ಕೊಡಗಿನ ಗಡಿಯಾಚೆರೈತರು-ಸರ್ಕಾರದ ನಡುವಿನ ೯ನೇ ಸುತ್ತಿನ ಮಾತುಕತೆ ಕೂಡ ವಿಫಲ ನವದೆಹಲಿ, ಜ. ೧೫: ಕೃಷಿ ತಿದ್ದುಪಡಿ ಕಾಯ್ದೆಗಳ ರದ್ಧತಿ ಕೋರಿ ಪ್ರತಿಭಟನೆ ನಡೆಸುತ್ತಿರುವ ರೈತರು ಮತ್ತು ಸರ್ಕಾರದ ನಡುವಿನ
ಅಂಗಡಿ ಮಳಿಗೆಗಳ ಉದ್ಘಾಟನೆಕುಶಾಲನಗರ, ಜ. ೧೫: ಬಸವನಹಳ್ಳಿಯಲ್ಲಿರುವ ಸೋಮವಾರಪೇಟೆ ತಾಲೂಕು ಗಿರಿಜನ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘ ವತಿಯಿಂದ ನಿರ್ಮಾಣಗೊಂಡಿರುವ ಅಂಗಡಿ ಮಳಿಗೆಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಸಹಕಾರ
ಉಪಕರಣಗಳ ವ್ಯವಸ್ಥೆ ಎಕ್ಸರೇ ತಜ್ಞರನ್ನು ನೇಮಿಸಲು ಒತ್ತಾಯನಾಪೋಕ್ಲು, ಜ. ೧೫: ಸ್ಥಳೀಯ ಸಮುದಾಯ ಆರೋಗ್ಯ ಕೆಂದ್ರದಲ್ಲಿ ತಜ್ಞ ಮೂಳೆ ವೈದ್ಯರು ಮತ್ತು ಎಕ್ಸರೇ ಘಟಕ ಇದ್ದರೂ ಇದಕ್ಕೆ ಟಿಕ್ನೀಷನ್ ಇಲ್ಲ. ದಂತ ವೈದ್ಯರಿದ್ದರೂ ಅವರಿಗೆ
ನಾಗರಿಕ ವೇದಿಕೆಯಿಂದ ಅಧಿಕಾರಿಗೆ ಸನ್ಮಾನಗೋಣಿಕೊಪ್ಪಲು, ಜ. ೧೫: ಪೊನ್ನಂಪೇಟೆ ತಾಲೂಕಿನ ಘೋಷಣೆ ನಂತರ ತಾಲೂಕು ಕಚೇರಿಗೆ ಹೆಚ್ಚುವರಿ ತಹಶೀಲ್ದಾರರಾಗಿ ನೇಮಕಗೊಂಡು ಹಲವು ತುರ್ತು ಕೆಲಸಗಳನ್ನು ನಿರ್ವಹಿಸಿದ್ದ ತಹಶೀಲ್ದಾರ್ ಕುಸುಮ ಅವರನ್ನು ಪೊನ್ನಂಪೇಟೆ
ತಾವರೆಕೆರೆಗೆ ಕಾಯಕಲ್ಪ ಅಗತ್ಯ: ಅವನತಿಯ ಅಂಚಿನಲ್ಲಿರುವ ಕೆರೆಕುಶಾಲನಗರ, ಜ. ೧೫: ಕುಶಾಲನಗರ ಪಟ್ಟಣದ ಹೆದ್ದಾರಿ ಒತ್ತಿನಲ್ಲಿರುವ ಐತಿಹಾಸಿಕ ಕೆರೆ ಎನಿಸಿರುವ ತಾವರೆಕೆರೆ ಯಾವುದೇ ರೀತಿಯ ಅಭಿವೃದ್ಧಿ ಕಾಣದೆ ಅವನತಿಯ ಅಂಚಿನಲ್ಲಿದೆ. ಸುಮಾರು ೩ ಎಕರೆ