ಶ್ರಮದಾನಮಡಿಕೇರಿ, ಸೆ. 24: ಇಲ್ಲಿನ ಮಂಗಳಾದೇವಿ ನಗರದ ರೋಶನಾರ ಪಂಪ್ ಹೌಸ್ ಬಳಿಯ ರಸ್ತೆ ಗುಂಡಿಬಿದ್ದು ವಾಹನ ಸಂಚಾರಕ್ಕೆ ಹಾಗೂ ಪಾದಚಾರಿಗಳಿಗೆ ನಡೆಯಲು ತೊಂದರೆಯುಂಟಾಗಿ ತೀರಾ ಹದಗೆಟ್ಟಿತ್ತು. ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಕಾರ್ಯಕ್ರಮಸುಂಟಿಕೊಪ್ಪ, ಸೆ. 24: ಅಂಗನವಾಡಿ ಕೇಂದ್ರಗಳ ಪೌಷ್ಟಿಕ ಸಪ್ತಾಹ ಕಾರ್ಯಕ್ರಮದಡಿ ಪೋಷಣಾ ಅಭಿಯಾನ ಯೋಜನೆಯನ್ವಯ ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಚಾಮುಂಡೇಶ್ವರಿ ದೇವಾಲಯದ ಬಳಿಯ ಅಂಗನವಾಡಿ ಕೇಂದ್ರದಲ್ಲಿ ಎಸ್.ಎಸ್.ಎಫ್. ಧÀ್ವಜ ದಿನಾಚರಣೆಚೆಟ್ಟಳ್ಳಿ, ಸೆ. 24: ಜಿಲ್ಲೆಯ ಪ್ರತಿಷ್ಠಿತ ಸಮನ್ವಯ ವಿದ್ಯಾ ಕೇಂದ್ರ ವೀರಾಜಪೇಟೆಯ ಅನ್ವಾರುಲ್ ಹುದಾದಲ್ಲಿ ಎಸ್ಸೆಸ್ಸೆಫ್ ಧ್ವಜ ದಿನಾಚರಣೆ ಆಚರಿಸಲಾಯಿತು. ಸಂಸ್ಥೆಯ ಪ್ರಾಂಶುಪಾಲ ಅಬ್ದುರ್ರಶೀದ್ ಸಅದಿ ಧ್ವಜಾರೋಹಣ ಮಾಡಿದರು. ಸೋಮವಾರಪೇಟೆ ಗ್ರಾಮೀಣ ಬ್ಯಾಂಕ್ನ ಮಹಾಸಭೆಸೋಮವಾರಪೇಟೆ, ಸೆ. 24: ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಬ್ಯಾಂಕ್‍ನ ವಾರ್ಷಿಕ ಮಹಾಸಭೆ ಅಧ್ಯಕ್ಷ ಟಿ.ಆರ್. ಪುರುಷೋತ್ತಮ್ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನಡೆಯಿತು. ಈ ಹಿಂದೆ ನೈಸರ್ಗಿಕ ಕೃಷಿ ಪದ್ಧತಿ ಕುರಿತು ಕಾರ್ಯಾಗಾರಹೆಬ್ಬಾಲೆ, ಸೆ. 24: ಶೂನ್ಯ ಬಂಡವಾಳ ಕೃಷಿಗೆ ಆದ್ಯತೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದ್ದು, 2022 ವೇಳೆಗೆ ರೈತರ ಆದಾಯವನ್ನು ದುಪ್ಪಟ್ಟುಗೊಳಿಸಲು ಕೇಂದ್ರ ಸರ್ಕಾರ ಹೆಚ್ಚಿನ ಒತ್ತು
ಶ್ರಮದಾನಮಡಿಕೇರಿ, ಸೆ. 24: ಇಲ್ಲಿನ ಮಂಗಳಾದೇವಿ ನಗರದ ರೋಶನಾರ ಪಂಪ್ ಹೌಸ್ ಬಳಿಯ ರಸ್ತೆ ಗುಂಡಿಬಿದ್ದು ವಾಹನ ಸಂಚಾರಕ್ಕೆ ಹಾಗೂ ಪಾದಚಾರಿಗಳಿಗೆ ನಡೆಯಲು ತೊಂದರೆಯುಂಟಾಗಿ ತೀರಾ ಹದಗೆಟ್ಟಿತ್ತು.
ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಕಾರ್ಯಕ್ರಮಸುಂಟಿಕೊಪ್ಪ, ಸೆ. 24: ಅಂಗನವಾಡಿ ಕೇಂದ್ರಗಳ ಪೌಷ್ಟಿಕ ಸಪ್ತಾಹ ಕಾರ್ಯಕ್ರಮದಡಿ ಪೋಷಣಾ ಅಭಿಯಾನ ಯೋಜನೆಯನ್ವಯ ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಚಾಮುಂಡೇಶ್ವರಿ ದೇವಾಲಯದ ಬಳಿಯ ಅಂಗನವಾಡಿ ಕೇಂದ್ರದಲ್ಲಿ
ಎಸ್.ಎಸ್.ಎಫ್. ಧÀ್ವಜ ದಿನಾಚರಣೆಚೆಟ್ಟಳ್ಳಿ, ಸೆ. 24: ಜಿಲ್ಲೆಯ ಪ್ರತಿಷ್ಠಿತ ಸಮನ್ವಯ ವಿದ್ಯಾ ಕೇಂದ್ರ ವೀರಾಜಪೇಟೆಯ ಅನ್ವಾರುಲ್ ಹುದಾದಲ್ಲಿ ಎಸ್ಸೆಸ್ಸೆಫ್ ಧ್ವಜ ದಿನಾಚರಣೆ ಆಚರಿಸಲಾಯಿತು. ಸಂಸ್ಥೆಯ ಪ್ರಾಂಶುಪಾಲ ಅಬ್ದುರ್ರಶೀದ್ ಸಅದಿ ಧ್ವಜಾರೋಹಣ ಮಾಡಿದರು.
ಸೋಮವಾರಪೇಟೆ ಗ್ರಾಮೀಣ ಬ್ಯಾಂಕ್ನ ಮಹಾಸಭೆಸೋಮವಾರಪೇಟೆ, ಸೆ. 24: ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಬ್ಯಾಂಕ್‍ನ ವಾರ್ಷಿಕ ಮಹಾಸಭೆ ಅಧ್ಯಕ್ಷ ಟಿ.ಆರ್. ಪುರುಷೋತ್ತಮ್ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನಡೆಯಿತು. ಈ ಹಿಂದೆ
ನೈಸರ್ಗಿಕ ಕೃಷಿ ಪದ್ಧತಿ ಕುರಿತು ಕಾರ್ಯಾಗಾರಹೆಬ್ಬಾಲೆ, ಸೆ. 24: ಶೂನ್ಯ ಬಂಡವಾಳ ಕೃಷಿಗೆ ಆದ್ಯತೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದ್ದು, 2022 ವೇಳೆಗೆ ರೈತರ ಆದಾಯವನ್ನು ದುಪ್ಪಟ್ಟುಗೊಳಿಸಲು ಕೇಂದ್ರ ಸರ್ಕಾರ ಹೆಚ್ಚಿನ ಒತ್ತು