ನಿನ್ನೆ ಬಂದವರುಕುಶಾಲನಗರ-ಕೊಪ್ಪ ಗೇಟ್‍ನಿಂದ ನಿನ್ನೆ ಬಂದ 396 ಮಂದಿ ಸೇರಿದಂತೆ ಇದುವರೆಗೆ ಒಟ್ಟು 5,366 ಮಂದಿ ಅಂತರ ಜಿಲ್ಲೆಯಿಂದ ಜಿಲ್ಲೆಗೆ ಬಂದಿದ್ದಾರೆ. ನಿನ್ನೆ ಬಂದ 18 ಮಂದಿ ಹೊರ ಕೇರೆ ಹಾವನ್ನು ನುಂಗಿದ್ದ ಕಾಳಿಂಗ ಸರ್ಪ ಸೆರೆ ವೀರಾಜಪೇಟೆ, ಮೇ 11: ವೀರಾಜಪೇಟೆಗೆ ಸಮೀಪದ ಎರಡನೇ ರುದ್ರಗುಪ್ಪೆ ಎಂಬಲ್ಲಿ ಮೂಡಗದ್ದೆ ರಾಮಕೃಷ್ಣ ಎಂಬವರಿಗೆ ಸೇರಿದ ಕಾಫಿ ತೋಟದಲ್ಲಿ ಭಾರೀ ಗಾತ್ರದ ಕಾಳಿಂಗ ಸರ್ಪವನ್ನು ಪೊನ್ನಂಪೇಟೆಯ ಸ್ನೇಕ್ ಅಕ್ರಮ ಜೂಜಾಟ ಅಡ್ಡೆಯ ಮೇಲೆ ಪೊಲೀಸ್ ಧಾಳಿಸೋಮವಾರಪೇಟೆ, ಮೇ 11: ಅಕ್ರಮವಾಗಿ ಜೂಜಾಡುತ್ತಿದ್ದ ಅಡ್ಡೆಯ ಮೇಲೆ ಸೋಮವಾರಪೇಟೆ ಪೊಲೀಸರು ಧಾಳಿ ನಡೆಸಿದ್ದು, ಪಣಕ್ಕಿಟ್ಟಿದ್ದ ನಗದು ಸೇರಿದಂತೆ ಸ್ಥಳದಲ್ಲಿದ್ದ 3 ಬೈಕ್‍ಗಳ ಸಹಿತ ಈರ್ವರನ್ನು ವಶಕ್ಕೆ ಗೋ ಮಾಂಸ ಮಾರಾಟ; ದೂರು ದಾಖಲುಸೋಮವಾರಪೇಟೆ, ಮೇ 11: ಹಾಸನ ಜಿಲ್ಲೆಯ ಕೊಣನೂರಿನಿಂದ ಗೋ ಮಾಂಸವನ್ನು ಸೋಮವಾರಪೇಟೆ ಪಟ್ಟಣಕ್ಕೆ ತಂದು ಮಾರಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈರ್ವರ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ. ಕೊಣನೂರಿನ ಗೃಹ ಸಂಪರ್ಕ ತಡೆಯಲ್ಲಿ 5,690 ಮಂದಿಮಡಿಕೇರಿ, ಮೇ 11: ಕೊಡಗು ಜಿಲ್ಲೆಯಲ್ಲಿ ವಿದೇಶ ಪ್ರವಾಸ ಇತಿಹಾಸ ಇರುವವರನ್ನು ಪತ್ತೆ ಹಚ್ಚಿದ್ದ ಪ್ರಕರಣಗಳ ಪೈಕಿ ಗೃಹ ಸಂಪರ್ಕ ತಡೆಯಲ್ಲಿದ್ದ ಎಲ್ಲರೂ 14 ದಿನಗಳ ಸಂಪರ್ಕ
ನಿನ್ನೆ ಬಂದವರುಕುಶಾಲನಗರ-ಕೊಪ್ಪ ಗೇಟ್‍ನಿಂದ ನಿನ್ನೆ ಬಂದ 396 ಮಂದಿ ಸೇರಿದಂತೆ ಇದುವರೆಗೆ ಒಟ್ಟು 5,366 ಮಂದಿ ಅಂತರ ಜಿಲ್ಲೆಯಿಂದ ಜಿಲ್ಲೆಗೆ ಬಂದಿದ್ದಾರೆ. ನಿನ್ನೆ ಬಂದ 18 ಮಂದಿ ಹೊರ
ಕೇರೆ ಹಾವನ್ನು ನುಂಗಿದ್ದ ಕಾಳಿಂಗ ಸರ್ಪ ಸೆರೆ ವೀರಾಜಪೇಟೆ, ಮೇ 11: ವೀರಾಜಪೇಟೆಗೆ ಸಮೀಪದ ಎರಡನೇ ರುದ್ರಗುಪ್ಪೆ ಎಂಬಲ್ಲಿ ಮೂಡಗದ್ದೆ ರಾಮಕೃಷ್ಣ ಎಂಬವರಿಗೆ ಸೇರಿದ ಕಾಫಿ ತೋಟದಲ್ಲಿ ಭಾರೀ ಗಾತ್ರದ ಕಾಳಿಂಗ ಸರ್ಪವನ್ನು ಪೊನ್ನಂಪೇಟೆಯ ಸ್ನೇಕ್
ಅಕ್ರಮ ಜೂಜಾಟ ಅಡ್ಡೆಯ ಮೇಲೆ ಪೊಲೀಸ್ ಧಾಳಿಸೋಮವಾರಪೇಟೆ, ಮೇ 11: ಅಕ್ರಮವಾಗಿ ಜೂಜಾಡುತ್ತಿದ್ದ ಅಡ್ಡೆಯ ಮೇಲೆ ಸೋಮವಾರಪೇಟೆ ಪೊಲೀಸರು ಧಾಳಿ ನಡೆಸಿದ್ದು, ಪಣಕ್ಕಿಟ್ಟಿದ್ದ ನಗದು ಸೇರಿದಂತೆ ಸ್ಥಳದಲ್ಲಿದ್ದ 3 ಬೈಕ್‍ಗಳ ಸಹಿತ ಈರ್ವರನ್ನು ವಶಕ್ಕೆ
ಗೋ ಮಾಂಸ ಮಾರಾಟ; ದೂರು ದಾಖಲುಸೋಮವಾರಪೇಟೆ, ಮೇ 11: ಹಾಸನ ಜಿಲ್ಲೆಯ ಕೊಣನೂರಿನಿಂದ ಗೋ ಮಾಂಸವನ್ನು ಸೋಮವಾರಪೇಟೆ ಪಟ್ಟಣಕ್ಕೆ ತಂದು ಮಾರಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈರ್ವರ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ. ಕೊಣನೂರಿನ
ಗೃಹ ಸಂಪರ್ಕ ತಡೆಯಲ್ಲಿ 5,690 ಮಂದಿಮಡಿಕೇರಿ, ಮೇ 11: ಕೊಡಗು ಜಿಲ್ಲೆಯಲ್ಲಿ ವಿದೇಶ ಪ್ರವಾಸ ಇತಿಹಾಸ ಇರುವವರನ್ನು ಪತ್ತೆ ಹಚ್ಚಿದ್ದ ಪ್ರಕರಣಗಳ ಪೈಕಿ ಗೃಹ ಸಂಪರ್ಕ ತಡೆಯಲ್ಲಿದ್ದ ಎಲ್ಲರೂ 14 ದಿನಗಳ ಸಂಪರ್ಕ