ವಿವಿಧೆಡೆ ಪುನೀತ್ಗೆ ಶ್ರದ್ಧಾಂಜಲಿಕುಶಾಲನಗರ: ಚಿತ್ರನಟ ಪುನೀತ್ ರಾಜ್‌ಕುಮಾರ್ ಅಕಾಲ ಮರಣದ ಹಿನ್ನೆಲೆ ಕುಶಾಲನಗರದಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ಮೌನಾಚರಣೆ ನಡೆಸಿ ಶ್ರದ್ಧಾಂಜಲಿ ಅರ್ಪಿಸಿದರು. ಕುಶಾಲನಗರ ಪ್ರಜ್ಞಾವಂತ ನಾಗರಿಕ ವೇದಿಕೆ ಸ್ಥಳೀಯ ಪ್ರವಾಸಿ
ನಿರಪರಾಧಿಗಳ ಮೇಲೆ ಮೊಕದ್ದಮೆ ಜಿಲ್ಲಾ ಜೆಡಿಎಸ್ ಆರೋಪ ಮಡಿಕೇರಿ, ನ. ೨: ಗರಗಂದೂರಿನಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ನಿರಪರಾಧಿಗಳನ್ನು ಸಿಲುಕಿಸುವ ಹುನ್ನಾರ ನಡೆಯುತ್ತಿದೆ ಎಂದು ಕೊಡಗು ಜಿಲ್ಲಾ ಜೆ.ಡಿ.ಎಸ್. ಆರೋಪಿಸಿದೆ. ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ
ಅಕ್ರಮ ಸಕ್ರಮ ಸಮಿತಿ ಸಭೆಯಲ್ಲಿ ೧೦೬ ಅರ್ಜಿಗಳ ವಿಲೇವಾರಿಸೋಮವಾರಪೇಟೆ, ನ. ೨: ತಾಲೂಕು ಅಕ್ರಮ ಸಕ್ರಮ ಸಮಿತಿ ಸಭೆಗೆ ವಿವಿಧ ಭಾಗಗಳಿಂದ ಸಾರ್ವಜನಿಕರು ಸಲ್ಲಿಸಿದ್ದ ೧೦೬ ಅರ್ಜಿಗಳನ್ನು ಪರಿಶೀಲನೆ ನಡೆಸಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗಿದೆ
ಎಪಿಸಿಎಂಎಸ್ಗೆ ೧೫೭೫ ಲಕ್ಷ ಲಾಭಕುಶಾಲನಗರ, ನ. ೨: ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಎಪಿಸಿಎಂಎಸ್) ಈ ಸಾಲಿನಲ್ಲಿ ೧೫.೭೫ ಲಕ್ಷ ರೂ.ಗಳ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ
ಪ್ರಭಾವಿಗಳಿಂದ ಆದಿವಾಸಿಗಳ ಜಾಗ ಒತ್ತುವರಿ ಕ್ರಮಕ್ಕೆ ಒತ್ತಾಯಮಡಿಕೇರಿ, ನ. ೨: ಶ್ರೀಮಂಗಲ ಹೋಬಳಿಯ ಕೆ. ಬಾಡಗ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಈಚುಮಾಡು ಪರಂಬು ಪೈಸಾರಿಯಲ್ಲಿ ಬುಡಕಟ್ಟು ಜನಾಂಗದವರಿಗೆ ಮೀಸಲಿರುವ ಜಾಗವನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ