ಹೊಸ 19 ಪ್ರಕರಣಗಳು 231 ಸಕ್ರಿಯ ಮಡಿಕೇರಿ, ಆ. 11: ಜಿಲ್ಲೆಯಲ್ಲಿ ಹೊಸದಾಗಿ 19 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೆ 760 ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 518 ಮಂದಿ ಗುಣಮುಖ ರಾಗಿದ್ದಾರೆ. ಒಟ್ಟು ಅಪಾಯದಂಚಿನಲ್ಲಿರುವ ವಿದ್ಯುತ್ ಕಂಬಗಳುಕಡಂಗ, ಆ. 11: ಕಡಂಗ ದಿಂದ ಕರಡ ಮುಖ್ಯರಸ್ತೆಯಲ್ಲಿ ಧಾರಾಕಾರ ಮಳೆಯಿಂದ ವಿದ್ಯುತ್ ಕಂಬಗಳು ರಸ್ತೆಗೆ ಬಿದ್ದಿದು, ಹಲವು ಕಂಬಗಳು ಅಪಾಯದಂಚಿನಲ್ಲಿವೆ. ಗ್ರಾಮಸ್ಥರು ಇದರಿಂದ ಭಯಭೀತರಾಗಿದ್ದಾರೆ. ಕಡಂಗ ಕಳ್ಳಭಟ್ಟಿ ಅಡ್ಡೆಗಳ ಮೇಲೆ ಅಬಕಾರಿ ಇಲಾಖೆ ಕಣ್ಗಾವಲುಸೋಮವಾರಪೇಟೆ,ಆ.11: ಮಡಿಕೇರಿ ತಾಲೂಕಿನ ಪೆರಾಜೆ ಗ್ರಾಮದಲ್ಲಿ ಈ ಹಿಂದೆ ಪತ್ತೆಯಾಗಿದ್ದ ಕಳ್ಳಭಟ್ಟಿ ಅಡ್ಡೆಗಳ ಮೇಲೆ ಅಬಕಾರಿ ಇಲಾಖಾ ಅಧಿಕಾರಿಗಳು ಕಣ್ಗಾವಲಿಟ್ಟಿದ್ದು, ಆಗಾಗ್ಗೆ ಮನೆಗಳಿಗೆ ಭೇಟಿ ನೀಡಿ, ಕಳ್ಳಭಟ್ಟಿ ಮಹಾಮಳೆಯ ನಡುವೆ ಕಾಡಾನೆಗಳ ಉಪಟಳ*ಸಿದ್ದಾಪುರ, ಆ. 11 : ಮಹಾಮಳೆಯ ಆಘಾತದ ನಡುವೆ ಕೊಡಗಿನ ಕೃಷಿಕರನ್ನು ಕಾಡಾನೆಗಳು ಮತ್ತೆ ಕಾಡಲಾರಂಭಿಸಿವೆ. ನೆಲ್ಯಹುದಿಕೇರಿ ಗ್ರಾ.ಪಂ ವ್ಯಾಪ್ತಿಯ ಬೆಟ್ಟದಕಾಡು ಗ್ರಾಮದ ಕೃಷಿಕ ಮುಟ್ಲುಮನೆ ರಮೇಶ್ ಮುಂಜಾನೆಯ ವೇಳೆ ದಾಂಗುಡಿ ಇಡುತ್ತಿರುವ ಕಾಡಾನೆಗಳುಗೋಣಿಕೊಪ್ಪಲು, ಆ. 12: ಮುಂಜಾನೆಯ ಮೂರು, ನಾಲ್ಕು ಗಂಟೆಯ ಸಮಯದಲ್ಲಿ ದಾಂಗುಡಿ ಇಡುತ್ತಿರುವ ಕಾಡಾನೆಗಳು ತೋಟದಲ್ಲಿರುವ ಫಸಲು ಭರಿತ ಕಾಫಿಗಿಡಗಳು ಸೇರಿದಂತೆ ಬಾಳೆ, ಅಡಿಕೆ, ಇತ್ಯಾದಿ ಗಿಡಗಳನ್ನು
ಹೊಸ 19 ಪ್ರಕರಣಗಳು 231 ಸಕ್ರಿಯ ಮಡಿಕೇರಿ, ಆ. 11: ಜಿಲ್ಲೆಯಲ್ಲಿ ಹೊಸದಾಗಿ 19 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೆ 760 ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 518 ಮಂದಿ ಗುಣಮುಖ ರಾಗಿದ್ದಾರೆ. ಒಟ್ಟು
ಅಪಾಯದಂಚಿನಲ್ಲಿರುವ ವಿದ್ಯುತ್ ಕಂಬಗಳುಕಡಂಗ, ಆ. 11: ಕಡಂಗ ದಿಂದ ಕರಡ ಮುಖ್ಯರಸ್ತೆಯಲ್ಲಿ ಧಾರಾಕಾರ ಮಳೆಯಿಂದ ವಿದ್ಯುತ್ ಕಂಬಗಳು ರಸ್ತೆಗೆ ಬಿದ್ದಿದು, ಹಲವು ಕಂಬಗಳು ಅಪಾಯದಂಚಿನಲ್ಲಿವೆ. ಗ್ರಾಮಸ್ಥರು ಇದರಿಂದ ಭಯಭೀತರಾಗಿದ್ದಾರೆ. ಕಡಂಗ
ಕಳ್ಳಭಟ್ಟಿ ಅಡ್ಡೆಗಳ ಮೇಲೆ ಅಬಕಾರಿ ಇಲಾಖೆ ಕಣ್ಗಾವಲುಸೋಮವಾರಪೇಟೆ,ಆ.11: ಮಡಿಕೇರಿ ತಾಲೂಕಿನ ಪೆರಾಜೆ ಗ್ರಾಮದಲ್ಲಿ ಈ ಹಿಂದೆ ಪತ್ತೆಯಾಗಿದ್ದ ಕಳ್ಳಭಟ್ಟಿ ಅಡ್ಡೆಗಳ ಮೇಲೆ ಅಬಕಾರಿ ಇಲಾಖಾ ಅಧಿಕಾರಿಗಳು ಕಣ್ಗಾವಲಿಟ್ಟಿದ್ದು, ಆಗಾಗ್ಗೆ ಮನೆಗಳಿಗೆ ಭೇಟಿ ನೀಡಿ, ಕಳ್ಳಭಟ್ಟಿ
ಮಹಾಮಳೆಯ ನಡುವೆ ಕಾಡಾನೆಗಳ ಉಪಟಳ*ಸಿದ್ದಾಪುರ, ಆ. 11 : ಮಹಾಮಳೆಯ ಆಘಾತದ ನಡುವೆ ಕೊಡಗಿನ ಕೃಷಿಕರನ್ನು ಕಾಡಾನೆಗಳು ಮತ್ತೆ ಕಾಡಲಾರಂಭಿಸಿವೆ. ನೆಲ್ಯಹುದಿಕೇರಿ ಗ್ರಾ.ಪಂ ವ್ಯಾಪ್ತಿಯ ಬೆಟ್ಟದಕಾಡು ಗ್ರಾಮದ ಕೃಷಿಕ ಮುಟ್ಲುಮನೆ ರಮೇಶ್
ಮುಂಜಾನೆಯ ವೇಳೆ ದಾಂಗುಡಿ ಇಡುತ್ತಿರುವ ಕಾಡಾನೆಗಳುಗೋಣಿಕೊಪ್ಪಲು, ಆ. 12: ಮುಂಜಾನೆಯ ಮೂರು, ನಾಲ್ಕು ಗಂಟೆಯ ಸಮಯದಲ್ಲಿ ದಾಂಗುಡಿ ಇಡುತ್ತಿರುವ ಕಾಡಾನೆಗಳು ತೋಟದಲ್ಲಿರುವ ಫಸಲು ಭರಿತ ಕಾಫಿಗಿಡಗಳು ಸೇರಿದಂತೆ ಬಾಳೆ, ಅಡಿಕೆ, ಇತ್ಯಾದಿ ಗಿಡಗಳನ್ನು