ಅವಕಾಶ ದೊರೆತರೂ ಚಿತ್ರಮಂದಿರ ತೆರೆಯಲಾಗದ ಸ್ಥಿತಿಮಡಿಕೇರಿ, ಅ. 14: ಕೊರೊನಾ ಪರಿಸ್ಥಿತಿಯಿಂದಾಗಿ ಹಲವಷ್ಟು ಉದ್ಯಮಗಳಿಗೆ ಸಮಸ್ಯೆ ಎದುರಾ ದಂತೆ ಚಿತ್ರಮಂದಿರಗಳೂ ಸಂಕಷ್ಟದಲ್ಲಿವೆ. ಕೋವಿಡ್-19ರ ಕಾರಣದಿಂದಾಗಿ ಸರಕಾರದ ಕಟ್ಟುನಿಟ್ಟಿನ ಆದೇಶದಂತೆ ಕಳೆದ ಮಾರ್ಚ್ 14ಕಾಫಿ ತೋಟದಿಂದ ಬೀಟೆಮರ ಕಳವಿಗೆ ಯತ್ನಕುಶಾಲನಗರ, ಅ. 14: ಕಾಫಿ ತೋಟದಿಂದ ಕಳವು ಮಾಡಿ ಬೀಟೆ ಮರ ಸಾಗಿಸುತ್ತಿದ್ದ ಕಳ್ಳರ ತಂಡವೊಂದನ್ನು ಕುಶಾಲನಗರ ವಲಯ ಅರಣ್ಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬೀಟೆ ನಾಟಾಗಳು ಜಿಲ್ಲೆಯ ವಿವಿಧೆಡೆ ಲಸಿಕಾ ಕಾರ್ಯಕ್ರಮಮಡಿಕೇರಿ, ಅ. 14: ಜಿಲ್ಲೆಯಲ್ಲಿ ತಾ. 2 ರಿಂದ ಪ್ರಾರಂಭವಾದ ಕಾಲುಬಾಯಿ ಜ್ವರ ರೋಗ ನಿರೋಧಕ ಲಸಿಕಾ ಕಾರ್ಯಕ್ರಮ ನವೆಂಬರ್ 5 ರವರೆಗೆ ನಡೆಯಲಿದೆ. ತಾ. 15 ಸಶಸ್ತ್ರ ಪೊಲೀಸ್ ಹುದ್ದೆಗೆ ಲಿಖಿತ ಪರೀಕ್ಷೆಮಡಿಕೇರಿ, ಅ. 14: ಪ್ರಸಕ್ತ (2020) ಸಾಲಿನಲ್ಲಿ ಕೊಡಗು ಜಿಲ್ಲಾ ಪೊಲೀಸ್ ಘಟಕದಲ್ಲಿ ಖಾಲಿ ಇರುವ ಸಶಸ್ತ್ರ ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳಿಗೆ ಬಸ್ ಕಾರ್ಮಿಕರ ಸಂಘಕ್ಕೆ ಆಯ್ಕೆ ವೀರಾಜಪೇಟೆ, ಅ. 14 : ಕೊಡಗು ಖಾಸಗಿ ಬಸ್ಸು ಕಾರ್ಮಿಕರ ಸಂಘದ ಅಧ್ಯಕ್ಷರಾಗಿ ಎನ್.ಪಿ. ದಿನೇಶ್ ನಾಯರ್ ಹಾಗೂ ಪ್ರಧಾನ ಕಾರ್ಯದರ್ಶಿ ಯಾಗಿ ಟಿ.ಎನ್.ಮಂಜುನಾಥ್ ಅವರು ಆಯ್ಕೆಗೊಂಡಿದ್ದಾರೆ.
ಅವಕಾಶ ದೊರೆತರೂ ಚಿತ್ರಮಂದಿರ ತೆರೆಯಲಾಗದ ಸ್ಥಿತಿಮಡಿಕೇರಿ, ಅ. 14: ಕೊರೊನಾ ಪರಿಸ್ಥಿತಿಯಿಂದಾಗಿ ಹಲವಷ್ಟು ಉದ್ಯಮಗಳಿಗೆ ಸಮಸ್ಯೆ ಎದುರಾ ದಂತೆ ಚಿತ್ರಮಂದಿರಗಳೂ ಸಂಕಷ್ಟದಲ್ಲಿವೆ. ಕೋವಿಡ್-19ರ ಕಾರಣದಿಂದಾಗಿ ಸರಕಾರದ ಕಟ್ಟುನಿಟ್ಟಿನ ಆದೇಶದಂತೆ ಕಳೆದ ಮಾರ್ಚ್ 14
ಕಾಫಿ ತೋಟದಿಂದ ಬೀಟೆಮರ ಕಳವಿಗೆ ಯತ್ನಕುಶಾಲನಗರ, ಅ. 14: ಕಾಫಿ ತೋಟದಿಂದ ಕಳವು ಮಾಡಿ ಬೀಟೆ ಮರ ಸಾಗಿಸುತ್ತಿದ್ದ ಕಳ್ಳರ ತಂಡವೊಂದನ್ನು ಕುಶಾಲನಗರ ವಲಯ ಅರಣ್ಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬೀಟೆ ನಾಟಾಗಳು
ಜಿಲ್ಲೆಯ ವಿವಿಧೆಡೆ ಲಸಿಕಾ ಕಾರ್ಯಕ್ರಮಮಡಿಕೇರಿ, ಅ. 14: ಜಿಲ್ಲೆಯಲ್ಲಿ ತಾ. 2 ರಿಂದ ಪ್ರಾರಂಭವಾದ ಕಾಲುಬಾಯಿ ಜ್ವರ ರೋಗ ನಿರೋಧಕ ಲಸಿಕಾ ಕಾರ್ಯಕ್ರಮ ನವೆಂಬರ್ 5 ರವರೆಗೆ ನಡೆಯಲಿದೆ. ತಾ. 15
ಸಶಸ್ತ್ರ ಪೊಲೀಸ್ ಹುದ್ದೆಗೆ ಲಿಖಿತ ಪರೀಕ್ಷೆಮಡಿಕೇರಿ, ಅ. 14: ಪ್ರಸಕ್ತ (2020) ಸಾಲಿನಲ್ಲಿ ಕೊಡಗು ಜಿಲ್ಲಾ ಪೊಲೀಸ್ ಘಟಕದಲ್ಲಿ ಖಾಲಿ ಇರುವ ಸಶಸ್ತ್ರ ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳಿಗೆ
ಬಸ್ ಕಾರ್ಮಿಕರ ಸಂಘಕ್ಕೆ ಆಯ್ಕೆ ವೀರಾಜಪೇಟೆ, ಅ. 14 : ಕೊಡಗು ಖಾಸಗಿ ಬಸ್ಸು ಕಾರ್ಮಿಕರ ಸಂಘದ ಅಧ್ಯಕ್ಷರಾಗಿ ಎನ್.ಪಿ. ದಿನೇಶ್ ನಾಯರ್ ಹಾಗೂ ಪ್ರಧಾನ ಕಾರ್ಯದರ್ಶಿ ಯಾಗಿ ಟಿ.ಎನ್.ಮಂಜುನಾಥ್ ಅವರು ಆಯ್ಕೆಗೊಂಡಿದ್ದಾರೆ.