ಲಯನ್ಸ್ ಅಧ್ಯಕ್ಷರಿಂದ ಸೇವೆಮಡಿಕೇರಿ, ಮೇ 11: ಲಯನ್ಸ್ ಕ್ಲಬ್ ಮಡಿಕೇರಿಯ ಅಧ್ಯಕ್ಷ ಮೋಹನ್ ಅವರು ವೈಯಕ್ತಿಕವಾಗಿ 125 ಮಂದಿ ಕೂಲಿ ಕಾರ್ಮಿಕರಿಗೆ ಉಚಿತವಾಗಿ ಅಹಾರ ಕಿಟ್‍ಗಳನ್ನು ವಿತರಿಸಿದ್ದಾರೆ. ತಿತಿಮತಿ ತೋಟ ಕೊರೊನಾ ಸೇವಕರಿಗೆ ಟಾಟಾ ಸಂಸ್ಥೆಯಿಂದ ಸನ್ಮಾನ ಪಾಲಿಬೆಟ್ಟ, ಮೇ 11:ದೇಶಾದ್ಯಂತ ಹರಡಿರುವ ಕೊರೊನಾ ವೈರಸ್ ತಡೆಗೆ ಪಾಲಿಬೆಟ್ಟ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಗಲಿರುಳು ಸೇವೆ ಸಲ್ಲಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ವೈದ್ಯರು, ದಾದಿಯರು, ಆಶಾ ಹಾಗೂ ಕೊರೊನಾ ವಾರಿಯರ್ಸ್ಗೆ ಸನ್ಮಾನ ಸೋಮವಾರಪೇಟೆ, ಮೇ 11: ಕೊರೊನಾ ವೈರಸ್ ಹರಡುವದನ್ನು ತಡೆಗಟ್ಟುವ ನಿಟ್ಟಿನಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿಯರನ್ನು ತೋಳೂರುಶೆಟ್ಟಳ್ಳಿ ಗ್ರಾಮದ ಶಿಕ್ಷಕ ಚಾವಾಡಿಮನೆ ಶಿವಕುಮಾರ್ ಹಾಗೂರಸ್ತೆ ಕಾಮಗಾರಿ ಸರಿಪಡಿಸಲು ಆಗ್ರಹ ಕೂಡಿಗೆ, ಮೇ 11: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೂಸೂರು ಸಮೀಪದ ಜೇನುಕಲ್ಲು ಬೆಟ್ಟದ ಗ್ರಾಮದ ಉಪ ರಸ್ತೆಯ ಕಾಮಗಾರಿಯು ಕಳಪೆಯಾಗಿದ್ದು, ಇದನ್ನು ಸರಿಪಡಿಸುವಂತೆ ಅಲ್ಲಿನ ಗ್ರಾಮಸ್ಥರುಬಿಜೆಪಿ ಮಹಿಳಾ ಮೋರ್ಚಾದಿಂದ ದೇಣಿಗೆ ಹಸ್ತಾಂತರ ಸೋಮವಾರಪೇಟೆ,ಮೇ 11: ಕೊರೊನಾ ಸಂಕಷ್ಟದ ದಿನಗಳ ಹಿನ್ನೆಲೆ ಸಹಾಯ ಹಸ್ತ ಚಾಚಲು ತೆರೆಯಲಾಗಿರುವ ಪಿ.ಎಂ. ಕೇರ್ಸ್ ನಿಧಿಗೆ ಸಂಗ್ರಹಿಸಲಾದ ಹಣವನ್ನು ಬಿಜೆಪಿ ಮಹಿಳಾ ಮೋರ್ಚಾದ ಪದಾಧಿಕಾರಿಗಳು, ಶಾಸಕ
ಲಯನ್ಸ್ ಅಧ್ಯಕ್ಷರಿಂದ ಸೇವೆಮಡಿಕೇರಿ, ಮೇ 11: ಲಯನ್ಸ್ ಕ್ಲಬ್ ಮಡಿಕೇರಿಯ ಅಧ್ಯಕ್ಷ ಮೋಹನ್ ಅವರು ವೈಯಕ್ತಿಕವಾಗಿ 125 ಮಂದಿ ಕೂಲಿ ಕಾರ್ಮಿಕರಿಗೆ ಉಚಿತವಾಗಿ ಅಹಾರ ಕಿಟ್‍ಗಳನ್ನು ವಿತರಿಸಿದ್ದಾರೆ. ತಿತಿಮತಿ ತೋಟ
ಕೊರೊನಾ ಸೇವಕರಿಗೆ ಟಾಟಾ ಸಂಸ್ಥೆಯಿಂದ ಸನ್ಮಾನ ಪಾಲಿಬೆಟ್ಟ, ಮೇ 11:ದೇಶಾದ್ಯಂತ ಹರಡಿರುವ ಕೊರೊನಾ ವೈರಸ್ ತಡೆಗೆ ಪಾಲಿಬೆಟ್ಟ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಗಲಿರುಳು ಸೇವೆ ಸಲ್ಲಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ವೈದ್ಯರು, ದಾದಿಯರು, ಆಶಾ ಹಾಗೂ
ಕೊರೊನಾ ವಾರಿಯರ್ಸ್ಗೆ ಸನ್ಮಾನ ಸೋಮವಾರಪೇಟೆ, ಮೇ 11: ಕೊರೊನಾ ವೈರಸ್ ಹರಡುವದನ್ನು ತಡೆಗಟ್ಟುವ ನಿಟ್ಟಿನಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿಯರನ್ನು ತೋಳೂರುಶೆಟ್ಟಳ್ಳಿ ಗ್ರಾಮದ ಶಿಕ್ಷಕ ಚಾವಾಡಿಮನೆ ಶಿವಕುಮಾರ್ ಹಾಗೂ
ರಸ್ತೆ ಕಾಮಗಾರಿ ಸರಿಪಡಿಸಲು ಆಗ್ರಹ ಕೂಡಿಗೆ, ಮೇ 11: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೂಸೂರು ಸಮೀಪದ ಜೇನುಕಲ್ಲು ಬೆಟ್ಟದ ಗ್ರಾಮದ ಉಪ ರಸ್ತೆಯ ಕಾಮಗಾರಿಯು ಕಳಪೆಯಾಗಿದ್ದು, ಇದನ್ನು ಸರಿಪಡಿಸುವಂತೆ ಅಲ್ಲಿನ ಗ್ರಾಮಸ್ಥರು
ಬಿಜೆಪಿ ಮಹಿಳಾ ಮೋರ್ಚಾದಿಂದ ದೇಣಿಗೆ ಹಸ್ತಾಂತರ ಸೋಮವಾರಪೇಟೆ,ಮೇ 11: ಕೊರೊನಾ ಸಂಕಷ್ಟದ ದಿನಗಳ ಹಿನ್ನೆಲೆ ಸಹಾಯ ಹಸ್ತ ಚಾಚಲು ತೆರೆಯಲಾಗಿರುವ ಪಿ.ಎಂ. ಕೇರ್ಸ್ ನಿಧಿಗೆ ಸಂಗ್ರಹಿಸಲಾದ ಹಣವನ್ನು ಬಿಜೆಪಿ ಮಹಿಳಾ ಮೋರ್ಚಾದ ಪದಾಧಿಕಾರಿಗಳು, ಶಾಸಕ