ಮಕ್ಕಳ ರಕ್ಷಣೆ ಪೋಷಣೆ ಜಾಗೃತಿ ಅಭಿಯಾನಮಡಿಕೇರಿ, ನ. ೧೨: ಚೈಲ್ಡ್ಲೈನ್ ೧೦೯೮ ಸೇವೆಯು ೨೫ ವರ್ಷ ಪೂರೈಸಿ ರಜತ ಮಹೋತ್ಸವದ ಸಂಭ್ರಮದಲ್ಲಿದ್ದು, ಪ್ರತಿ ವರ್ಷದಂತೆ ಈ ವರ್ಷ ಕೂಡ ತಾ. ೧೪ ರಿಂದ
ಕೂಡಿಗೆ ಗ್ರಾಮ ಪಂಚಾಯಿತಿಗೆ ಅನ್ಬುಕುಮಾರ್ ಭೇಟಿಕೂಡಿಗೆ, ನ. ೧೨: ಕೂಡಿಗೆ ಗ್ರಾಮ ಪಂಚಾಯಿತಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನ್ಬುಕುಮಾರ್ ಭೇಟಿ ನೀಡಿ ಗ್ರಾಮ ಪಂಚಾಯಿತಿಯ ಡಿಜಿಟಲ್ ಗ್ರಂಥಾಲಯ, ಕಚೇರಿಯನ್ನು ಪರಿಶೀಲನೆ ನಡೆಸಿದರು. ನಂತರ ಕೂಡಿಗೆ
ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ಕಾನೂನು ತರಗತಿಚಂದ್ರಶೇಖರಯ್ಯ ಮಾಹಿತಿ ಕುಶಾಲನಗರ, ನ. ೧೨: ಕುಶಾಲ ನಗರ ಸಮೀಪದ ಚಿಕ್ಕಅಳುವಾರ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ಐದು ವರ್ಷದ ಇಂಟಿಗ್ರೇಟೆಡ್ ಲಾ (ಕಾನೂನು) ತರಗತಿಗಳನ್ನು ತೆರೆಯಲಾಗುವುದು ಎಂದು
ತುರ್ತು ಕರೆಗೆ ೧೧೨v ಅನಾರೋಗ್ಯ, ಅಪರಾಧ, ಅಗ್ನಿ ಅನಾಹುತ ಇಂತಹ ಯಾವುದೇ ಸಮಸ್ಯೆ ಎದುರಾದಾಗ ೧೧೨ ಸಂಖ್ಯೆಯನ್ನು ಬಳಸಿ ತಿಳಿಸಿದಲ್ಲಿ ಕೂಡಲೇ ಸ್ಪಂದನ ದೊರಕಲಿದೆ. v ಅಪಘಾತ, ಜಗಳ, ಕಳ್ಳತನ, ದರೋಡೆ
ಬುಡಕಟ್ಟು ಸ್ಥಾನಮಾನ ಹೋರಾಟಕ್ಕೆ ಮಾತ್ರ ಬೆಂಬಲಮಡಿಕೇರಿ, ನ. ೧೨: ನಾಪೋಕ್ಲು ಕೊಡವ ಸಮಾಜದಲ್ಲಿ ಆಡಳಿತ ಮಂಡಳಿಯ ಮಾಸಿಕ ಸಭೆಯಲ್ಲಿ ಕೊಡವರು ಬುಡಕಟ್ಟು ಸ್ಥಾನಮಾನ ಹೊಂದಲು ಎಲ್ಲಾ ರೀತಿಯಲ್ಲೂ ಅರ್ಹರಾಗಿದ್ದು, ಕೊಡವ ಜನಾಂಗದ ಅಸ್ಥಿತ್ವವನ್ನು