಡಿ ತೆರೆಯಲು ಅನುಮತಿಕೂಡಿಗೆ, ಮೇ 11: ಕೂಡಿಗೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಕೋಳಿ ಅಂಗಡಿ ತೆರೆಯುವ ವಿಷÀಯವಾಗಿ ತುರ್ತು ಸಭೆಯನ್ನು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕರೆಯಲಾಗಿತ್ತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ
ಶಿರಂಗಾಲ ಗೇಟ್ ಕೂಡಿಗೆ ಡೈರಿಗೆ ರಂಜನ್ ಭೇಟಿಕೂಡಿಗೆ, ಮೇ 11: ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕೊಡಗಿನ ಗಡಿ ಭಾಗ ಶಿರಂಗಾಲ ಗೇಟ್‍ನಲ್ಲಿರುವ ತಪಾಸಣಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೊರ ಜಿಲ್ಲೆಯಿಂದ ಬರುವ,
ಶ್ರೀಮಂಗಲ ಕುಟ್ಟ ಅಂತರರಾಜ್ಯ ಹೆದ್ದಾರಿಯಲ್ಲಿ ಸೇತುವೆ ಕಾಮಗಾರಿ ಸ್ಥಗಿತಶ್ರೀಮಂಗಲ, ಮೇ 11: ದಕ್ಷಿಣ ಕೊಡಗಿನ ಮೂಲಕ ಅಂತರರಾಜ್ಯ ಹೆದ್ದಾರಿ ಶ್ರೀಮಂಗಲ-ಕುಟ್ಟ ನಡುವೆ ಕಾಯಿಮಾನಿಯಲ್ಲಿ ದೊಡ್ಡ ತೋಡಿಗೆ ನಿರ್ಮಿಸಿದ್ದ ಹಳೆಯ ಸೇತುವೆಯನ್ನು ಕೆಡವಿ ನೂತನ ಸೇತುವೆ ನಿರ್ಮಿಸುವ
ಚೇಂಬರ್ನಿಂದ ಪೋಸ್ಟರ್ ಬಿಡುಗಡೆಮಡಿಕೇರಿ, ಮೇ 11: ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಇಂದು ಮಡಿಕೇರಿ ನಗರದಲ್ಲಿ ಸಾರ್ವಜನಿಕ ಹಿತದೃಷ್ಟಿ ಮನವಿಯ ಪೆÇೀಸ್ಟರನ್ನು ಬಿಡುಗಡೆಗೊಳಿಸಲಾಯಿತು. ಸಾರ್ವಜನಿಕ ಸ್ಥಳವನ್ನು ಶುಚಿಯಾಗಿಡುವ