ಅತಿವೃಷ್ಟಿಯಿಂದ ಬೆಳೆ ನಷ್ಟದ ಸಮೀಕ್ಷಾ ವರದಿ ಪರಿಶೀಲಿಸಿ ಪರಿಹಾರಕ್ಕೆ ಕ್ರಮ ಶ್ರೀಮಂಗಲ, ನ. ೨: ಪ್ರಸಕ್ತ ವರ್ಷ ಅತಿವೃಷ್ಟಿಯಿಂದ ಉಂಟಾಗಿರುವ ಬೆಳೆನಷ್ಟದ ಸಮೀಕ್ಷೆಯ ವರದಿ ಇನ್ನೂ ಜಿಲ್ಲಾಡಳಿತಕ್ಕೆ ಸಲ್ಲಿಕೆಯಾಗಿಲ್ಲ. ಮಳೆ ಮುಂದುವರೆದಿರುವುದರಿAದ ಬೆಳೆ ನಷ್ಟ ಪ್ರಮಾಣ ಹೆಚ್ಚಾಗುವ ಸಾಧ್ಯತೆ
ಮಾರ್ಚ್ ೨೦೨೨ರವರೆಗೆ ೯೪ ಸಿ ೯೪ ಸಿಸಿಗೆ ಅರ್ಜಿ ಸಲ್ಲಿಕೆಗೆ ಅವಕಾಶಸೋಮವಾರಪೇಟೆ, ನ. ೨: ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು ಇಂದಿಗೂ ಹಕ್ಕುಪತ್ರ ಪಡೆಯದ ಮಂದಿ ತಕ್ಷಣ ಹಕ್ಕುಪತ್ರಕ್ಕಾಗಿ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಬೇಕು. ಮುಂದಿನ ಮಾರ್ಚ್ ೨೦೨೨ರವರೆಗೆ
ಗುಹ್ಯ ಅಗಸ್ತೆö್ಯÃಶ್ವರದಲ್ಲಿ ಪೂಜಾ ಕಾರ್ಯ ಭಾಗಿಯಾದ ಯುವಕರುಚೆಟ್ಟಳ್ಳಿ, ನ. ೨: ಶ್ರೀ ಕಾವೇರಿ ಮಾತೆಯ ಐತಿಹಾಸಿಕ ಹಿನ್ನೆಲೆಯಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿರುವ ಸಿದ್ದಾಪುರ ಸನಿಹದ ಗುಹ್ಯ ಶ್ರೀ ಅಗಸ್ತೆö್ಯÃಶ್ವರ ದೇವ ಸನ್ನಿಧಿಯಲ್ಲಿ ನಿನ್ನೆ ವಿಶೇಷ ಪೂಜಾ
ಇಂದು ನರಕ ಚತುರ್ದಶಿ ಆಚರಣಾ ಸಮಯಮಡಿಕೇರಿ, ನ. ೨: ನರಕ ಚತುರ್ದಶಿಯನ್ನು ಧನತ್ರಯೋದಶಿಯ ಮರುದಿನ ಆಚರಿಸಲಾಗುವುದು. ಈ ವರ್ಷ ನರಕ ಚತುರ್ದಶಿಯ ಶುಭ ಮುಹೂರ್ತ ತಾ. ೩ ರ ಬುಧವಾರ (ಇಂದು) ಬೆಳಗಿನ
ಕೊಡಗಿನ ಗಡಿಯಾಚೆಉಪಚುನಾವಣೆ : ತಲಾ ಒಂದೊAದು ಕ್ಷೇತ್ರದಲ್ಲಿ ಬಿಜೆಪಿ - ಕಾಂಗ್ರೆಸ್ ಜಯಭೇರಿ ಜೆಡಿಎಸ್‌ಗೆ ಭಾರೀ ಹಿನ್ನಡೆ ಬೆಂಗಳೂರು, ನ. ೨: ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಸಿಂದಗಿ ಹಾಗೂ