ಪರಿಸರ ಸ್ನೇಹಿ ದೀಪಾವಳಿ ಆಚರಣೆ ಕುರಿತು ಜಾಗೃತಿಮುಳ್ಳೂರು, ಅ. ೩ : ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಸ್ನೇಹಿ ಜ್ಞಾನದ ದೀಪಾವಳಿ ಆಚರಣೆ ಕುರಿತು ಅರಿವು ಕಾರ್ಯಗಾರ ಮತ್ತು ಪ್ರತಿಜ್ಞಾ ವಿಧಿ
ಭುವನಗಿರಿಯಲ್ಲಿ ಮನೆ ಗೋಡೆ ಕುಸಿತ ಕೂಡಿಗೆ, ನ. ೩ : ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಸುರಿದ ಮಳೆಯಿಂದಾಗಿ ಗ್ರಾಮದ ರೇಣುಕಾ ಸ್ವಾಮಿ ಎಂಬವರ ಮನೆಯ
ಕಾರ್ತಿಕ ಪೂಜೋತ್ಸವಮಡಿಕೇರಿ,ನ.೩: ಇಲ್ಲಿನ ಮಹದೇವಪೇಟೆಯಲ್ಲಿರುವ ಶ್ರೀ ಬಸವೇಶ್ವರ ದೇವಾಲಯದಲ್ಲಿ ಕಾರ್ತಿಕ ಮಾಸದ ಪೂಜೋತ್ಸವ ಹಾಗೂ ದೀಪೋತ್ಸವ ಏರ್ಪಡಿಸಲಾಗಿದೆ. ತಾ.೫ರಿಂದ ೯ರವರೆಗೆ ಪ್ರತಿದಿನ ರಾತ್ರಿ ೮ಗಂಟೆಯಿAದ ಪೂಜೆ ಪ್ರಾರಂಭವಾಗಲಿದ್ದು, ಸಂಕಲ್ಪ, ಗಣಪತಿ
ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ಕಿಂಗ್ಸ್ ಆಫ್ ಕೂರ್ಗ್ ಚಾಂಪಿಯನ್ಮಡಿಕೇರಿ, ನ. ೩; ಡ್ಯಾನ್ಸ್ ಸ್ಪೋರ್ಟ್ಸ್ ಅಸೋಸಿಯೇಶನ್ ಭಾರತ್ ಅಂಡ್ ಪರ್ಫಾಮಿಂಗ್ ಆರ್ಟ್ಸ್ ಅಸೋಸಿಯೇಶನ್ ಆಫ್ ಇಂಡಿಯಾ ಸಮರ್ಪಿಸಿದ್ದ, ಡ್ಯಾನ್ಸ್ ಸ್ಪೋರ್ಟ್ಸ್ ಆಫ್ ಕರ್ನಾಟಕ ಆಯೋಜಿಸಿದ್ದ ಗುರುಕುಲ
ಗೋ ಸಾಗಾಟ ಪ್ರಕರಣದಲ್ಲಿ ಪೊಲೀಸ್ ನಿಷ್ಕಿçಯತೆ ಆರೋಪಗೋಣಿಕೊಪ್ಪಲು, ನ. ೩: ವೀರಾಜಪೇಟೆ ತಾಲೂಕಿನ ಪ್ರಮುಖ ಪಟ್ಟಣಗಳಲ್ಲಿ ಹಾಗೂ ಆಯಾಕಟ್ಟಿನ ಪ್ರದೇಶಗಳಲಿ ್ಲಗೋಹತ್ಯೆ ಹಾಗೂ ಗೋ ಸಾಗಾಟ ಎಗ್ಗಿಲ್ಲದೆ ನಡೆಯುತ್ತಿದೆ. ಇಂತಹ ಕಾನೂನು ಬಾಹಿರ ಚಟುವಟಿಕೆಗಳ