ಆಶ್ರಮ ಶಾಲೆ ಅತಿಥಿ ಶಿಕ್ಷಕ ಹುದ್ದೆ ಅರ್ಜಿ ಸಲ್ಲಿಸಲು ಕಾಲಾವಕಾಶಮಡಿಕೇರಿ, ನ.೧೨: ಜಿಲ್ಲೆಯಲ್ಲಿರುವ ೧೧ ಪರಿಶಿಷ್ಟ ಪಂಗಡದ ವಾಲ್ಮೀಕಿ ಆಶ್ರಮ ಶಾಲೆಗಳಲ್ಲಿರುವ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಕಲಿಕೆಗಾಗಿ ಗೌರವಧನದ ಆಧಾರದ ಮೇಲೆ ಪ್ರತಿ ಶಾಲೆಗೆ ಒಬ್ಬರಂತೆ ೧೧ ಜನ
ಗೋಣಿಮರೂರು ಶಾಲೆಗೆ ಸಿದ್ಧಗಂಗಾ ಶ್ರೀಗಳ ಭೇಟಿಮುಳ್ಳೂರು, ನ. ೧೨: ಸೋಮವಾರಪೇಟೆ ತಾಲೂಕಿನ ಗೋಣಿಮರೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತುಮಕೂರು ಸಿದ್ಧಗಂಗಾ ಮಠಾಧೀಶರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಭೇಟಿ ನೀಡಿದರು. ಶ್ರೀಗಳು ಶಾಲೆಗೆ
ಬೆಳೆ ಸಮೀಕ್ಷೆಗೆ ರೈತ ಸಂಘ ಆಗ್ರಹ ಜಿಲ್ಲಾಧಿಕಾರಿಗೆ ಮನವಿಮಡಿಕೇರಿ, ನ. ೧೨: ಪ್ರತಿಕೂಲ ಹವಮಾನದಿಂದಾಗಿ ರೈತರ ಕಾಫಿ ಹಣ್ಣುಗಳು ಗಿಡದಲ್ಲಿಯೇ ಉದುರುತ್ತಿದ್ದು ರೈತ ಸಂಕಷ್ಟಕ್ಕೀಡಾಗಿದ್ದಾನೆ. ಹೀಗಾಗಿ ರೈತರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ಜಿಲ್ಲಾಧಿಕಾರಿ
ವಿದ್ಯುತ್ ಅವಘಡದಿಂದ ನಷ್ಟಕ್ಕೀಡಾದ ಗ್ರಾಹಕರಿಗೆ ೬ ಲಕ್ಷ ನಷ್ಟ ಪರಿಹಾರಸೋಮವಾರಪೇಟೆ, ನ.೧೨: ವಿದ್ಯುತ್ ಅವಘಡ ದಿಂದ ನಷ್ಟಕ್ಕೊಳಗಾದ ಗ್ರಾಹಕರೋರ್ವರಿಗೆ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ೬ ಲಕ್ಷ ರೂ. ನಷ್ಟ ಪರಿಹಾರ ನೀಡುವಂತೆ ರಾಜ್ಯ ಗ್ರಾಹಕರ ವ್ಯಾಜ್ಯಗಳ
ಶನಿವಾರಸಂತೆ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿಶನಿವಾರಸಂತೆ, ನ. ೧೨: ಪಟ್ಟಣ ವ್ಯಾಪ್ತಿಯ ಮುಖ್ಯ ರಸ್ತೆಗಳಲ್ಲಿ ಬೀದಿ ನಾಯಿಗಳ ಹಾವಳಿ ಅಧಿಕವಾಗಿದ್ದು, ಶಾಲಾ ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ದ್ವಿಚಕ್ರ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ ಎಂದು