10 ಹೆಚ್.ಪಿ. ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ಒದಗಿಸಲು ಮನವಿ ಸೋಮವಾರಪೇಟೆ, ಸೆ. 23: ಪ್ರಾಕೃತಿಕ ವಿಕೋಪದಿಂದಾಗಿ ಜಿಲ್ಲೆಯ ಕಾಫಿ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದು, ಬೆಳೆಗಾರರ 10 ಹೆಚ್.ಪಿ. ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಕೊಡಗು
ವಿವಿಧೆಡೆ ಆಹಾರ ಕಿಟ್ ವಿತರಣೆಗೋಣಿಕೊಪ್ಪಲು: ಭಾವಸಾರ್ ವಿಷನ್ ಇಂಡಿಯಾ ಹಾಗೂ ಕರ್ನಾಟಕ ಪ್ರಾಂತ್ಯ ರೈತ ಮತ್ತು ಕಾರ್ಮಿಕರ ರಕ್ಷಣಾ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಹೈಸೊಡ್ಲೂರುವಿನ ಸುಮಾರು 40 ನಿರಾಶ್ರಿತ ಕುಟುಂಬಗಳಿಗೆ ಕಂಬಳಿ
ಸ್ಯಾನಿಟೈಸರ್ ಯಂತ್ರ ವಿತರಣೆಸಿದ್ದಾಪುರ: ಸಿದ್ದಾಪುರದ ಜಮಾಅತೇ ಇಸ್ಲಾಮೀ ಹಿಂದ್ ಹಾಗೂ ಸಿದ್ದಾಪುರದ ಹಿರಾ ಮಸ್ಜೀದ್ ವತಿಯಿಂದ ಸಿದ್ದಾಪುರ ಪೊಲೀಸ್ ಠಾಣೆ ಹಾಗೂ ಗ್ರಾ.ಪಂ.ಗಳಿಗೆ ಸ್ಯಾನಿಟೈಸರ್ ಯಂತ್ರಗಳನ್ನು ವಿತರಿಸಲಾಯಿತು. ಈ ಸಂದರ್ಭ
ವಿವಿಧೆಡೆ ಬಿ.ಜೆ.ಪಿ. ಶಕ್ತಿ ಕೇಂದ್ರಕ್ಕೆ ಆಯ್ಕೆ ನಾಪೆÇೀಕ್ಲು, ಸೆ. 23: ಬಿ.ಜೆ.ಪಿ. ಕಾರ್ಯಕರ್ತರು ನಾಪೆÇೀಕ್ಲು ಭಗವತಿ ಸಮುದಾಯ ಭವನದಲ್ಲಿ ಸಭೆ ಸೇರಿ ಬಿ.ಜೆ.ಪಿ.ಯ ಹೋಬಳಿ ಮಟ್ಟದಲ್ಲಿ ನೂತನವಾಗಿ ಶಕ್ತಿ ಕೇಂದ್ರ ಸ್ಥಾಪಿಸಲಾಗಿ ಇದಕ್ಕಾಗಿ ನೂತನ
ಯುವ ಕಾಂಗ್ರೆಸ್ ಅಧ್ಯಕ್ಷ ಬಿಜೆಪಿಗೆಗೋಣಿಕೊಪ್ಪಲು, ಸೆ. 23: ಹುದಿಕೇರಿ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಚೆಂಗುಲಂಡ ಆರ್. ತಿಮ್ಮಯ್ಯ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಹುದಿಕೇರಿ ಶಕ್ತಿ ಕೇಂದ್ರ ಪ್ರಮುಖ್ ಬೊಜ್ಜಂಗಡ ಸುನಿಲ್ ಮತ್ತು ಕೇಚಟ್ಟಿರ