ನಕಲಿ ಮದ್ಯ ಮಾರಾಟ ತಡೆಗೆ ಒತ್ತಾಯ ಗೋಣಿಕೊಪ್ಪಲು, ಜು. ೩೧: ಕೊಡಗು ಜಿಲ್ಲಾ ಮದ್ಯ ಮಾರಾಟಗಾರರ ಒಕ್ಕೂಟದ ವಾರ್ಷಿಕ ಮಹಾಸಭೆ ಇತ್ತೀಚೆಗೆ ಮಡಿಕೇರಿಯ ಗೌಡ ಸಮಾಜ ಸಭಾಂಗಣದಲ್ಲಿ ನಡೆಯಿತು. ಸಮಾರಂಭಗಳಲ್ಲಿ ನಕಲಿ ಮದ್ಯ ಸರಬರಾಜು ಹೆಚ್ಚುತ್ತಿರುವ
ಸಂಚಾರ ಅಡ್ಡಿ ನಿವಾರಿಸಿದ ಸಾರಿಗೆ ಸಂಸ್ಥೆ ಚಾಲಕ ಮಡಿಕೇರಿ, ಜು. ೩೧: ಇಲ್ಲೊಬ್ಬರು ಸಾರಿಗೆ ಸಂಸ್ಥೆ ಡ್ರೆöÊವರ್ ಹಾಗೂ ಕಂಡಕ್ಟರ್ ಬಸ್ ಚಾಲನೆ ಮಾಡುತ್ತಿದ್ದ ಸಂದರ್ಭ ರಸ್ತೆ ಮೇಲೆ ರಾಶಿ ರಾಶಿ ಬಿದ್ದಿದ್ದ ಬಿದಿರ ಮೆಳೆಯನ್ನು
ಹಾರಂಗಿಯಿAದ ನದಿಗೆ ೧೩ ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಕುಶಾಲನಗರ/ಕೂಡಿಗೆ ಜು. ೩೧: ಹಾರಂಗಿ ಜಲಾಶಯಕ್ಕೆ ಅಧಿಕ ಪ್ರಮಾಣದ ನೀರು ಹರಿದು ಬರುತ್ತಿರುವ ಹಿನ್ನೆಲೆ ಜಲಾಶಯದಿಂದ ನದಿಗೆ ೧೩ ಸಾವಿರ ಕ್ಯೂಸೆಕ್ಸ್ ಪ್ರಮಾಣದ ನೀರು ಕ್ರೆಸ್ಟ್ಗೇಟ್ ಮೂಲಕ
ರಾಜಕೀಯ ಪಕ್ಷಗಳಿಗೆ ಮತದಾರರ ಪಟ್ಟಿ ಹಸ್ತಾಂತರ ಮಡಿಕೇರಿ, ಜು. ೩೧: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ(ಎಸ್‌ಐಆರ್) ಡಿಜಿಟಲೀಕರಣವು ಜಿಲ್ಲೆಯಲ್ಲಿ ಶೇ.೮೬ ರಷ್ಟು ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಅವರು ತಿಳಿಸಿದರು. ನಗರದ ಜಿಲ್ಲಾಧಿಕಾರಿ
ಎರೆಹುಳು ಗೊಬ್ಬರ ತಯಾರಿಕಾ ಘಟಕ ಸ್ಥಾಪನೆ ಗೋಣಿಕೊಪ್ಪಲು, ಜು. ೩೧: ಕಾಫಿ ಮಂಡಳಿ ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ ವತಿಯಿಂದ ಅವರೆಗುಂದ ಹಾಗೂ ಮಾಲ್ದಾರೆಯಲ್ಲಿ ಬುಡಕಟ್ಟು ಕಾಫಿ ಬೆಳೆಗಾರರಿಗಾಗಿ ಎರೆಹುಳು ಗೊಬ್ಬರ ತಯಾರಿಕಾ ಘಟಕವನ್ನು