ಕೊಡಗಿನ ಗಡಿಯಾಚೆ ಮತ್ತಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ ನವದೆಹಲಿ, ಮೇ 11: ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೋವಿಡ್-19 ಕಂಟೈನ್‍ಮೆಂಟ್ ತಂತ್ರ ಬಲಪಡಿಸುವ ಕುರಿತು ಮತ್ತು ಆರ್ಥಿಕ ಚಟುವಟಿಕೆಶುಶ್ರೂಷಕಿಯರ ಆದರ್ಶ ಫ್ಲಾರೆನ್ಸ್ ನೈಟಿಂಗೇಲ್ “ಶುಶ್ರೂಷೆ ಒಂದು ಕಲೆ. ಅದನ್ನು ಕಲೆಯಾಗಿ ಮಾಡಬೇಕೆಂದರೆ ಓರ್ವ ಕಲಾವಿದ ಅಥವಾ ಶಿಲ್ಪಿಯಂತಹ ಸಮರ್ಪಣಾ ಮನೋಭಾವದ ಪರಿಶ್ರಮದಾಯಕ ಸಿದ್ಧತೆ ಬೇಕು. ಇದು ಉನ್ನತ ಕಲೆಗಳಲ್ಲಿ ಒಂದು. ಉನ್ನತ ಚಾರಣ : ಜಾರುವುದೇ ಒಂದು ಸಾಹಸ (ಕಳೆದ ಸಂಚಿಕೆಯಿಂದ) ಕೊನೆಗೂ 3 ಗಂಟೆಗಳ ಕಾಲ ಚಾರಣಿಸಿ ತಿಲಾ ಲೋಟನಿ ಪರ್ವತ ತಲುಪಿದೆವು. ಇದು ಸಮುದ್ರ ಮಟ್ಟದಿಂದ 13,800 ಅಡಿ ಎತ್ತರದಲ್ಲಿದೆ. ಸುತ್ತಲು ಬರಿ ಬಿಳಿ ವಿವಿಧೆಡೆ ಆಹಾರ ಕಿಟ್ ವಿತರಣೆ ಗೋಣಿಕೊಪ್ಪಲು: ಶ್ರೀ ರಾಮಕೃಷ್ಣ ಆಶ್ರಮ, ಕುಟ್ಟಾದ ಅನುಗ್ರಹ ಸರ್ವಿಸ್ ಸೆಂಟರ್, ಬಾಡಗದ ಬ್ಯಾಂಕ್ ಆಫ್ ಬರೋಡ (ವಿಜಯಾ ಬ್ಯಾಂಕ್) ಸಹಕಾರದಿಂದ ಕುಟ್ಟ ಗ್ರಾಮದ ಆಟೋ, ಕಾರು, ಜೀಪು, ಭರವಸೆಯ ಪತ್ರದಲ್ಲಿ ಉಳಿಕೆಯಾದ ಹಾರಂಗಿ ನೀರಿನ ಯೋಜನೆ ಕಣಿವೆ, ಮೇ 11: ಹಾರಂಗಿ ಜಲಾಶಯದ ನೀರನ್ನು ಕುಶಾಲನಗರದ ನಿವಾಸಿಗಳಿಗೆ ಸರಬರಾಜು ಮಾಡುವ ದೂರಾಲೋಚನೆಯೊಂದಿಗೆ ಕಳೆದ ನಾಲ್ಕು ವರ್ಷಗಳ ಹಿಂದೆಯೆ ಜಲಮಂಡಳಿ ರೂ. 70 ಕೋಟಿಗಳ ಕ್ರಿಯಾ
ಕೊಡಗಿನ ಗಡಿಯಾಚೆ ಮತ್ತಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ ನವದೆಹಲಿ, ಮೇ 11: ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೋವಿಡ್-19 ಕಂಟೈನ್‍ಮೆಂಟ್ ತಂತ್ರ ಬಲಪಡಿಸುವ ಕುರಿತು ಮತ್ತು ಆರ್ಥಿಕ ಚಟುವಟಿಕೆ
ಶುಶ್ರೂಷಕಿಯರ ಆದರ್ಶ ಫ್ಲಾರೆನ್ಸ್ ನೈಟಿಂಗೇಲ್ “ಶುಶ್ರೂಷೆ ಒಂದು ಕಲೆ. ಅದನ್ನು ಕಲೆಯಾಗಿ ಮಾಡಬೇಕೆಂದರೆ ಓರ್ವ ಕಲಾವಿದ ಅಥವಾ ಶಿಲ್ಪಿಯಂತಹ ಸಮರ್ಪಣಾ ಮನೋಭಾವದ ಪರಿಶ್ರಮದಾಯಕ ಸಿದ್ಧತೆ ಬೇಕು. ಇದು ಉನ್ನತ ಕಲೆಗಳಲ್ಲಿ ಒಂದು. ಉನ್ನತ
ಚಾರಣ : ಜಾರುವುದೇ ಒಂದು ಸಾಹಸ (ಕಳೆದ ಸಂಚಿಕೆಯಿಂದ) ಕೊನೆಗೂ 3 ಗಂಟೆಗಳ ಕಾಲ ಚಾರಣಿಸಿ ತಿಲಾ ಲೋಟನಿ ಪರ್ವತ ತಲುಪಿದೆವು. ಇದು ಸಮುದ್ರ ಮಟ್ಟದಿಂದ 13,800 ಅಡಿ ಎತ್ತರದಲ್ಲಿದೆ. ಸುತ್ತಲು ಬರಿ ಬಿಳಿ
ವಿವಿಧೆಡೆ ಆಹಾರ ಕಿಟ್ ವಿತರಣೆ ಗೋಣಿಕೊಪ್ಪಲು: ಶ್ರೀ ರಾಮಕೃಷ್ಣ ಆಶ್ರಮ, ಕುಟ್ಟಾದ ಅನುಗ್ರಹ ಸರ್ವಿಸ್ ಸೆಂಟರ್, ಬಾಡಗದ ಬ್ಯಾಂಕ್ ಆಫ್ ಬರೋಡ (ವಿಜಯಾ ಬ್ಯಾಂಕ್) ಸಹಕಾರದಿಂದ ಕುಟ್ಟ ಗ್ರಾಮದ ಆಟೋ, ಕಾರು, ಜೀಪು,
ಭರವಸೆಯ ಪತ್ರದಲ್ಲಿ ಉಳಿಕೆಯಾದ ಹಾರಂಗಿ ನೀರಿನ ಯೋಜನೆ ಕಣಿವೆ, ಮೇ 11: ಹಾರಂಗಿ ಜಲಾಶಯದ ನೀರನ್ನು ಕುಶಾಲನಗರದ ನಿವಾಸಿಗಳಿಗೆ ಸರಬರಾಜು ಮಾಡುವ ದೂರಾಲೋಚನೆಯೊಂದಿಗೆ ಕಳೆದ ನಾಲ್ಕು ವರ್ಷಗಳ ಹಿಂದೆಯೆ ಜಲಮಂಡಳಿ ರೂ. 70 ಕೋಟಿಗಳ ಕ್ರಿಯಾ